AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಇಲ್ಲ, ಅಮ್ಮ ಬೆಸ್ಟ್​ ಕಂಡಕ್ಟರ್​: ಮಗ.. ಅಪ್ಪಟ ಕ್ರಿಕೆಟ್​ ಪ್ರತಿಭೆ!

ಆತ ಕ್ರಿಕೆಟಿಗನಾಗ್ಬೇಕು ಅನ್ನೋದು ಅಪ್ಪನ ಕನಸಾಗಿತ್ತು. ಆದ್ರೆ ಮಗ 10 ವರ್ಷದವನಿದ್ದಾಗಲೇ ಅಪ್ಪ ಎಂದೂ ಬಾರದ ಲೋಕಕ್ಕೆ ಹೋಗಿದ್ದ. ಆದ್ರೆ ಅಮ್ಮ ಮಾತ್ರ ಬಸ್ ನಿರ್ವಾಹಕಿಯಾಗಿಯೇ ಮಗನನ್ನ ಕ್ರಿಕೆಟ್ ಲೋಕದಲ್ಲಿ ಧ್ರುವತಾರೆಯಾಗುವಂತೆ ಬೆಳೆಸಿದ್ದಾಳೆ. ಅದೇ ದ್ರುವತಾರೆ ಈಗ ಭಾರತಕ್ಕೆ ಏಷ್ಯಾಕಪ್ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿದೆ. ಅಪ್ಪ ಇಲ್ಲ, ಅಮ್ಮ ಬೆಸ್ಟ್​ ಕಂಡಕ್ಟರ್​: ಆತ ಮುಂಬೈ ಮೂಲದ ಯುವ ಕ್ರಿಕೇಟಿಗ ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಪ್ರೀತಿಯಲ್ಲಿ ಕಷ್ಟ, ನೋವನ್ನು ಕಂಡು ಬೆಳೆದು ಇಂದು ಭಾರತಕ್ಕೆ […]

ಅಪ್ಪ ಇಲ್ಲ, ಅಮ್ಮ ಬೆಸ್ಟ್​ ಕಂಡಕ್ಟರ್​: ಮಗ.. ಅಪ್ಪಟ ಕ್ರಿಕೆಟ್​ ಪ್ರತಿಭೆ!
ಸಾಧು ಶ್ರೀನಾಥ್​
|

Updated on:Sep 17, 2019 | 2:14 PM

Share

ಆತ ಕ್ರಿಕೆಟಿಗನಾಗ್ಬೇಕು ಅನ್ನೋದು ಅಪ್ಪನ ಕನಸಾಗಿತ್ತು. ಆದ್ರೆ ಮಗ 10 ವರ್ಷದವನಿದ್ದಾಗಲೇ ಅಪ್ಪ ಎಂದೂ ಬಾರದ ಲೋಕಕ್ಕೆ ಹೋಗಿದ್ದ. ಆದ್ರೆ ಅಮ್ಮ ಮಾತ್ರ ಬಸ್ ನಿರ್ವಾಹಕಿಯಾಗಿಯೇ ಮಗನನ್ನ ಕ್ರಿಕೆಟ್ ಲೋಕದಲ್ಲಿ ಧ್ರುವತಾರೆಯಾಗುವಂತೆ ಬೆಳೆಸಿದ್ದಾಳೆ. ಅದೇ ದ್ರುವತಾರೆ ಈಗ ಭಾರತಕ್ಕೆ ಏಷ್ಯಾಕಪ್ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿದೆ.

ಅಪ್ಪ ಇಲ್ಲ, ಅಮ್ಮ ಬೆಸ್ಟ್​ ಕಂಡಕ್ಟರ್​: ಆತ ಮುಂಬೈ ಮೂಲದ ಯುವ ಕ್ರಿಕೇಟಿಗ ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಪ್ರೀತಿಯಲ್ಲಿ ಕಷ್ಟ, ನೋವನ್ನು ಕಂಡು ಬೆಳೆದು ಇಂದು ಭಾರತಕ್ಕೆ ಕೀರ್ತಿತಂದು ಕೊಟ್ಟ ಯುವತಾರೆ. ಆತನೇ ಅಥರ್ವ ಅಂಕೋಲೇಕರ್

ಇತ್ತೀಚೆಗೆ ಮುಗಿದ U-19 ಏಷ್ಯ ಕಪ್ ನಲ್ಲಿ  ಚಾಂಪಿಯನ್ ಪಟ್ಟತಂದು ಕೊಟ್ಟ ಧ್ರುವತಾರೆ.. ಭಾರತ U-19 ತಂಡ 7ನೇ ಬಾರಿಗೆ ಏಷ್ಯಕಪ್ ಗೆದ್ದು ಬೀಗಿದೆ.  ಬಾಂಗ್ಲಾ ಗೆಲುವಿಗೆ ಕೇವಲ 50 ಓವರ್ ಗಳಲ್ಲಿ 107 ರನ್ ಟಾರ್ಗೆಟ್ ನೀಡಲಾಗಿತ್ತು. ಇನ್ನೇನು ಬಾಂಗ್ಲಾ ಗೆಲುವಿಗೆ 6 ರನ್ ಬಾಕಿ ಇತ್ತು, ಗೆದ್ದೇ ಗೆಲ್ಲುತೀವಿ ಎಂದು ಕೊಂಡಿದ್ದ ಬಾಂಗ್ಲಾಗೆ ಶಾಕ್ ಕೊಟ್ಟಿದ್ದೆ ಈ ಅಥರ್ವ.

ಈತನ ಎಡಗೈ ಸ್ಪಿನ್ ಪವಾಡದಿಂದಲೇ ಬಾಂಗ್ಲಾಗೆ ಗೆಲುವು ತಪ್ಪಿದೆ. 33ನೇ ಓವರ್ ನಲ್ಲಿ 2 ವಿಕೆಟ್ ಪಡೆದು. ಭಾರತಕ್ಕೆ 5 ರನ್ ಗಳ ರಣರೋಚಕ ಗೆಲುವನ್ನು ತಂದುಕೊಟ್ಟಿದ್ದಾನೆ.

ಇನ್ನು ಅಥರ್ವ ಕೇವಲ ಫೈನಲ್ ಪಂದ್ಯದಲ್ಲಿ ಮಿಂಚುವುದಷ್ಟೆ ಅಲ್ಲದೆ ಲೀಗ್ ನಲ್ಲು ಮ್ಯಾಜಿಕ್ ಮಾಡಿದ್ದಾನೆ, ಪಾಕಿಸ್ತಾನದ ವಿರುದ್ಧ 3 ಹಾಗೂ ಆಫ್ಗಾನಿಸ್ಥಾನದ ವಿರುದ್ಧ 4 ವಿಕೆಟ್ ಪಡೆದುಕೊಂಡಿದ್ದಾನೆ.

ಈತನ ಈ ಸಾಧನೆಗೆ ತಾಯಿ ಸಂತೋಷವನ್ನು ಹಂಚಿಕೊಂಡಿದ್ದು, ಮಗನಿಗೆ ಹಾರೈಸಿದ್ದಾರೆ. ಈ ಸಾಧನೆ ಪ್ರತಿ ಯುವಕರಿಗೂ ಸ್ಫೂರ್ತಿಯಾಗಲಿದೆ.

Published On - 1:52 pm, Tue, 17 September 19

ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ