AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟಿಕೆಗಾಡಿ ತಗೊಂಡು ಹೋದಂಗೆ ಹೋಗ್ತಿಲ್ವಾ ಈ ಡ್ರೈವರ್?

Parking Skill : ಕೆಲವರು ಈತನ ಪಾರ್ಕಿಂಗ್​ ಕೌಶಲ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ದಟ್ಟಣೆ ಇರುವಲ್ಲಿ ಹೀಗೆ ಪಾರ್ಕಿಂಗ್​ ಮಾಡಿ ನೋಡೋಣ ಎನ್ನುತ್ತಿದ್ದಾರೆ. ಇನ್ನೂ ಕೆಲವರು ದ್ವಂದ್ವಾರ್ಥ ಕಲ್ಪಿಸಿಕೊಂಡು ನಗುತ್ತಿದ್ದಾರೆ.

ಆಟಿಕೆಗಾಡಿ ತಗೊಂಡು ಹೋದಂಗೆ ಹೋಗ್ತಿಲ್ವಾ ಈ ಡ್ರೈವರ್?
ನಿರಾಯಾಸವಾಗಿ ಗಾಡಿಯ ಸ್ಟಿಯರಿಂಗ್ ಹ್ಯಾಂಡಲ್​ ಮಾಡುತ್ತಿರುವ ಡ್ರೈವರ್
TV9 Web
| Edited By: ಶ್ರೀದೇವಿ ಕಳಸದ|

Updated on: Nov 25, 2022 | 6:09 PM

Share

Viral Video : ಕಾರಿನಲ್ಲಿ ಕುಳಿತು ಪಾರ್ಕಿಂಗ್​ ಮಾಡುವ ಹೊತ್ತಿಗೆ ಎಷ್ಟೋ ಜನರಿಗೆ ಬೆವರಿಳಿದು ಹೋಗಿರುತ್ತದೆ. ಆದರೆ ಇಲ್ಲಿ ಇಷ್ಟು ದೊಡ್ಡ ಭಾರೀಗಾತ್ರದ ವಾಹನವನ್ನು ಈ ಮನುಷ್ಯ ಎಷ್ಟೊಂದು ನಿರಾಯಾಸವಾಗಿ ಹಿಂಬರಿಕೆಯಲ್ಲಿ ನಿಭಾಯಿಸಿದ್ದಾನೆ ನೋಡಿ. ಇವನ ಪಾರ್ಕಿಂಗ್​ ಕೌಶಲವನ್ನು ನೋಡಿದ ಜನ ಕ್ಯಾ ಬಾತ್​ ಹೈ ಎನ್ನುತ್ತಿದ್ದಾರೆ. ಎಂಥಾ ಮನುಷ್ಯ ಇವನೂ ಎಂದು ಅಚ್ಚರಿಪಡುತ್ತಿದ್ದಾರೆ. ಕಣ್ಣುಮುಚ್ಚಿಯೂ ಡ್ರೈವಿಂಗ್​ ಮಾಡಬಲ್ಲ ಬಿಡಿ ಎಂದು ಕೊಂಡಾಡುತ್ತಿದ್ದಾರೆ.

ಎರಡು ದಿನಗಳ ಹಿಂದೆ ಈ ವಿಡಿಯೋ ಅನ್ನು ಟ್ವೀಟ್ ಮಾಡಲಾಗಿದೆ. 4.5 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಿಂದ ತಾವು ಪ್ರಭಾವಿತಗೊಂಡ ಬಗೆಯನ್ನು ಚರ್ಚಿಸಿದ್ದಾರೆ. ಪ್ಯಾರಲಲ್ ಪಾರ್ಕಿಂಗ್​ ಬಗ್ಗೆ ಸಾಕಷ್ಟು ಜನ ವಿಮರ್ಶಿಸಿದ್ದಾರೆ.

ಖಾಲಿ ಪಾರ್ಕಿಂಗ್​ನಲ್ಲಿ ಇದು ಸುಲಭವೆನ್ನಿಸಿದೆ. ದಟ್ಟಣೆ ಇರುವ ಜಾಗದಲ್ಲಿ ಇದು ಮಾಡಲು ಸಾಧ್ಯವಿತ್ತೆ? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನೀವೆಲ್ಲ ಎಷ್ಟು ಮೂರ್ಖತನದಿಂದ ನೋಡುತ್ತಿದ್ದೀರಿ ಈ ವಿಡಿಯೋ, ಅವನು ಜಾಹೀರಾತಿಗಾಗಿ ಈ ಟ್ರಿಕ್ ಮಾಡುತ್ತಿರುವುದು ಎಂದಿದ್ದಾರೆ ಮತ್ತೊಬ್ಬರು. ಹಲವಾರು ಜನ ಪಾರ್ಕಿಂಗ್​ ಅನ್ನು ದ್ವಂದ್ವಾರ್ಥದಲ್ಲಿ ಚರ್ಚಿಸಿದ್ದಾರೆ ಕೂಡ. ಜನಸಾಗರವೆಂದ ಮೇಲೆ ನೂರಾರು ದೃಷ್ಟಿಗಳು ಒಂದೇ ಥರ ಇರಲು ಸಾಧ್ಯವೇ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’