Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನನ್ನು ಊರಿಗೆ ಹೋಗೋದಕ್ಕೆ ಬಿಡಲ್ಲ ಅಜ್ಜಿ; ಗೋಲ್ಡನ್​ ರಿಟ್ರೈವರ್ ವಿಡಿಯೋ ವೈರಲ್

Viral Video : ಮನೆಗೆ ಬಂದವರು ಹೋಗಬಾರದು ಅಷ್ಟೇ! ಸಣ್ಣಮಕ್ಕಳಂತೆ ಆಡುತ್ತವೆ ಈ ನಾಯಿಗಳು. ಅದರಲ್ಲೂ ಈ ಗೋಲ್ಡನ್ ರಿಟ್ರೈವರ್​ ಕೇಳಬೇಕೆ? ನೋಡಿ ಇಲ್ಲಿ ಅಜ್ಜಿಯನ್ನು ಊರಿಗೆ ಹೋಗದಂತೆ ಹೇಗೆ ತಡೆಯುತ್ತಿದೆ.

ನಿನ್ನನ್ನು ಊರಿಗೆ ಹೋಗೋದಕ್ಕೆ ಬಿಡಲ್ಲ ಅಜ್ಜಿ; ಗೋಲ್ಡನ್​ ರಿಟ್ರೈವರ್ ವಿಡಿಯೋ ವೈರಲ್
ನೀ ಊರಿಗೆ ಹೋಗಬೇಡ ಅಜ್ಜಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 08, 2022 | 2:26 PM

Viral Video : ಅಜ್ಜಿಯ ವಾತ್ಸಲ್ಯ, ಅಕ್ಕರೆ ಎಂದರೆ ಸುಮ್ಮನೇನಾ? ಮಕ್ಕಳಷ್ಟೇ ಏಕೆ ಪ್ರಾಣಿಗಳೂ ಆಕೆಯ ಸಾನಿಧ್ಯವನ್ನು ಬಹಳ ಪ್ರೀತಿಸುತ್ತವೆ. ನಮ್ಮನ್ನು ಕಾಯುವ ದೊಡ್ಡ ದೈವ ಆಕೆ ಎಂಬಂಥ ಭದ್ರಭಾವ ಆಕೆಯ ಮಡಿಲಲ್ಲಿ ಸಿಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ಅಜ್ಜಿ ಊರಿಗೆ ಹೊರಟು ನಿಂತಿದ್ದಾರೆ. ತಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ಧಾರೆ. ಇದನ್ನು ನೋಡಿದ ಗೋಲ್ಡನ್​ ರಿಟ್ರೈವರ್, ನೀ ಊರಿಗೆ ಹೋಗಬೇಡ. ನಾ ನಿನ್ನನ್ನು ಹೋಗೋದಕ್ಕೆ ಬಿಡುವುದಿಲ್ಲ ಎಂದು ಮುದ್ದಿನಿಂದ ಒತ್ತಾಯಿಸುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Murphy | Golden Retriever ? (@thepawsomelifeofmurphy)

ಮುಫು ಎಂಬ ಈ ಮುದ್ದಾದ ನಾಯಿಗೆ ಯಾರು ಹೇಳಿದರು ಇದೆಲ್ಲವನ್ನೂ ಅರ್ಥ ಮಾಡಿಕೋ ಎಂದು? ಅಜ್ಜಿ ಬ್ಯಾಗಿಗೆ ತನ್ನ ಬಟ್ಟೆಗಳನ್ನು ತುಂಬುತ್ತಿದ್ದಂತೆ ಅವರನ್ನು ಹೋಗದಿರುವಂತೆ ತಡೆಯುವ ಪ್ರಯತ್ನ ನೋಡಿ, ಎಂಥ ಮುದ್ದಾಗಿದೆ. ಈ ವಿಡಿಯೋ ಅನ್ನು 6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಮನುಷ್ಯನ ಮನಸ್ಸನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವ ಮತ್ತು ಸ್ಪಂದಿಸುವ ಮನೋಭಾವ ಎಲ್ಲ ಪ್ರಾಣಿಗಳಿಗಿಂತ ನಾಯಿಗಳಲ್ಲಿ ಹೆಚ್ಚು. ನೀವಾಗಿಯೇ ಮಾತನಾಡಿಸಬೇಕು ಎನ್ನುವ ಅಹಂ ಆಗಲಿ ಗತ್ತು ಆಗಲಿ ಇವುಗಳಲ್ಲಿ ಇರುವುದಿಲ್ಲ. ಅತ್ಯಂತ ವಿನಮ್ರ, ವಿಧೇಯ ಪ್ರಾಣಿ ನಾಯಿ. ಅದರಲ್ಲಿಯೂ ಗೋಲ್ಡನ್​ ರಿಟ್ರೈವರ್​ ನಾಯಿಗಳಂತೂ ಎಷ್ಟೇ ದೊಡ್ಡವಾದರೂ ತನ್ನನ್ನು ಮಗುವಿನಂತೆಯೇ ಅಚ್ಛಾ ಮಾಡು ಎಂದು ದುಂಬಾಲು ಬೀಳುವಂಥವು.

ಮನೆಯಲ್ಲಿರುವ ಯಾರೂ ಅದನ್ನು ಬಿಟ್ಟು ಎಲ್ಲಿಯೂ ಹೋಗಕೂಡದು. ಸದಾ ತನ್ನನ್ನೇ ಮುದ್ದು ಮಾಡಿಕೊಂಡಿರು ಎಂಬಂತೆ ವರ್ತಿಸುತ್ತವೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ