AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೋಸೆ ಜಗಳ: ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ! ನಿಮ್ಮ ಮತ ಯಾರಿಗೆ?

ಉತ್ತರ ಭಾರತದ ಸಂಸ್ಕೃತಿಗೂ ದಕ್ಷಿಣ ಭಾರತದ ಸಂಸ್ಕೃತಿಗೂ ಹತ್ತು ಹಲವು ಭಿನ್ನತೆಗಳಿವೆ. ವೈವಿಧ್ಯತೆಯಿದೆ. ದೋಸೆಯಂತಹ ರುಚಿರುಚಿ ತಿಂಡಿಯನ್ನು ಮೆತ್ತಗೆ ಮೆಲ್ಲುವ ನಾವೂ ಈ ದೋಸೆ ಜಗಳವೇನು ಎಂದು ತಿಳಿಯಲೇಬೇಕು.

ದೋಸೆ ಜಗಳ: ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ! ನಿಮ್ಮ ಮತ ಯಾರಿಗೆ?
ದೋಸೆ
Follow us
TV9 Web
| Updated By: guruganesh bhat

Updated on: Oct 07, 2021 | 4:50 PM

ಜಗತ್ತಿನಲ್ಲಿ ಎಂತೆಂಥದ್ದೋ ಜಗಳ ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿ ನಾವು ಹೇಳಹೊರಟಿರುವುದು ಅಂತಿಂಥಾ ಜಗಳವಲ್ಲ. ತಿಂಡಿಯ ಜಗಳ, ಅದರಲ್ಲೂ ದೋಸೆಯ ಜಗಳದೋಸೆ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಅದರಲ್ಲೂ ಬಿಸಿಬಿಸಿ ದೋಸೆಯೆ ಹೆಸರು ಹೇಳಿದರೆ ಸಾಕು, ಬಾಯಲ್ಲಿ ಅಂತರ್ಜಲವೇ ಚಿಮ್ಮುತ್ತದೆ. ಅಂಥಾದ್ದೊಂದು ದೋಸೆಯ ಬಗ್ಗೆ ಜಗಳವಾದದ್ದಾದರೂ ಏಕೆ ಎಂದು ತಲೆಬಿಸಿ ಮಾಡಿಕೊಂಡಿರಾ? ಉತ್ತರ ಭಾರತದ ದೋಸೆ ದಕ್ಷಿಣ ಭಾರತದ ದೋಸೆಗಿಂತ ಬಹಳ ರುಚಿಯಾದದ್ದು ಎಂದು ಟ್ವೀಟ್ ಮಾಡಿದ್ದೇ ಈ ಘನಘೋರ ವಿವಾದಕ್ಕೆ ಕಾರಣ. ಉತ್ತರ ಭಾರತದ ಸಂಸ್ಕೃತಿಗೂ ದಕ್ಷಿಣ ಭಾರತದ ಸಂಸ್ಕೃತಿಗೂ ಹತ್ತು ಹಲವು ಭಿನ್ನತೆಗಳಿವೆ. ವೈವಿಧ್ಯತೆಯಿದೆ. ದೋಸೆಯಂತಹ ರುಚಿರುಚಿ ತಿಂಡಿಯನ್ನು ಮೆತ್ತಗೆ ಮೆಲ್ಲುವ ನಾವೂ ಈ ದೋಸೆ ಜಗಳವೇನು ಎಂದು ತಿಳಿಯಲೇಬೇಕು. ಉತ್ತರ ಭಾರತದ ದೋಸೆಯೇ ಚೆನ್ನ ಎಂದವರಿಗೆ ದಕ್ಷಿಣ ಭಾರತದ ದೋಸೆಪ್ರಿಯರು ಏನೇನೆಲ್ಲ ಪ್ರತಿಕ್ರಿಯಿಸಿದ್ದರು ಎಂಬುದು ಸಹ ಅಷ್ಟೇ ಮಜವಾಗಿದೆ.

ಮೂಲತಃ ದಕ್ಷಿಣ ಭಾರತದ ತಿಂಡಿಯಾದ ದೋಸೆ ವಿಶ್ವವ್ಯಾಪ್ತಿಯಾಗಿ ಪ್ರಸಿದ್ಧಿ ಗಳಿಸಿದೆ. ಪ್ರಪಂಚದ ಯಾವ ಮೂಲೆಗೆ ಹೋದರೂ ದೋಸೆ ತಿನ್ನದವರಿಲ್ಲ ಎಂದೇ ಹೇಳಬಹುದು. ಅದರಲ್ಲೂ ಉಡುಪಿ ಹೊಟೇಲ್​ನಂತಹ ಉಪಹಾರ ಗೃಹಗಳು ವಿದೇಶಗಳಿಗೂ ದೋಸೆಯನ್ನು ಪ್ರಚಾರ ಮಾಡಿವೆ.

ಇದನ್ನೂ ಓದಿ: 

Viral Video: ಚಾಕೊಲೇಟ್​-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ: ಐಸ್​ಕ್ಯಾಂಡಿ ಇಡ್ಲಿಯ ನಂತರ ಸಮೋಸ ವೈರಲ್

Viral Photo: ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ! ಬೆಂಗಳೂರಲ್ಲಿ ತಯಾರಾದ ಸ್ಟೆಷಲ್ ಇಡ್ಲಿಯ ಫೋಟೋ ವೈರಲ್

horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್