AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: 10 ಸೆಕೆಂಡಿನಲ್ಲಿ ತೋಳವನ್ನು ಗುರುತಿಸಬಲ್ಲಿರಾ?

Find the Wolf : ಬೆಂಚಿನ ಬಳಿ, ಮರದ ಹಿಂದೆ, ಪೊದೆಯ ಬಳಿ, ಬೆಂಚಿನ ಕೆಳಗೆ, ಎಲ್ಲಿ ಎಲ್ಲಿದೆ ತೋಳ ಇಲ್ಲಿ?

Optical Illusion: 10 ಸೆಕೆಂಡಿನಲ್ಲಿ ತೋಳವನ್ನು ಗುರುತಿಸಬಲ್ಲಿರಾ?
ತೋಳ ಸಿಕ್ಕೀತೆ?
TV9 Web
| Edited By: ಶ್ರೀದೇವಿ ಕಳಸದ|

Updated on:Aug 23, 2022 | 3:44 PM

Share

Optical Illusions : ಬೆಳಗ್ಗೆಯಿಂದ ಒಂದೇ ಸಮ ಕೆಲಸ ಮಾಡಿ ತಲೆ ಓಡುತ್ತಿಲ್ಲವಾದರೆ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ನಿಮ್ಮ ಮೆದುಳು ಚುರುಕಾಗಲು ಇಲ್ಲಿರುವ ಈ ಆಪ್ಟಿಕಲ್ ಇಲ್ಯೂಷನ್​ ಗಮನಿಸಿ. ಈಗಾಗಲೇ ಇಂಥ ಸಾಕಷ್ಟು ಚಟುವಟಿಕೆಗಳಲ್ಲಿ ಈ ಹಿಂದೆ ನೀವು ತೊಡಗಿಕೊಂಡಿದ್ದೀರಿ. ಈಗಲೂ ಇದನ್ನು ಗಮನಿಸಿ. ನಿಮಗಿರುವ ಸಮಯ 10 ಸೆಕೆಂಡುಗಳು. ಆ ಸಮಯದಲ್ಲಿ ಮೇಲಿನ ಚಿತ್ರದಲ್ಲಿ ಅಡಗಿರುವ ತೋಳವನ್ನು ಗುರುತಿಸಬಹುದಾ?

ಈ ಚಿತ್ರವು ನೋಡಿದ ಯಾರಿಗೂ ಭ್ರಮೆ ಸೃಷ್ಟಿಸುವಂತೆ ರಚನೆಗೊಂಡಿದೆ. ಇದೇ ಇದರ ತಂತ್ರ. ಅಲ್ಲಿರುವ ದೃಶ್ಯ ನಿಮ್ಮ ಗ್ರಹಿಕೆಯೊಳಗೆ ಬೇರೆಯದೇ ಆಕಾರ ತಳೆಯಲು ಅವಕಾಶವಿರುತ್ತದೆ. ವಾಸ್ತವ ಮತ್ತು ಭ್ರಮೆಯ ಮಧ್ಯೆ ಯೋಚಿಸುವ ಕೆಲಸವನ್ನು ನಿಮ್ಮ ಮೆದುಳಿಗೆ ಕೊಡುತ್ತದೆ ಈ ಚಿತ್ರ. ಕಣ್ಣೆದುರಿನದು ನಿಜ. ಆದರೆ ಮೆದುಳು ಅದು ಅಲ್ಲ ಎನ್ನುತ್ತಿರುತ್ತದೆ. ಹೀಗೆ ಸ್ವಲ್ಪ ಹೊತ್ತು ಕಣ್ಣು ಮತ್ತು ಮೆದುಳಿಗೆ ಗುದ್ದಾಟ ನಡೆದ ಮೇಲೆ ನಿಖರ ಉತ್ತರ ಸಿಗುವ ಸಾಧ್ಯತೆ ಇರುತ್ತದೆ. ಈಗಲೇ ನೋಡಬೇಡಿ ಈ ಕೆಳಗಿನ ಚಿತ್ರ!

Explanation To The Hidden Wolf Optical Illusion

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆದರೆ ಹತ್ತು ಸೆಕೆಂಡಿನೊಳಗೆ ತೋಳ ಕಾಣಲಿಲ್ಲವಾ? ಇದೆಲ್ಲ ನೀವು ನೀವೇ ಪರೀಕ್ಷಿಸಿಕೊಳ್ಳಬೇಕು.  ಏಕೆಂದರೆ ಇದು ವೀಕ್ಷಣಾ ಕೌಶಲವನ್ನು, ಮೆದುಳಿನ ಚುರುಕುತನವನ್ನು ಮತ್ತು ಏಕಾಗ್ರತೆಯ ಮಟ್ಟವನ್ನು ಇದು ಅವಲಂಬಿಸಿರುತ್ತದೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 3:40 pm, Tue, 23 August 22

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ