AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನನ್ನು ಊರಿಗೆ ಹೋಗೋದಕ್ಕೆ ಬಿಡಲ್ಲ ಅಜ್ಜಿ; ಗೋಲ್ಡನ್​ ರಿಟ್ರೈವರ್ ವಿಡಿಯೋ ವೈರಲ್

Viral Video : ಮನೆಗೆ ಬಂದವರು ಹೋಗಬಾರದು ಅಷ್ಟೇ! ಸಣ್ಣಮಕ್ಕಳಂತೆ ಆಡುತ್ತವೆ ಈ ನಾಯಿಗಳು. ಅದರಲ್ಲೂ ಈ ಗೋಲ್ಡನ್ ರಿಟ್ರೈವರ್​ ಕೇಳಬೇಕೆ? ನೋಡಿ ಇಲ್ಲಿ ಅಜ್ಜಿಯನ್ನು ಊರಿಗೆ ಹೋಗದಂತೆ ಹೇಗೆ ತಡೆಯುತ್ತಿದೆ.

ನಿನ್ನನ್ನು ಊರಿಗೆ ಹೋಗೋದಕ್ಕೆ ಬಿಡಲ್ಲ ಅಜ್ಜಿ; ಗೋಲ್ಡನ್​ ರಿಟ್ರೈವರ್ ವಿಡಿಯೋ ವೈರಲ್
ನೀ ಊರಿಗೆ ಹೋಗಬೇಡ ಅಜ್ಜಿ
TV9 Web
| Edited By: |

Updated on: Dec 08, 2022 | 2:26 PM

Share

Viral Video : ಅಜ್ಜಿಯ ವಾತ್ಸಲ್ಯ, ಅಕ್ಕರೆ ಎಂದರೆ ಸುಮ್ಮನೇನಾ? ಮಕ್ಕಳಷ್ಟೇ ಏಕೆ ಪ್ರಾಣಿಗಳೂ ಆಕೆಯ ಸಾನಿಧ್ಯವನ್ನು ಬಹಳ ಪ್ರೀತಿಸುತ್ತವೆ. ನಮ್ಮನ್ನು ಕಾಯುವ ದೊಡ್ಡ ದೈವ ಆಕೆ ಎಂಬಂಥ ಭದ್ರಭಾವ ಆಕೆಯ ಮಡಿಲಲ್ಲಿ ಸಿಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ಅಜ್ಜಿ ಊರಿಗೆ ಹೊರಟು ನಿಂತಿದ್ದಾರೆ. ತಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ಧಾರೆ. ಇದನ್ನು ನೋಡಿದ ಗೋಲ್ಡನ್​ ರಿಟ್ರೈವರ್, ನೀ ಊರಿಗೆ ಹೋಗಬೇಡ. ನಾ ನಿನ್ನನ್ನು ಹೋಗೋದಕ್ಕೆ ಬಿಡುವುದಿಲ್ಲ ಎಂದು ಮುದ್ದಿನಿಂದ ಒತ್ತಾಯಿಸುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Murphy | Golden Retriever ? (@thepawsomelifeofmurphy)

ಮುಫು ಎಂಬ ಈ ಮುದ್ದಾದ ನಾಯಿಗೆ ಯಾರು ಹೇಳಿದರು ಇದೆಲ್ಲವನ್ನೂ ಅರ್ಥ ಮಾಡಿಕೋ ಎಂದು? ಅಜ್ಜಿ ಬ್ಯಾಗಿಗೆ ತನ್ನ ಬಟ್ಟೆಗಳನ್ನು ತುಂಬುತ್ತಿದ್ದಂತೆ ಅವರನ್ನು ಹೋಗದಿರುವಂತೆ ತಡೆಯುವ ಪ್ರಯತ್ನ ನೋಡಿ, ಎಂಥ ಮುದ್ದಾಗಿದೆ. ಈ ವಿಡಿಯೋ ಅನ್ನು 6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಮನುಷ್ಯನ ಮನಸ್ಸನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವ ಮತ್ತು ಸ್ಪಂದಿಸುವ ಮನೋಭಾವ ಎಲ್ಲ ಪ್ರಾಣಿಗಳಿಗಿಂತ ನಾಯಿಗಳಲ್ಲಿ ಹೆಚ್ಚು. ನೀವಾಗಿಯೇ ಮಾತನಾಡಿಸಬೇಕು ಎನ್ನುವ ಅಹಂ ಆಗಲಿ ಗತ್ತು ಆಗಲಿ ಇವುಗಳಲ್ಲಿ ಇರುವುದಿಲ್ಲ. ಅತ್ಯಂತ ವಿನಮ್ರ, ವಿಧೇಯ ಪ್ರಾಣಿ ನಾಯಿ. ಅದರಲ್ಲಿಯೂ ಗೋಲ್ಡನ್​ ರಿಟ್ರೈವರ್​ ನಾಯಿಗಳಂತೂ ಎಷ್ಟೇ ದೊಡ್ಡವಾದರೂ ತನ್ನನ್ನು ಮಗುವಿನಂತೆಯೇ ಅಚ್ಛಾ ಮಾಡು ಎಂದು ದುಂಬಾಲು ಬೀಳುವಂಥವು.

ಮನೆಯಲ್ಲಿರುವ ಯಾರೂ ಅದನ್ನು ಬಿಟ್ಟು ಎಲ್ಲಿಯೂ ಹೋಗಕೂಡದು. ಸದಾ ತನ್ನನ್ನೇ ಮುದ್ದು ಮಾಡಿಕೊಂಡಿರು ಎಂಬಂತೆ ವರ್ತಿಸುತ್ತವೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ