AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಇಲ್ಲಿ ಸೇಬುವಿನ ವೇಷ ಧರಿಸಿದ ಅಸಲಿ ಕೇಕ್​ ಯಾವುದು?

Apple or Cake : ಇವುಗಳಲ್ಲಿ ನಿಜವಾದ ಸೇಬು ಯಾವುದು? ಕೇಕ್ ಯಾವುದು? ಹೇಗೆ ಗುರುತಿಸುತ್ತೀರಿ? 7 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಅಚ್ಚರಿಯಿಂದ ಈ ವಿಡಿಯೋ ನೋಡಿದ್ದಾರೆ.

Viral Post: ಇಲ್ಲಿ ಸೇಬುವಿನ ವೇಷ ಧರಿಸಿದ ಅಸಲಿ ಕೇಕ್​ ಯಾವುದು?
ಸೇಬು ಯಾವುದು ಕೇಕ್ ಯಾವುದು?
TV9 Web
| Edited By: |

Updated on:Aug 26, 2022 | 12:59 PM

Share

Trending : ಇದು ಕೇಕ್​?! ಅಚ್ಚರಿಪಡುವಂಥ ವಿನ್ಯಾಸಗಳಲ್ಲಿ ಈವತ್ತು ಕೇಕ್​ ತಯಾರಾಗುತ್ತಿರುವೆ. ಇಂಟರ್​ನೆಟ್​ ಹೊಕ್ಕರೆ ಈ ಜಗತ್ತು ಮುಗಿಯುವುದೇ ಇಲ್ಲ. ಮೊದಲಿನಂತೆ ಬೇಕರಿಯಲ್ಲಿಯೇ ಕೇಕ್ ತರಬೇಕೆಂದೇನಿಲ್ಲ. ಇತ್ತೀಚಿನ ವರ್ಷಗಳಲ್ಲಿ ಗೃಹೋದ್ಯಮದ ಮಾದರಿಯಲ್ಲಿ ಕೇಕ್ ತಯಾರಿಕೆ ಬೆಳೆದಿದೆ. ನೀವಿದ್ದಲ್ಲಿಗೇ ನೀವು ಹೇಳಿದಂಥ ಥೀಮ್, ವಿನ್ಯಾಸ, ಫ್ಲೇವರ್​ನ ಕೇಕ್​ ನಿಮ್ಮನ್ನು ಬಂದು ತಲುಪುತ್ತದೆ. ಇಲ್ಲಿರುವ ಮೂರು ಸೇಬಿನ ಸವಾಲುಗಳನ್ನು ಗಮನಿಸಿದಾಗ ನಿಮಗೆ ಖಂಡಿತ ಅನ್ನಿಸುತ್ತೆ ಕೇಕ್ ತಯಾರಿಕೆ ಎನ್ನುವುದು ಅಪ್ಪಟ ಕಲೆ! ಎಂದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sideserf Cake Studio (@sideserfcakes)

ಶೆಫ್ ನತಾಲಿ ಸೈಡ್‌ಸರ್ಫ್ ಕೇಕ್ ಸ್ಟುಡಿಯೋದ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ  ಪೋಸ್ಟ್ ಮಾಡಲಾಗಿದೆ. ನೈಜವಸ್ತುಗಳಂತೆ, ಜೀವಿಗಳಂತೆ ಕಾಣುವ ಅನೇಕ ಥರದ ಕೇಕ್​ಗಳನ್ನು ಇವರ ಪುಟದಲ್ಲಿ ಕಾಣಬಹುದು. ಯಾವುದು ಅಸಲಿ ಯಾವುದು ನಕಲಿ ಎಂಬಂಥ ಗೊಂದಲಕ್ಕೆ ಈ ಪೋಸ್ಟ್​ಗಳು ಬೀಳಿಸುವುದು ಗ್ಯಾರಂಟಿ!

ಮೇಲಿನ ಸೇಬು ಕೇಕ್​ 7.3 ಲಕ್ಷ ವೀಕ್ಷಣೆ, ಸುಮಾರು 43,000 ಲೈಕ್‌ ಪಡೆದಿದೆ. ಅನೇಕರು ಈ ಮೂರು ಸೇಬುಗಳಲ್ಲಿ ನಿಜವಾದ ಕೇಕ್ ಯಾವುದು ಎಂದು ಊಹಿಸಲು ಪ್ರತಿಕ್ರಿಯಿಸಿ ಕಮೆಂಟ್ ಹಾಕಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:57 pm, Fri, 26 August 22

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ