AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

October Festival List 2025: ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಕಣ್ಣು ಮುಚ್ಚಿ ಬಿಡುವುದರೊಳಗೆ ಸೆಪ್ಟೆಂಬರ್ ಮುಗಿದು ಹೋದದ್ದು ತಿಳಿಯಲೇ ಇಲ್ಲ. ನಾವೀಗ ವರ್ಷದ ಒಂಬತ್ತನೇ ತಿಂಗಳಾದ ಸೆಪ್ಟೆಂಬರ್ ಕಳೆದು ಅಕ್ಟೋಬರ್ ತಿಂಗಳಿಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಈ ತಿಂಗಳಲ್ಲೂ ಸಾಲು ಸಾಲು ಹಬ್ಬಗಳಿವೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಈ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

October Festival List 2025: ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಅಕ್ಟೋಬರ್‌ ತಿಂಗಳ ಪ್ರಮುಖ ಹಬ್ಬಗಳು
ಸಾಯಿನಂದಾ
|

Updated on: Sep 28, 2025 | 6:14 PM

Share

ಹಿಂದೂ ಧರ್ಮದಲ್ಲಿ ವರ್ಷಪೂರ್ತಿ ವಿವಿಧ ಹಬ್ಬ (festivals) ಆಚರಣೆಗಳಿಗೇನು ಕೊರತೆಯಿಲ್ಲ. ತಿಂಗಳು ಮುಗಿದು ಮತ್ತೊಂದು ಆರಂಭವಾಗುವುದಕ್ಕಿಂತ ಮುಂಚೆ ಮುಂಬರುವ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳಿವೆ ಎಂದು ಕಣ್ಣಾಡಿಸುತ್ತೇವೆ. ಇದೀಗ ಸೆಪ್ಟೆಂಬರ್ ತಿಂಗಳು ಕಳೆದು ಈ ವರ್ಷದ ಹತ್ತನೇ ತಿಂಗಳಾದ ಅಕ್ಟೋಬರ್ ಬರಲು ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳು ಬಹಳ ಪ್ರಮುಖ ತಿಂಗಳುಗಳಲ್ಲಿ ಒಂದು. ಹಿಂದೂ ಕ್ಯಾಲೆಂಡರ್ (Hindu calendar) ಪ್ರಕಾರವಾಗಿ ಈ ತಿಂಗಳಲ್ಲಿ ಆಯುಧ ಪೂಜಾ, ವಿಜಯದಶಮಿ, ದೀಪಾವಳಿ ಸೇರಿದಂತೆ ಹೀಗೆ ವಿವಿಧ ಪ್ರಮುಖ ಹಬ್ಬಗಳಿವೆ. ಹಾಗಾದ್ರೆ ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಾವುವು? ಈ ಕುರಿತಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಿ.

ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ ನೋಡಿ

  • ಅಕ್ಟೋಬರ್ 01: ಆಯುಧಾ ಪೂಜಾ
  • ಅಕ್ಟೋಬರ್ 01: ಮಹಾನವಮಿ
  • ಅಕ್ಟೋಬರ್ 02: ವಿಜಯದಶಮಿ
  • ಅಕ್ಟೋಬರ್ 02: ಬುದ್ಧ ಜಯಂತಿ
  • ಅಕ್ಟೋಬರ್ 02: ಮಧ್ವ ಜಯಂತಿ
  • ಅಕ್ಟೋಬರ್ 02: ವಿಜಯ ದಶಮಿ
  • ಅಕ್ಟೋಬರ್ 03: ಸರ್ವೈಕಾದಶಿ ಪಾಶಾಂಕುಶಾ
  • ಅಕ್ಟೋಬರ್ 04: ದ್ವಿದಳ ವ್ರತಾರಂಭ
  • ಅಕ್ಟೋಬರ್ 04 : ಪ್ರದೋಷ
  • ಅಕ್ಟೋಬರ್ 07: ವಾಲ್ಮೀಕಿ ಜಯಂತಿ
  • ಅಕ್ಟೋಬರ್ 08: ಅಶ್ವಯುಜ ಕೃಷ್ಣ ಪಕ್ಷ
  • ಅಕ್ಟೋಬರ್ 10: ಸಂಕಷ್ಟಹರ ಚತುರ್ಥಿ
  • ಅಕ್ಟೋಬರ್ 14: ಗೋಕರ್ಣ ಗಂಗಾ ಜಯಂತಿ
  • ಅಕ್ಟೋಬರ್ 17: ತುಲಾ ಸಂಕ್ರಮಣ
  • ಅಕ್ಟೋಬರ್ 17: ಸರ್ವೈಕಾದಶಿ ರಮಾ
  • ಅಕ್ಟೋಬರ್ 18: ಧನ್ವಂತರಿ ಜಯಂತಿ
  • ಅಕ್ಟೋಬರ್ 18: ಗೋವತ್ಸ ದ್ವಾದಶಿ
  • ಅಕ್ಟೋಬರ್ 19: ಮಾಸ ಶಿವರಾತ್ರಿ
  • ಅಕ್ಟೋಬರ್ 19: ಜಲಪೂರಣ
  • ಅಕ್ಟೋಬರ್ 20: ನರಕ ಚತುರ್ಥಿ
  • ಅಕ್ಟೋಬರ್ 20: ದೀಪಾವಳಿ
  • ಅಕ್ಟೋಬರ್ 20: ಲಕ್ಷ್ಮಿ ಪೂಜಾ
  • ಅಕ್ಟೋಬರ್ 20: ಕೇದಾರ ಗೌರೀವ್ರತ
  • ಅಕ್ಟೋಬರ್ 21: ಅಮಾವಾಸ್ಯಾ
  • ಅಕ್ಟೋಬರ್ 22: ಗೋಪೂಜಾ
  • ಅಕ್ಟೋಬರ್ 22 : ಕಾರ್ತಿಕ ಶುಕ್ಲ ಪಕ್ಷ
  • ಅಕ್ಟೋಬರ್ 22: ತುಳಸೀ ಪೂಜಾರಂಭ
  • ಅಕ್ಟೋಬರ್ 24: ಜಮಾದುಲವ್ವಾಲ್ ಪ್ರಾರಂಭ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!