AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meta AI: ಫಟಾಫಟ್ ಮಾಹಿತಿ ಕೊಡುವ ಮೆಟಾ ಎಐ ಚಾಟ್‌ಬಾಟ್ ಬಳಕೆ ಹೇಗೆ?

Meta ತನ್ನ ಸುಧಾರಿತ AI ಸಹಾಯಕ, Meta AI ಅನ್ನು ಭಾರತದಲ್ಲಿ ಪ್ರಾರಂಭಿಸಿದೆ. ಸಾಮಾಜಿಕ ಜಾಲತಾಣಗಳಾದ Instagram, Facebook ಮತ್ತು WhatsApp ಸೇವೆಗಳನ್ನು ಬಳಸುವ ಜನರು ಈ ಅಪ್ಲಿಕೇಶನ್‌ಗಳಲ್ಲಿ Meta AI ಅನ್ನು ಬಳಸಲು ಸಾಧ್ಯವಾಗುತ್ತದೆ. ತನ್ನ ಮೆಟಾ AI ದೈನಂದಿನ ಕಾರ್ಯಗಳು, ಕಲಿಕೆ ಮತ್ತು ಸೃಜನಶೀಲ ಕೆಲಸಗಳೊಂದಿಗೆ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಅದು ಹೇಗೆ ಎಂಬುದನ್ನು ವಿವರಿಸುತ್ತದೆ ಈ ಲೇಖನ

Meta AI: ಫಟಾಫಟ್ ಮಾಹಿತಿ ಕೊಡುವ ಮೆಟಾ ಎಐ ಚಾಟ್‌ಬಾಟ್ ಬಳಕೆ ಹೇಗೆ?
ಮೆಟಾ ಎಐ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Jul 25, 2024 | 1:09 PM

Share

ಚಾಟ್ ಜಿಪಿಟಿ ಬಂದ ಮೇಲೆ ಬದುಕು ಸುಲಭವಾಗಿದೆ ಎಂದೇ ಹೇಳಬಹುದು. ಏನೇ ಪ್ರಶ್ನೆ ಕೇಳಿದರೂ ಎಲ್ಲದಕ್ಕೂ ಚಾಟ್ ಜಿಪಿಟಿ (ChatGPT) ಫಟಾಫಟ್ ಆಗಿ ಉತ್ತರ ನೀಡುತ್ತದೆ. ಚಾಟ್ ಜಿಪಿಟಿ ಎನ್ನುವುದು ಒಂದು ಚಾಟ್‌ಬಾಟ್. ನಾವು ಪಠ್ಯರೂಪದಲ್ಲಿ (Text) ಮೂಲಕ ಪ್ರಶ್ನೆ ಕೇಳಿದರೆ ಅದನ್ನು ಗ್ರಹಿಸಿ ಪಠ್ಯರೂಪದಲ್ಲೇ ಅದು ಉತ್ತರಿಸುತ್ತದೆ. ಹಾಗಾಗಿ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಮತ್ತು ದೈನಂದಿನ ಚಟುವಟಿಕೆಗಳಿಗೆ ಸಹಾಯ ಮಾಡುವಲ್ಲಿ ChatGPT ನಮ್ಮ ಎಐ ಸ್ನೇಹಿತ ಆಗಿಬಿಟ್ಟಿದೆ. ಚಾಟ್‌ ಜಿಪಿಟಿ ಎಂಬುದು ಚಾಟ್‌ಬಾಟ್ ಎಂದು ಮೊದಲೇ ಹೇಳಿಯಾಗಿದೆ. ಇದರಲ್ಲಿ ‘GPT ‘ ಅಂದರೆ ‘Generative Pre-trained Transformer’. ಇದೊಂದು ಬಗೆಯ ಮಶೀನ್‌ ಲರ್ನಿಂಗ್‌ ಮಾಡೆಲ್‌. ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ ಜಿಪಿಟಿ ಪಠ್ಯರೂಪದಲ್ಲಿರುವ ದತ್ತಾಂಶವನ್ನು ಸಂಸ್ಕರಿಸುವುದರ ಮೂಲಕ ನಮಗೆ ಬೇಕಾದ ಪಠ್ಯವನ್ನು ನಾವು ಹೇಳಿದಂತೆ ಅಂದರೆ ನಾವು ಕೊಟ್ಟ ಸೂಚನೆ/ಕಾರ್ಯವನ್ನು ಗ್ರಹಿಸಿ ಅದು ನಮಗೆ ಬರೆದುಕೊಡುತ್ತದೆ. ಅದು ಕೊಟ್ಟ ಉತ್ತರ ಸಮರ್ಪಕವಾಗಿಲ್ಲ ಅಥವಾ ನಮಗೆ ಬೇಕಾದಂತೆ ಇಲ್ಲ ಎಂದು ಅನಿಸಿದರೆ ಮತ್ತೆ ಮತ್ತೆ ಅದನ್ನು ಕೇಳಬಹುದು. ಉದಾಹರಣೆಗೆ 60 ಪದಗಳಲ್ಲಿ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಬರೆದುಕೊಡಿ ಎಂದರೆ ಚಾಟ್ ಜಿಪಿಟಿ ಈ ಸೂಚನೆಯನ್ನು ಗ್ರಹಿಸಿ ಪಠ್ಯ ಮೂಲಕ ಉತ್ತರಿಸುತ್ತದೆ. ಹಾಗಾಗಿ ಚಾಟ್ ಜಿಪಿಟಿ ದೈನಂದಿನ ಬಹುತೇಕ ಕೆಲಸಗಳನ್ನು ಸುಲಭ ಮಾಡಿದೆ. ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಓಪನ್ ಎಐ ಮತ್ತು ಚಾಟ್ ಜಿಪಿಟಿಗಳು ಬಂದ ನಂತರ ಹೊಸ ಹೊಸ ಫೀಚರ್ ಗಳು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟ್ಯಾಬ್‌ ಪ್ರಿಯರಿಗೆ ಹೊಸ ಅನುಭವಗಳನ್ನು ನೀಡುತ್ತಿವೆ....

Published On - 1:21 pm, Sat, 20 July 24

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು