AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡಿದ್ದೀರಾ? ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದೆ ಈ ವಿಡಿಯೋ

Baby Hedgehogs : ಪುಟ್ಟ ಪುಟ್ಟ ಮುಳ್ಳುಹೆಗ್ಗಣಗಳನ್ನು ನೋಡಿದ ಒಬ್ಬರು ಇವು ಎರೇಸರ್​ನಂತಿವೆಯಲ್ಲ, ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ಮರಿಗಳನ್ನು ನೋಡಿದಾಗ ನಿಮಗೇನು ಅನ್ನಿಸುತ್ತದೆ? ತಿಳಿಸಿ.

ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡಿದ್ದೀರಾ? ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದೆ ಈ ವಿಡಿಯೋ
ತನ್ನ ಮರಿಗಳೊಂದಿಗೆ ತಾಯಿಮುಳ್ಳುಹೆಗ್ಗಣ
TV9 Web
| Edited By: |

Updated on:Nov 26, 2022 | 10:38 AM

Share

Viral Video : ಇಲಿಮರಿಯಾದರೇನು ಕೋಳಿಮರಿಯಾದರೇನು ಹಂದಿಮರಿಯಾದರೇನು ಮುಳ್ಳಹಂದಿಮರಿಯಾದರೇನು ಮರಿಗಳು ಯಾವತ್ತೂ ಮುದ್ದುಮುದ್ದು. ಆಗಷ್ಟೇ ಹುಟ್ಟಿದ ಮರಿಗಳಂತೂ ಮೃದುಮೃದು. ನೀವು ಈ ಮುಳ್ಳುಹೆಗ್ಗಣದ ಮರಿಗಳನ್ನು ನೋಡಿದ್ದೀರಾ? ನೋಡಿಲ್ಲವಾದರೆ ಈ ವಿಡಿಯೋದಲ್ಲಿ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಅಮ್ಮ ಮತ್ತು ಮರಿಗಳನ್ನು ಬೆರಗಿನಿಂದ ನೋಡುತ್ತಿದ್ದಾರೆ.

ಇವುಗಳನ್ನು ನೋಡಿದ ಹಲವರು, ಮೊದಲಸಲ ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡುತ್ತಿರುವುದು, ಹೀಗಿರುತ್ತವೆ ಎಂಬ ಅಂದಾಜೇ ಇರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಿಳಿಗುಲಾಬಿ ಬಣ್ಣದ ಮರಿಗಳು ಔಡಲಕಾಯಿಗಳನ್ನು ಹೋಲುವ ವಿನ್ಯಾಸದಲ್ಲಿವೆಯಲ್ಲ? ಈತನಕ ಈ ವಿಡಿಯೋ ಅನ್ನು 4.7 ಮಿಲಿಯನ್​ ಜನರು ನೋಡಿದ್ದಾರೆ. 1,93,400 ಜನರು ಇಷ್ಟಪಟ್ಟಿದ್ದಾರೆ. 17,800 ಜನರು ರೀಟ್ವೀಟ್​ ಮಾಡಿದ್ದಾರೆ. 1,700 ಜನರು ಪ್ರತಿಕ್ರಿಯಿಸಿದ್ದಾರೆ.

ಓಹ್​ ದೇವರೇ ಇವು ಪುಟ್ಟ ಎರೇಸರ್​ನಂತೆ ಕಂಡವು ನನಗೆ ಎಂದಿದ್ದಾರೆ ಒಬ್ಬರು. ಎಂಥ ಮುದ್ದಾಗಿವೆ ಅದರ ಎಳೇಮುಳ್ಳುಗಳು, ಆ ತಿಳಿಗುಲಾಬಿ, ಮಕ್ಕಳ ಕೈಗೆ ಸಿಕ್ಕರೆ ಆಟವಾಡಲು ಶುರುಮಾಡುತ್ತಾರಷ್ಟೇ ಎಂದಿದ್ದಾರೆ ಇನ್ನೂ ಒಬ್ಬರು. ನಾನು ಮೊದಲ ಸಲ ಈ ಮುಳ್ಳುಹೆಗ್ಗಣಗಳನ್ನು ನೋಡುತ್ತಿದ್ದೇನೆ ಮುಟ್ಟಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ನೀವು ಈ ಮೊದಲು ನೋಡಿದ್ದೀರಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:38 am, Sat, 26 November 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ