AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಇಷ್ಟಪಟ್ಟ ಹಾಡನ್ನು ಹಾಕಿದರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ಮುನಿಸಿಕೊಂಡ ವಧು; ವಿಡಿಯೋ ನೋಡಿ

Viral Video: ವಧು ಮಂಟಪಕ್ಕೆ ಬರುವುದನ್ನು ಅತಿಥಿಗಳು ಕಾಯುತ್ತಿದ್ದಾರೆ. ವಧು ಕೂಡಾ ಸುಂದರವಾದ ಉಡುಪು ತೊಟ್ಟು ರೆಡಿಯಾಗಿದ್ದಾಳೆ. ಇನ್ನೇನು ಮದುವೆ ಮಂಟಪಕ್ಕೆ ಬರಬೇಕಿದೆ. ಅಷ್ಟರಲ್ಲಿ ಬೇರೊಂದು ಹಾಡು ಪ್ಲೇ ಆಗಿಬಿಟ್ಟಿದೆ.

ನಾನು ಇಷ್ಟಪಟ್ಟ ಹಾಡನ್ನು ಹಾಕಿದರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ಮುನಿಸಿಕೊಂಡ ವಧು; ವಿಡಿಯೋ ನೋಡಿ
ತಾನು ಇಷ್ಟಪಟ್ಟ ಹಾಡನ್ನು ಹಾಕಿದರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ಮುನಿಸಿಕೊಂಡ ವಧು; ವಿಡಿಯೋ ನೋಡಿ
TV9 Web
| Updated By: shruti hegde|

Updated on:Aug 25, 2021 | 1:55 PM

Share

ತಾನು ಇಷ್ಟಪಟ್ಟಂತೆಯೇ ವಧು ಸಮಾರಂಭಗಳು ನಡೆಯಬೇಕು ಎಂಬುದು ವಧು ವರರಿಗೆ ಇದ್ದೇ ಇರುತ್ತದೆ. ಅದರಂತೆಯೇ ಅದ್ದೂರಿಯಾಗಿ ಮದುವೆ ಮನೆಯನ್ನು ತಯಾರಿ ಮಾಡಿರಲಾಗುತ್ತದೆ. ವಧು, ತಾನು ಆಸೆ ಪಟ್ಟಂತೆಯೇ ಎಲ್ಲವೂ ನಡೆಯಬೇಕೆಂದು ನಿರೀಕ್ಷಿಸಿದ್ದಾಳೆ. ಹಾಗಾಗಿಯೇ ಮಂಟಪಕ್ಕೆ ಬರುವಾಗ ನಾನು ಇಷ್ಟಪಟ್ಟ ಹಾಡು ಪ್ಲೇ ಆಗುತ್ತಿಲ್ಲವೆಂದು ಮುನಿಸಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ವಧು ಮಂಟಪಕ್ಕೆ ಬರುವುದನ್ನು ಅತಿಥಿಗಳು ಕಾಯುತ್ತಿದ್ದಾರೆ. ವಧು ಕೂಡಾ ಸುಂದರವಾದ ಉಡುಪು ತೊಟ್ಟು ರೆಡಿಯಾಗಿದ್ದಾಳೆ. ಇನ್ನೇನು ಮದುವೆ ಮಂಟಪಕ್ಕೆ ಬರಬೇಕಿದೆ. ಅಷ್ಟರಲ್ಲಿ ಬೇರೊಂದು ಹಾಡು ಪ್ಲೇ ಆಗಿಬಿಟ್ಟಿದೆ. ತಾನು ಸೂಚಿಸಿರುವ ಹಾಡೇ ಬೇಕು.. ಹಾಗಾದ್ರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ವಧು ಹಠ ಮಾಡಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಅವಳನ್ನು ಸಮಾಧಾನ ಮಾಡಲು ಸುತ್ತಲಿದ್ದ ಅತಿಥಿಗಳು ಸೇರುತ್ತಾರೆ. ಆದರೆ ತಾನು ಬಯಸಿದ ಹಾಡು ಹಾಕಲು ಹೇಳಿ ಎಂದು ವಧು ಮುನಿಸಿಕೊಂಡಿದ್ದಾಳೆ. ಬಳಿಕ ಅವಳು ಇಷ್ಟಪಟ್ಟಂತೆಯೇ ಹಾಡು ಪ್ಲೇ ಆಗಿದೆ. ವಧುವಿನ ಮುಖದಲ್ಲಿ ನಗು ಅರಳಿರುವುದನ್ನು ನೋಡಬಹುದು.

ವೆಡ್ಡಿಂಗ್ ಬಿಗ್ರೇಡ್ ಎಂಬ ಇನ್​ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ತಾನಿಷ್ಟ ಪಟ್ಟ ಹಾಡನ್ನು ಹಾಕಿಸಿಕೊಂಡು ವಧು ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ

Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ

(Bride refuse to in her wedding video goes viral)

Published On - 1:54 pm, Wed, 25 August 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!