AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹನ್ನೊಂದು ತಿಂಗಳ ಈ ಮಗುವಿನ ಕಣ್ಣೊಳಗೆ ಅರಳುತ್ತಿರುವ ಬೆರಗಿಗೆ ಬೆಲೆ ಕಟ್ಟಲಾದೀತೆ?

Baby sees fireworks : ಈ ಹೆಣ್ಣುಮಗು ಆಕಾಶದಲ್ಲಿ ನಡೆಯುವ ಪಟಾಕಿಸಂಭ್ರಮ ನೋಡಲು ಅಪ್ಪನೊಂದಿಗೆ ಬಂದಿದೆ. ನೀವೂ ಅದನ್ನೇ ನೋಡಬೇಕಿಲ್ಲ. ಹಾಗಿದ್ದರೆ ಇಲ್ಲಿರುವ ವಿಡಿಯೋದಲ್ಲಿ ನಿಮಗೆ ಖುಷಿ ಕೊಡುವುದು ಏನಿದೆ?

Viral: ಹನ್ನೊಂದು ತಿಂಗಳ ಈ ಮಗುವಿನ ಕಣ್ಣೊಳಗೆ ಅರಳುತ್ತಿರುವ ಬೆರಗಿಗೆ ಬೆಲೆ ಕಟ್ಟಲಾದೀತೆ?
11 ತಿಂಗಳ ಮಗು ಮೊದಲ ಸಲ ಪಟಾಕಿಸಿಡಿತ ನೋಡುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 12, 2022 | 12:07 PM

ಬೆಳಕು, ಬಣ್ಣ ಯಾರ ಮನಸ್ಸನ್ನು ಅರಳಿಸದೇ ಇರವು? ಅದರಲ್ಲೂ ಎಳೆಮಕ್ಕಳ ಹರ್ಷ ಹೇಳತೀರದು. ಒಂದು ಕ್ಷಣದಲ್ಲೇ ಎಂಥ ಮೂಡ್​ ಅನ್ನು ಬದಲಾಯಿಸುವಂಥ ಶಕ್ತಿ ಬೆಳಕು ಮತ್ತು ಬಣ್ಣಕ್ಕಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿರುವ ವಿಡಿಯೋ ನೋಡಿ. ಹನ್ನೊಂದು ತಿಂಗಳ ಹೆಣ್ಣುಮಗು ಪಟಾಕಿಗಳ ಮೆರಗನ್ನು ನೋಡಲು ತನ್ನ ಪೋಷಕರೊಂದಿಗೆ ಬಂದಿದೆ. ಮೊದಲ ಸಲ ಈ ದೃಶ್ಯವನ್ನು ನೋಡಲು ಬಂದಿರುವುದರಿಂದ ಕಿವಿಗಳಿಗೆ ಹಾನಿಯಾಗದಿರಲೆಂದು ಮಗುವಿನ ತಂದೆ ಗಟ್ಟಿಯಾಗಿ ಕಿವಿಗಳನ್ನು ಮುಚ್ಚಿಹಿಡಿದಿದ್ದಾರೆ. ಆಕಾಶಕ್ಕೆ ಮುಖಮಾಡಿ ಅಲ್ಲಿ ಅರಳುವ ಬಣ್ಣ ಬೆಳಕಿನ ಚಿತ್ತಾರವನ್ನು ಮಗು ಅಚ್ಚರಿಯಿಂದ ನೋಡುತ್ತಿದೆ. ಅದರ ಕಂಗಳಲ್ಲಿ ವ್ಯಕ್ತವಾಗುತ್ತಿರುವ ಭಾವವನ್ನು ಗಮನಿಸುವುದೇ ಅಮೂಲ್ಯ ಮತ್ತು ಅಪೂರ್ವ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Pubity (@pubity)

ಈ ವಿಡಿಯೋವನ್ನು ಲೋ ಬೀಸ್ಟೊನ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಇದು 3 ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದೆ. ಸುಮಾರು 2.4 ಲಕ್ಷ ಲೈಕ್ಸ್​, 952 ಪ್ರತಿಕ್ರಿಯೆಗಳನ್ನು ಹೊಂದಿದೆ.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:04 pm, Fri, 12 August 22

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ