AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: 2ನೇ ಸೂಪರ್​ ಓವರ್​ನಲ್ಲಿ ಮುಂಬೈಗೆ ಪಂಜಾಬ್​ ಸೋಲುಣಿಸಿದ ಫೋಟೊಗಳು..

ಪಂಜಾಬ್​ ಹಾಗೂ ಮುಂಬೈ ನಡುವಿನ ರೋಚಕ ಕದನದಲ್ಲಿ ಪಂಜಾಬ್​ ತಂಡ ಎರಡನೇ ಸೂಪರ್​ ಓವರ್​ನಲ್ಲಿ ಗೇಲ್​ ಹಾಗೂ ಮಾಯಾಂಕ್ ಅವರ ಅದ್ಭುತ ಬ್ಯಾಟಿಂಗ್​ನಿಂದಾಗಿ ಭರ್ಜರಿ ಜಯ ಸಾದಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಕೆ.ಎಲ್.ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. ಏಕಾಂಗಿ ಹೋರಾಟ ನಡೆಸಿದ ಡಿಕಾಕ್ 3 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 53ರನ್ ಗಳಿಸಿದರು. 2019ರ ವಿಶ್ವಕಪ್ ನಂತ್ರ ಐಸಿಸಿಯ ಸೂಪರ್ ಓವರ್ ಕುರಿತು ಹೊಸ ನಿಯಮ ಜಾರಿಗೆ ತಂದಿದೆ. ಐಸಿಸಿಯ ನೂತನ […]

IPL 2020: 2ನೇ ಸೂಪರ್​ ಓವರ್​ನಲ್ಲಿ ಮುಂಬೈಗೆ ಪಂಜಾಬ್​ ಸೋಲುಣಿಸಿದ ಫೋಟೊಗಳು..
ಸಾಧು ಶ್ರೀನಾಥ್​
|

Updated on: Oct 19, 2020 | 10:28 AM

Share

ಪಂಜಾಬ್​ ಹಾಗೂ ಮುಂಬೈ ನಡುವಿನ ರೋಚಕ ಕದನದಲ್ಲಿ ಪಂಜಾಬ್​ ತಂಡ ಎರಡನೇ ಸೂಪರ್​ ಓವರ್​ನಲ್ಲಿ ಗೇಲ್​ ಹಾಗೂ ಮಾಯಾಂಕ್ ಅವರ ಅದ್ಭುತ ಬ್ಯಾಟಿಂಗ್​ನಿಂದಾಗಿ ಭರ್ಜರಿ ಜಯ ಸಾದಿಸಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಕೆ.ಎಲ್.ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

ಏಕಾಂಗಿ ಹೋರಾಟ ನಡೆಸಿದ ಡಿಕಾಕ್ 3 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 53ರನ್ ಗಳಿಸಿದರು.

2019ರ ವಿಶ್ವಕಪ್ ನಂತ್ರ ಐಸಿಸಿಯ ಸೂಪರ್ ಓವರ್ ಕುರಿತು ಹೊಸ ನಿಯಮ ಜಾರಿಗೆ ತಂದಿದೆ. ಐಸಿಸಿಯ ನೂತನ ನಿಯಮದ ಪ್ರಕಾರ ಸೂಪರ್ ಓವರ್ ಡ್ರಾ ಆದ್ರೂ, ಮತ್ತೊಂದು ಸೂಪರ್ ಓವರ್ ಆಡಿಸಬೇಕಾಗುತ್ತೆ.

ಸೂಪರ್​ ಓವರ್​ನಲ್ಲಿ ಪೋಲಾರ್ಡ್​ ಬಾರಿಸಿದ ಬಾಲನ್ನು ಮಾಯಾಂಕ್​ ಅದ್ಭುತ ಫೀಲ್ಡಿಂಗ್​ ಮಾಡಿ ಪಂಜಾಬ್​ ಗೆಲುವಿಗೆ ಪ್ರಮುಖ ಕಾರಣಕರ್ತರಾದರು.

ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್.ರಾಹುಲ್, ಸತತ ಮೂರನೇ ವರ್ಷವೂ ಕೂಡ ಐಪಿಎಲ್​ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. 2018 ರಲ್ಲಿ 659 ರನ್ ಕಲೆಹಾಕಿದ್ದ ರಾಹುಲ್, 2019 ರಲ್ಲೂ 593 ರನ್ ಗಳಿಸಿದ್ರು.

ಐಸಿಸಿ ನಿಯಮದ ಪ್ರಕಾರ ಮೊದಲ ಸೂಪರ್​ನಲ್ಲಿ ಕಣಕ್ಕಿಳಿದ ಬ್ಯಾಟ್ಸ್​ಮನ್​ಗಳು ಮತ್ತೆ ಬ್ಯಾಟಿಂಗ್ ಮಾಡುವಂತಿಲ್ಲ. ಹಾಗೆಯೇ ಮೊದಲ ಸೂಪರ್ ಓವರ್ ಮಾಡಿದ ಬೌಲರ್ ಮತ್ತೊಮ್ಮೆ ಬೌಲಿಂಗ್ ಮಾಡೋಹಾಗಿಲ್ಲ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ