AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Instagram: iOS ಬಳಕೆದಾರರಿಗೆ ಇನ್​ಸ್ಟಾಗ್ರಾಮ್​ನಿಂದ ಹೊಸ ಅಪ್ಡೇಟ್: ಆಡಿಯೋ ತೊಂದರೆ ನಿವಾರಣೆ

ಇತ್ತೀಚೆಗಷ್ಟೆ ಐಫೋನ್ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ದೂರು ನಿಡಿದ್ದರು. ಇದರಲ್ಲಿ ನಾವು ಇನ್​ಸ್ಟಾ ದಲ್ಲಿ ಸ್ಟೋರಿಗಳನ್ನು ಆಡಿಯೋ ಹಾಕಿ ಹಂಚಿಕೊಂಡರೆ ಸೌಂಡು ಕೇಳುವುದಿಲ್ಲ ಎಂದು ದೂರಿದ್ದರು.

Instagram: iOS ಬಳಕೆದಾರರಿಗೆ ಇನ್​ಸ್ಟಾಗ್ರಾಮ್​ನಿಂದ ಹೊಸ ಅಪ್ಡೇಟ್: ಆಡಿಯೋ ತೊಂದರೆ ನಿವಾರಣೆ
Instagram
TV9 Web
| Updated By: Vinay Bhat|

Updated on: Sep 25, 2021 | 3:26 PM

Share

ಐಒಎಸ್ (iOS) ಬಳಕೆದಾರರು ಇತ್ತೀಚೆಗಷ್ಟೆ ಇನ್​ಸ್ಟಾಗ್ರಾಮ್​ನಲ್ಲಿ (Instagram) ಎದುರಿಸುತ್ತಿದ್ದ ಆಡಿಯೋ ಸಮಸ್ಯೆ ಬಗೆ ಹರದಿದೆ. ಇನ್​​ಸ್ಟಾ ತನ್ನ ಐಒಎಸ್ 15 (iOS 15) ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದ್ದು, ಇದರಲ್ಲಿ ತನ್ನ ದೋಷಗಳನ್ನು ಸರಿಪಡಿಸಿಕೊಂಡಿದೆ.

ಇತ್ತೀಚೆಗಷ್ಟೆ ಐಫೋನ್ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ದೂರು ನಿಡಿದ್ದರು. ಇದರಲ್ಲಿ ನಾವು ಇನ್​ಸ್ಟಾ ದಲ್ಲಿ ಸ್ಟೋರಿಗಳನ್ನು ಆಡಿಯೋ ಹಾಕಿ ಹಂಚಿಕೊಂಡರೆ ಸೌಂಡು ಕೇಳುವುದಿಲ್ಲ ಎಂದು ದೂರಿದ್ದರು.

ಸದ್ಯ ಹೊಸ ಐಫೋನ್ 13 ಸರಣಿ ಬಿಡುಗಡೆ ಆಗಿದೆ. ಇದರ ಬೆನ್ನಲ್ಲೇ ಇನ್​ಸ್ಟಾಗ್ರಾಮ್ ತನ್ನಲ್ಲಿದ್ದ ಸಮಸ್ಯೆಯನ್ನು ಬಗೆಹರಿಸಿದೆ. ಐಒಎಸ್ 15 ಬೇಟಾ ವರ್ಷನ್​ನಲ್ಲೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿತ್ತು. ಆಡಿಯೋ ಜೊತೆಗೆ ವಿಡಿಯೋಗಳು ಪ್ಲೇ ಆಗುತ್ತಿರಲಿಲ್ಲ. ಸದ್ಯ ಇನ್​ಸ್ಟಗ್ರಾಮ್ ಈ ಎಲ್ಲ ತೊಂದರೆಗಳನ್ನು 206.1 ಅಪ್ಡೇಟ್ ಪರಿಚಯಿಸುವ ಮೂಲಕ ಸರಿಪಡಿಸಿದೆ. ಈ ಹೊಸ ಅಪ್ಡೇಟ್ ಆಕರ್ಷಕವಾಗಿ ಇದೆಯಂತೆ.

ಬಹುನಿರೀಕ್ಷಿತ ಆ್ಯಪಲ್ ಐಫೋನ್ 13 ಸರಣಿಯ ಫೋನುಗಳು ಸೆಪ್ಟೆಂಬರ್ 14 ರಂದು ಅನಾವರಣಗೊಂಡಿದ್ದು, ಈಗಾಗಲೇ ಮೊದಲ ಸೇಲ್​ ಕಾಣುತ್ತಿದೆ. ಐಫೋನ್ 13 ಸರಣಿಯು ಒಟ್ಟು ನಾಲ್ಕು ಐಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌  ಮತ್ತು ಐಫೋನ್ 13 ಮಿನಿ.

ಹೊಸ ಐಫೋನ್‌ 13 ಸರಣಿಯು ಸಾಕಷ್ಟು ಅಪಗ್ರೇಡ್‌ ಫೀಚರ್​ಗಳೊಂದಿಗೆ ಲಗ್ಗೆ ಹಾಕಿದ್ದು, ಡಿಸೈನ್, ಕ್ಯಾಮೆರಾ, ಬ್ಯಾಟರಿ ಆಯ್ಕೆಗಳು ಆಕರ್ಷಕ ಆಗಿ ಕಾಣಿಸಿಕೊಂಡಿವೆ. ಆ್ಯಪಲ್ ಕಂಪನಿಯ ಆ್ಯಪಲ್ ಸ್ಟೋರ್ ಆನ್‌ಲೈನ್ ಮತ್ತು ಭಾರತದ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಐಫೋನ್ 13 ಸರಣಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.

Realme Narzo 50i: ರಿಯಲ್ ಮಿಯಿಂದ ಕೇವಲ 7,499 ರೂ. ಗೆ ಬಲಿಷ್ಠ ಬ್ಯಾಟರಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ

WhatsApp: ಹಣ ಪಾವತಿ ಮಾಡಿ ಹಣ ಗಳಿಸಿ: ಬಂಪರ್ ಆಫರ್ ಪರಿಚಯಿಸಲಿದೆ ವಾಟ್ಸ್​ಆ್ಯಪ್: ಹೇಗೆ ಗೊತ್ತಾ?

(iPhone 13 iPhone 13 Pro hit by bug Instagram rushes to fix)

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ