Mutual Funds

Mutual Funds

ಮ್ಯೂಚುವಲ್ ಫಂಡ್ ಎಂಬುದು ಎಂಬುದು ಹಲವು ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಅದನ್ನು ಷೇರು ಮಾರುಕಟ್ಟೆ, ಸಾಲದ ಮಾರುಕಟ್ಟೆ (Debt Market) ಇತ್ಯಾದಿ ಕಡೆ ಹೂಡಿಕೆ ಮಾಡುವ ಒಂದು ಟ್ರಸ್ಟ್ ಸಂಸ್ಥೆ. ಈ ರೀತಿಯ ಹೂಡಿಕೆಗಳಿಂದ ಮ್ಯೂಚುವಲ್ ಫಂಡ್ ಸಂಸ್ಥೆ ಗಳಿಸುವ ಆದಾಯ ಅಥವಾ ಆಗುವ ನಷ್ಟ ಹೂಡಿಕೆದಾರರಿಗೂ ರವಾನೆಯಾಗುತ್ತದೆ. ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ (ಎಎಂಸಿ) ಈ ಮ್ಯೂಚುವಲ್ ಫಂಡ್ ಅನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಎಕ್ಸಿಸ್ ಮ್ಯೂಚುವಲ್ ಫಂಡ್, ಎಚ್​ಡಿಎಫ್​ಸಿ ಮ್ಯೂಚುವಲ್ ಫಂಡ್, ಎಸ್​ಬಿಐ ಮ್ಯೂಚುವಲ್ ಫಂಡ್ ಹೀಗೆ ಹಲವು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳಿವೆ. ಒಂದೊಂದು ಎಎಂಸಿಯೂ ಕೂಡ ಒಂದಕ್ಕಿಂತ ಹೆಚ್ಚು ಮ್ಯೂಚುವಲ್ ಫಂಡ್​ಗಳನ್ನು ನಿರ್ವಹಿಸಬಹುದು. ಒಂದು ಮ್ಯೂಚುವಲ್ ಫಂಡ್​ನಲ್ಲಿ ಹಣ ಹೂಡಿಕೆ ಮಾಡುವುದು ಎಂದರೆ ಆ ಫಂಡ್​ನಲ್ಲಿ ನಿರ್ದಿಷ್ಟ ಪಾಲನ್ನು ಖರೀದಿಸಿದಂತೆ. ಆ ಫಂಡ್ ಕಂಪನಿ ಲಾಭ ಮಾಡಿದರೆ ಹೂಡಿಕೆದಾರರಿಗೆ ಅವರ ಹೂಡಿಕೆಯ ಹಣಕ್ಕೆ ಅನುಗುಣವಾಗಿ ಲಾಭ ಸಿಗುತ್ತದೆ.

ಇನ್ನೂ ಹೆಚ್ಚು ಓದಿ

ETF Investment: ಎಕ್ಸ್‌ಚೇಂಜ್‌-ಟ್ರೇಡೆಡ್‌ ಫಂಡ್‌ಗಳು ಯಾವುವು? ಅದು ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಹೂಡಿಕೆಗೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿ ಕೆಲವೊಂದು ಗೊಂದಲಗಳು ಮೂಡುತ್ತವೆ. ನಾವು ಮ್ಯೂಚುವಲ್‌ ಫಂಡ್‌ ಅಥವಾ ಷೇರು ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಮಾಡಿದರೆ ಸೂಕ್ತ ಅಂತೆಲ್ಲಾ ಯೋಚಿಸುತ್ತಾರೆ. ಇಂತಹವರಿಗೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ (ಇಟಿಎಫ್)‌ ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಹಾಗಾದರೆ ಮೊದಲಿಗೆ ಈ ಇಟಿಎಫ್‌ ಏನು? ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿಯಿರಿ.

ಯೂನಿಯನ್ ಆ್ಯಕ್ಟಿವ್ ಮೊಮೆಂಟಮ್ ಫಂಡ್ ಎನ್​ಎಫ್​ಒ; ಡಿ. 12ಕ್ಕೆ ಮುಕ್ತಾಯ

Union Active Momentum Fund: ನವೆಂಬರ್ 28ಕ್ಕೆ ಆರಂಭವಾದ ಯೂನಿಯನ್ ಆ್ಯಕ್ಟಿವ್ ಮೊಮೆಂಟಮ್ ಫಂಡ್​ನ ಎನ್​ಎಫ್​ಒ ಡಿಸೆಂಬರ್ 12ಕ್ಕೆ ಮುಕ್ತಾಯವಾಗುತ್ತದೆ. ಯೂನಿಯನ್ ಬ್ಯಾಂಕ್ ಮತ್ತು ಜಪಾನ್​ನ ಡಾಯಿಚಿ ಹೋಲ್ಡಿಂಗ್ಸ್ ಜಂಟಿಯಾಗಿ ನಿರ್ವಹಿಸುವ ಯೂನಿಯನ್ ಮ್ಯುಚುಲ್ ಫಂಡ್​ನ ಹೊಸ ಫಂಡ್ ಆಫರ್ ಇದು. ಬೆಳವಣಿಗೆಯ ಮೊಮೆಂಟಮ್ ಇರುವ ಷೇರುಗಳಲ್ಲಿ ನಿಯಮ ಆಧಾರಿತ ವ್ಯವಸ್ಥೆ ಮೂಲಕ ಹೂಡಿಕೆ ಮಾಡುತ್ತದೆ ಎಂದು ಸ್ಕೀಮ್​ನಲ್ಲಿ.

ಮ್ಯೂಚುವಲ್ ಫಂಡ್​ನಲ್ಲಿ ಎಷ್ಟು ವಿಧ, ಹೇಗೆ ಹೂಡಿಕೆ? ಇಲ್ಲಿದೆ ಮಾಹಿತಿ

Mutual Funds details: ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈಕ್ವಿಟಿ, ಡೆಟ್, ಹೈಬ್ರಿಡ್, ಥಿಮ್ಯಾಟಿಕ್ ಇತ್ಯಾದಿ ರೀತಿಯ ಮ್ಯುಚುವಲ್ ಫಂಡ್​ಗಳಿವೆ. ಫಂಡ್​ಗಳಲ್ಲಿನ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸಲು ಒಂದು ರಿಸರ್ಚ್ ಟೀಮ್ ಇರುತ್ತದೆ. ಇದರ ವೆಚ್ಚವನ್ನು ಗ್ರಾಹಕರೇ ಭರಿಸಬೇಕು. ಇನ್ನು, ಬ್ರೋಕರ್ ಸಂಸ್ಥೆಗಳ ಮೂಲಕ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು. ಅಥವಾ ನೇರವಾಗಿ ಫಂಡ್​ನ ವೆಬ್​ಸೈಟ್​ಗೆ ಹೋಗಿ ಹೂಡಿಕೆ ಮಾಡಬಹುದು.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್