AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನವಕಾರ ಮಹಾಮಂತ್ರ ದಿವಸ್‌’; ಪ್ರಧಾನಿ ಮೋದಿ ಪಠಿಸಿದ ಮಹಾಮಂತ್ರದ ಅರ್ಥವೇನು?

ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನಡೆದ ನವಕಾರ ಮಹಾಮಂತ್ರ ದಿನಾಚರಣೆಯಲ್ಲಿ ಭಾಗವಹಿಸಿ ನವಕಾರ ಮಹಾ ಮಂತ್ರವನ್ನು ಪಠಿಸಿದರು. ಜೈನ ಧರ್ಮದಲ್ಲಿ ಪವಿತ್ರವಾದ ಈ ಮಂತ್ರವು ಆತ್ಮಶುದ್ಧಿ ಮತ್ತು ಆಂತರಿಕ ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಮಂತ್ರದ ಇತಿಹಾಸ ಮತ್ತು ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

'ನವಕಾರ ಮಹಾಮಂತ್ರ ದಿವಸ್‌'; ಪ್ರಧಾನಿ ಮೋದಿ ಪಠಿಸಿದ ಮಹಾಮಂತ್ರದ ಅರ್ಥವೇನು?
Navkar Mahamantra
ಅಕ್ಷತಾ ವರ್ಕಾಡಿ
|

Updated on: Apr 09, 2025 | 12:40 PM

Share

ನವದೆಹಲಿ: ಬುಧವಾರ(ಏ.09) ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ನವಕಾರ ಮಹಾಮಂತ್ರ ದಿವಸ್‌’ನಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ‘ನವಕಾರ ಮಹಾಮಂತ್ರ’ವನ್ನು ಪಠಿಸಿದರು. ಈ ಮಂತ್ರದ ಕುರಿತು ಮೋದಿಯವರ ಅಧಿಕೃತ ಟ್ವಿಟರ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. ಹಾಗಿದ್ರೆ  ಏನಿದು ನವಕಾರ ಮಹಾಮಂತ್ರ ದಿವಸ್​​ ಹಾಗೂ ಈ ಮಹಾಮಂತ್ರದ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನವಕಾರ ಮಹಾಮಂತ್ರ ಎಂದರೇನು?

ಜೈನ ಧರ್ಮದಲ್ಲಿ ನವಕಾರ ಮಂತ್ರವನ್ನು ಯುಗಯುಗಗಳಿಂದಲೂ ಬಹಳ ಮುಖ್ಯವಾದ ಮಂತ್ರವೆಂದು ಪರಿಗಣಿಸಲಾಗಿದೆ . ಇದು ಜೈನರು ಧ್ಯಾನ ಮಾಡುವಾಗ ಪಠಿಸುವ ಮೊದಲ ಪ್ರಾರ್ಥನೆ. ಈ ಮಂತ್ರವನ್ನು ಪಂಚ ನಮಸ್ಕಾರ ಮಂತ್ರ , ನಮಸ್ಕಾರ ಮಂತ್ರ , ನವಕಾರ ಮಂತ್ರ , ನಮಸ್ಕಾರ ಮಂಗಳ ಅಥವಾ ಪರಮೇಷ್ಠಿ ಮಂತ್ರ ಎಂದೂ ಕರೆಯಲಾಗುತ್ತದೆ . ಈ ಮಂತ್ರವು ನಮ್ಮ ಆಂತರಿಕ ಶತ್ರುಗಳಾದ ಅಪನಂಬಿಕೆ, ನಕಾರಾತ್ಮಕತೆ, ಹಗೆತನ ಮತ್ತು ಸ್ವಾರ್ಥವನ್ನು ಗುರುತಿಸುವ ಮೂಲಕ  ಅಂತರಂಗ ವೈರಿಗಳನ್ನು ಜಯಿಸಲು ಪ್ರೇರೇಪಿಸುತ್ತದೆ.

ಮೋದಿ ನವಕಾರ ಮಹಾಮಂತ್ರ ಪಠಿಸುತ್ತಿರುವ ವಿಡಿಯೋ ಇಲ್ಲಿದೆ ನೋಡಿ:

At Vigyan Bhawan, amidst the sacred aura of Navkar Mahamantra Divas, Hon’ble PM @narendramodi ji chanted the timeless Navkar Mahamantra — a moment where spiritual reverence met national leadership.

A leader who shapes the future and honours dharmic roots. pic.twitter.com/4vShNJQcVo

— Dr Padma Veerapaneni ( Modi Ka Parivar) (@DrPadmaofficial) April 9, 2025

ಇದನ್ನೂ ಓದಿ: ಅಮರನಾಥ ಯಾತ್ರೆಗೆ ಯಾವಾಗ ನೋಂದಣಿ ಆರಂಭ? ಇಲ್ಲಿದೆ ಮಾಹಿತಿ

ಮಹಾರಾಷ್ಟ್ರದ ಪೇಲ್ ಗುಹೆಗಳಲ್ಲಿ ಅಂದರೆ ಮುಂಬೈನಿಂದ ದಕ್ಷಿಣಕ್ಕೆ 105 ಕಿ.ಮೀ ದೂರದಲ್ಲಿರುವ ಮಹಾದ್ ಬಳಿಯ ಮುಂಬೈ-ಗೋವಾ ಹೆದ್ದಾರಿಯಲ್ಲಿನ 30 ಬೌದ್ಧ ಗುಹೆಗಳಲ್ಲಿ ನಮೋಕರ ಮಂತ್ರದ ಮೊದಲ ಸಾಲಿನ ನಮೋ ಅರಹತನಂ ( नमो अरहतानं ) ಬಗ್ಗೆಗಿನ ಉಲ್ಲೇಖಗಳಿವೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​