AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಿದ ಚೆಫ್​ ವಿಕಾಸ್​ ಖನ್ನಾ

Coconut : ಸುತ್ತಿಗೆ, ಚಮಚ, ಸ್ಕ್ರೂಡ್ರೈವರ್, ಚಾಕು ಇನ್ನೂ ಏನೆಲ್ಲ ಇಟ್ಟುಕೊಂಡಿರುತ್ತೀರಿ ಅಲ್ಲವೆ ಹೀಗೆ ತೆಂಗಿನಕಾಯಿ ಬೇರ್ಪಡಿಸಲು? ಆದರೆ ಈ ತಂತ್ರ ಹೇಗಿದೆ ನೋಡಿ, ನೆಟ್ಟಿಗರಂತೂ ಬಹಳ ಇಷ್ಟಪಟ್ಟಿದ್ದಾರೆ.

ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಿದ ಚೆಫ್​ ವಿಕಾಸ್​ ಖನ್ನಾ
Chef Vikas Khanna shares an easy trick to crack open a coconut in minutes
TV9 Web
| Edited By: |

Updated on: Nov 05, 2022 | 6:05 PM

Share

Viral Video : ಈಗ ಯಾರಿಗೂ ಸಮಯವಿಲ್ಲ. ಎಲ್ಲವೂ ಪಟಪಟನೆ ಆಗಬೇಕು. ಹಾಗಿದ್ದರೆ ಏನು ಮಾಡಬೇಕು? ಇಂಥ ಸುಲಭ ವಿಧಾನವನ್ನು ಅನುಸರಿಸಬೇಕು. ನಿತ್ಯಜೀವನಕ್ಕೆ ಉಪಯೋಗವಾಗುವಂಥ ಸಾಕಷ್ಟು ಇಂಥ ವಿಡಿಯೋಗಳು ಇಂದು ಬೇಡಿಕೆಯಲ್ಲಿವೆ. ಇವುಗಳ ಪಟ್ಟಿಗೆ ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಕೂಡ ಸೇರಿಕೊಂಡಿದೆ. ಚೆಫ್​ ವಿಕಾಸ್​ ಖನ್ನಾ, ಒಂದೇ ನಿಮಿಷದಲ್ಲಿ ತೆಂಗಿನಕಾಯಿಯನ್ನು ಚಿಪ್ಪಿನಿಂದ ಬೇರ್ಪಡಿಸುವ ತಂತ್ರವನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ತೆಂಗಿನಕಾಯಿಯನ್ನು ಒಡೆಯುವುದು, ಕತ್ತರಿಸುವುದು ಜೊತೆಗೆ ಕೈನೋವು ಮಾಡಿಕೊಳ್ಳುವುದು ಈ ಎಲ್ಲದಕ್ಕೂ ಮತ್ತದರದೇ ಆದ ಸಮಯವನ್ನೂ ತೆಗೆದುಕೊಳ್ಳುವುದು… ಎಲ್ಲವೂ ತಲೆನೋವಿನ ಕೆಲಸ. ಆದರೆ ಒಂದೇ ಬಾರಿಗೆ ಹೀಗೆ ತೆಂಗಿನಾಯಿಯನ್ನು ಚಿಪ್ಪಿನಿಂದ ಬೇರ್ಪಡಿಸುವುದು ಒಳ್ಳೆಯ ಐಡಿಯಾ ಅಲ್ಲವೆ?

ವಿಕಾಸ್​, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದ್ದಾಗ ಮಹಿಳೆಯೊಬ್ಬರು ಈ ತಂತ್ರವನ್ನು ಅನುಸರಿಸಿದರಂತೆ. ಆನಂತರ ತಮಗೂ ಹೀಗೆ ಮಾಡಬೇಕು ಅನ್ನಿಸಿತಂತೆ. ಈ ತನಕ 50,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಓಹ್ ಎಂಥ ಸರಳವಿದು. ನಾವು ಚಾಕು, ಸುತ್ತಿಗೆ, ಚಮಚ ಇನ್ನೂ ಏನೇನೋ ತೆಗೆದುಕೊಂಡು ಕಸರತ್ತು ಮಾಡುತ್ತಿರುತ್ತೇವೆ ಎಂದಿದ್ದಾರೆ ಒಬ್ಬರು. ಇಂಥ ಮಾಹಿತಿಗಾಗಿ ಬಹಳ ಧನ್ಯವಾದ. ಇಂಥ ಸಾವಿರ ವಿಡಿಯೋ ಮಾಡಿ ಹಾಕಿದರೂ ಸರಿಯೇ ಎಂದಿದ್ದಾರೆ ಮತ್ತೊಬ್ಬರು. ಅಬ್ಬಾ ಇದು ನನ್ನ ನಿತ್ಯ ಜೀವನವನ್ನು ಸುಲಭವೂ ಸುಗಮವೂಗೊಳಿಸುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು. ನಾನು ಖಂಡಿತವಾಗಿಯೂ ಇದನ್ನು ಪ್ರಯತ್ನಿಸುತ್ತೇನೆ ಎಂದಿದ್ದಾರೆ ಮಗದೊಬ್ಬರು.

ನಿಮಗೀಗಾಗಲೇ ಈ ತಂತ್ರ ಗೊತ್ತಿತ್ತಾ? ಇಲ್ಲವಾದರೆ ಪ್ರಯತ್ನಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್