Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ ಏರ್ಪಡಿಸಿದ ಮನೆ ಮಂದಿ! ವಿಡಿಯೊ ವೈರಲ್

ನಾಯಿಗೆ ಅಂಗಿ ತೊಡೆಸಿ ಸಿಂಗಾರ ಮಾಡಲಾಗಿದೆ. ಎದುರಿರುವ ಬಟ್ಟಲಿನಲ್ಲಿ ವಿವಿಧ ಅಡುಗೆ ತಯಾರಾಗಿದೆ. ಮಹಿಳೆ ಚಮಚದಲ್ಲಿ ಆಹಾರವನ್ನು ತಿನ್ನುಸುತ್ತಿದ್ದಾರೆ.

Viral Video: ನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ ಏರ್ಪಡಿಸಿದ ಮನೆ ಮಂದಿ! ವಿಡಿಯೊ ವೈರಲ್
ಮನೆಯಲ್ಲಿ ಸಾಕಿದ್ದ ನಾಯಿ ಹುಟ್ಟುಹಬ್ಬಕ್ಕೆ ಬೊಂಬಾಟ್ ಭೋಜನ!
Follow us
TV9 Web
| Updated By: shruti hegde

Updated on:Aug 06, 2021 | 12:37 PM

ಸಾಮಾನ್ಯವಾಗಿ ಸಾಕು ಪ್ರಾಣಿಗಳಲ್ಲಿ ನಾಯಿ ಎಂದರೆ ಎಲ್ಲರಿಗೆ ಇಷ್ಟ. ಮನೆಯನ್ನು ಕಾಯುತ್ತಾ ತನ್ನ ಕರ್ತವ್ಯಕ್ಕೆ ಬದ್ಧನಾಗಿ ಕೆಲಸ ನಿರ್ವಹಿಸುತ್ತದೆ. ಮನೆಯ ಜತೆಗೆ ಮನೆಯ ಜನರ ಕಾವಲಾಗಿ ನಿಲ್ಲುತ್ತದೆ. ಮೂಕ ಪ್ರಾಣಿಯಾದರೂ ಉಂಡ ಮನೆಗೆ ಎಂದೂ ಮೋಸ ಮಾಡದೇ ಮನೆಯ ಸದಸ್ಯರೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಮನೆಯ ಸದಸ್ಯರ ಹುಟ್ಟುಹಬ್ಬವನ್ನು ಸಂಭ್ರಮಿಸಿದಂತೆಯೇ ಇಲ್ಲೋರ್ವರು ಮನೆಯಲ್ಲಿ ಸಾಕಿದ್ದ ಪ್ರೀತಿಯ ನಾಯಿಗೆ ಹುಟ್ಟ ಹಬ್ಬದ ಶುಭಾಶಯ ಕೋರಿದ್ದಾರೆ. ನಾಯಿಯ ಬರ್ತ ಡೇ ಪಾರ್ಟಿಗೆ ಭರ್ಜರಿ ಔತಣಕೂಟವೇ ರೆಡಿಯಾಗಿದೆ.

ನಾಯಿಗೆ ಅಂಗಿ ತೊಡೆಸಿ ಸಿಂಗಾರ ಮಾಡಲಾಗಿದೆ. ಎದುರಿರುವ ಬಟ್ಟಲಿನಲ್ಲಿ ವಿವಿಧ ಅಡುಗೆ ತಯಾರಾಗಿದೆ. ಮಹಿಳೆ ಆಹಾರವನ್ನು ಕೈಯಾರೆ ತಿನ್ನುಸುತ್ತಿದ್ದಾರೆ. ಎದುರಿರುವ ಅಡುಗೆಯನ್ನು ನೋಡಿದರೆ ಹುಟ್ಟುಹಬ್ಬದ ತಯಾರಿ ಭರ್ಜರಿಯಾಗಿರುವಂತೆ ಅನಿಸುತ್ತಿದೆ.

ನಾಯಿಗೆ ಆರತಿ ಬೆಳಗಲಾಗಿದೆ. ಬಣ್ಣದ ಅಂಗಿ ತೊಟ್ಟು ಬರ್ತ ಡೇ ಆಚರಿಸಿಕೊಳ್ಳಲು ಸಜ್ಜಾಗಿದೆ. ಎದುರು ಕುಳಿತಿರುವ ಮಹಿಳೆ ಆಶೀರ್ವದಿಸಿ ಬೌಲ್​ನಲ್ಲಿರುವ ತಿಂಡಿಯನ್ನು ಚಮಚದಲ್ಲಿ ನೀಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಬೆಕ್ಕಿಗೆ ಆಟ, ನಾಯಿಗೆ ಸಂಕಟ! ಅರೇ ಇದೇನಿದು ಹೊಸ ಗಾದೆ ಎನ್ನುತ್ತೀರಾ; ವಿಡಿಯೊ ನೋಡಿ

Shocking News: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆ; ಶವಗಳನ್ನು ಕೆರೆಗೆ ಸುರಿದ ಪಾಪಿಗಳು

Published On - 12:37 pm, Fri, 6 August 21

Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ