AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೋಸೆ ಜಗಳ: ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ! ನಿಮ್ಮ ಮತ ಯಾರಿಗೆ?

ಉತ್ತರ ಭಾರತದ ಸಂಸ್ಕೃತಿಗೂ ದಕ್ಷಿಣ ಭಾರತದ ಸಂಸ್ಕೃತಿಗೂ ಹತ್ತು ಹಲವು ಭಿನ್ನತೆಗಳಿವೆ. ವೈವಿಧ್ಯತೆಯಿದೆ. ದೋಸೆಯಂತಹ ರುಚಿರುಚಿ ತಿಂಡಿಯನ್ನು ಮೆತ್ತಗೆ ಮೆಲ್ಲುವ ನಾವೂ ಈ ದೋಸೆ ಜಗಳವೇನು ಎಂದು ತಿಳಿಯಲೇಬೇಕು.

ದೋಸೆ ಜಗಳ: ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ! ನಿಮ್ಮ ಮತ ಯಾರಿಗೆ?
ದೋಸೆ
TV9 Web
| Edited By: |

Updated on: Oct 07, 2021 | 4:50 PM

Share

ಜಗತ್ತಿನಲ್ಲಿ ಎಂತೆಂಥದ್ದೋ ಜಗಳ ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿ ನಾವು ಹೇಳಹೊರಟಿರುವುದು ಅಂತಿಂಥಾ ಜಗಳವಲ್ಲ. ತಿಂಡಿಯ ಜಗಳ, ಅದರಲ್ಲೂ ದೋಸೆಯ ಜಗಳದೋಸೆ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಅದರಲ್ಲೂ ಬಿಸಿಬಿಸಿ ದೋಸೆಯೆ ಹೆಸರು ಹೇಳಿದರೆ ಸಾಕು, ಬಾಯಲ್ಲಿ ಅಂತರ್ಜಲವೇ ಚಿಮ್ಮುತ್ತದೆ. ಅಂಥಾದ್ದೊಂದು ದೋಸೆಯ ಬಗ್ಗೆ ಜಗಳವಾದದ್ದಾದರೂ ಏಕೆ ಎಂದು ತಲೆಬಿಸಿ ಮಾಡಿಕೊಂಡಿರಾ? ಉತ್ತರ ಭಾರತದ ದೋಸೆ ದಕ್ಷಿಣ ಭಾರತದ ದೋಸೆಗಿಂತ ಬಹಳ ರುಚಿಯಾದದ್ದು ಎಂದು ಟ್ವೀಟ್ ಮಾಡಿದ್ದೇ ಈ ಘನಘೋರ ವಿವಾದಕ್ಕೆ ಕಾರಣ. ಉತ್ತರ ಭಾರತದ ಸಂಸ್ಕೃತಿಗೂ ದಕ್ಷಿಣ ಭಾರತದ ಸಂಸ್ಕೃತಿಗೂ ಹತ್ತು ಹಲವು ಭಿನ್ನತೆಗಳಿವೆ. ವೈವಿಧ್ಯತೆಯಿದೆ. ದೋಸೆಯಂತಹ ರುಚಿರುಚಿ ತಿಂಡಿಯನ್ನು ಮೆತ್ತಗೆ ಮೆಲ್ಲುವ ನಾವೂ ಈ ದೋಸೆ ಜಗಳವೇನು ಎಂದು ತಿಳಿಯಲೇಬೇಕು. ಉತ್ತರ ಭಾರತದ ದೋಸೆಯೇ ಚೆನ್ನ ಎಂದವರಿಗೆ ದಕ್ಷಿಣ ಭಾರತದ ದೋಸೆಪ್ರಿಯರು ಏನೇನೆಲ್ಲ ಪ್ರತಿಕ್ರಿಯಿಸಿದ್ದರು ಎಂಬುದು ಸಹ ಅಷ್ಟೇ ಮಜವಾಗಿದೆ.

ಮೂಲತಃ ದಕ್ಷಿಣ ಭಾರತದ ತಿಂಡಿಯಾದ ದೋಸೆ ವಿಶ್ವವ್ಯಾಪ್ತಿಯಾಗಿ ಪ್ರಸಿದ್ಧಿ ಗಳಿಸಿದೆ. ಪ್ರಪಂಚದ ಯಾವ ಮೂಲೆಗೆ ಹೋದರೂ ದೋಸೆ ತಿನ್ನದವರಿಲ್ಲ ಎಂದೇ ಹೇಳಬಹುದು. ಅದರಲ್ಲೂ ಉಡುಪಿ ಹೊಟೇಲ್​ನಂತಹ ಉಪಹಾರ ಗೃಹಗಳು ವಿದೇಶಗಳಿಗೂ ದೋಸೆಯನ್ನು ಪ್ರಚಾರ ಮಾಡಿವೆ.

ಇದನ್ನೂ ಓದಿ: 

Viral Video: ಚಾಕೊಲೇಟ್​-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ: ಐಸ್​ಕ್ಯಾಂಡಿ ಇಡ್ಲಿಯ ನಂತರ ಸಮೋಸ ವೈರಲ್

Viral Photo: ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ! ಬೆಂಗಳೂರಲ್ಲಿ ತಯಾರಾದ ಸ್ಟೆಷಲ್ ಇಡ್ಲಿಯ ಫೋಟೋ ವೈರಲ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್