AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Burj-Al Arab: ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್ ಎಲ್ಲಿದೆ ಗೊತ್ತಾ? ಇದರ ಒಂದು ರಾತ್ರಿಯ ಬೆಲೆ ಕೇಳಿದರೆ ಶಾಕ್​​ ಆಗುವುದಂತೂ ಖಂಡಿತಾ!

ಪ್ರಪಂಚದಾದ್ಯಂತದ ಅತಿ ಎತ್ತರದ ಹಾಗೂ ಕೃತಕ ದ್ವೀಪಗಳನ್ನು ಒಳಗೊಂಡ ಹೋಟೆಲ್​​​ ಇದಾಗಿದ್ದು, ಐಷಾರಾಮಿ ಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ಇದರ ಒಂದು ರಾತ್ರಿ ತಂಗುವ ಬೆಲೆ ಕೇಳಿದರೆ ಶಾಕ್​​ ಆಗುವುದಂತೂ ಖಂಡಿತಾ.

Burj-Al Arab: ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್ ಎಲ್ಲಿದೆ ಗೊತ್ತಾ? ಇದರ ಒಂದು ರಾತ್ರಿಯ ಬೆಲೆ ಕೇಳಿದರೆ ಶಾಕ್​​ ಆಗುವುದಂತೂ ಖಂಡಿತಾ!
Burj-Al ArabImage Credit source: instagram
Follow us
ಅಕ್ಷತಾ ವರ್ಕಾಡಿ
|

Updated on: Jan 18, 2024 | 5:22 PM

ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್(10-star hotel) ದುಬೈನಲ್ಲಿದೆ. ಈ ಹೋಟೆಲನ್ನು ಸುಮಾರು 8,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಹೋಟೆಲ್ ಕೃತಕ ದ್ವೀಪದಲ್ಲಿ ನೆಲೆಗೊಂಡಿರುವುದರಿಂದ ಸಾಕಷ್ಟು ಜನರು ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಕೋಟಿ ಕೋಟಿ ದುಡ್ಡು ಸುರಿದು ಇಲ್ಲಿನ ಭೇಟಿ ನೀಡುತ್ತಾರೆ. ಇದಲ್ಲದೇ ಇಲ್ಲಿನ ಐಷಾರಾಮಿ ಸೌಕರ್ಯದಿಂದಾಗಿ 10-ಸ್ಟಾರ್​​ಗಳನ್ನು ಇದು ಪಡೆದುಕೊಂಡಿದೆ. ಈ ಮೂಲಕ ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್ ಆಗಿ ಹೊರ ಹೊಮ್ಮಿದೆ.

ಬುರ್ಜ್-ಅಲ್ ಅರಬ್:

ಬುರ್ಜ್ ಅಲ್ ಅರಬ್ – ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್, ಅದು ದುಬೈನಲ್ಲಿದೆ. ಪ್ರಪಂಚದಾದ್ಯಂತದ ಅತಿ ಎತ್ತರದ ಹಾಗೂ ಕೃತಕ ದ್ವೀಪಗಳನ್ನು ಒಳಗೊಂಡ ಹೋಟೆಲ್​​​ ಇದಾಗಿದ್ದು, ಐಷಾರಾಮಿ ಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ನೀವು ಒಂದು ರಾತ್ರಿ ತಂಗಲು ಸುಮಾರು 10 ಲಕ್ಷ ರೂ. ಪಾವತಿಸಬೇಕು.

ಇದನ್ನೂ ಓದಿ: ಕಾಗದದ ಚೀಲದಂತೆ ಕಾಣುವ ಈ ಬ್ಯಾಗಿನ ಬೆಲೆ 3 ಲಕ್ಷ ರೂ.; ಯಾಕಿಷ್ಟು ದುಬಾರಿ?

ವಿಶ್ವದ ಏಕೈಕ 10-ಸ್ಟಾರ್ ಹೋಟೆಲ್:

ಅತಿಥಿಯಾಗಿ, ನೀವು ಹೆಲಿಕಾಪ್ಟರ್ ಮೂಲಕ ಅಥವಾ ರೋಲ್ಸ್ ರಾಯ್ಸ್‌ನಲ್ಲಿ ಹೋಟೆಲ್ ಆವರಣವನ್ನು ಪ್ರವೇಶಿಸಬಹುದು. ಕೊಠಡಿಗಳ ಒಳಗಿನ ಇತರ ಸೌಕರ್ಯಗಳು ವೈಫೈ, ರಿಯಾಕ್ಟರ್ ಸ್ಪೀಕರ್‌ಗಳು, HD ಟೆಲಿವಿಷನ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದ್ದು, ಎಲ್ಲವನ್ನೂ ಐಷಾರಾಮಿ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ