AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡಿನಲ್ಲಿ ದೊರೆತ 1,300 ವರ್ಷಗಳ ಹಳೆಯ ಬಂಗಾರದ ನೆಕ್ಲೇಸ್​

Gold Necklace : 1,300 ವರ್ಷ ಹಳೆಯದಾದ ಬಂಗಾರದ ನೆಕ್ಲೇಸ್​ ಪತ್ತೆಯಾಗಿದೆ. ಆ್ಯಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ ದೊರೆತ ಇದು ಚಿನ್ನ, ನಾಣ್ಯ ಮತ್ತು ಹರಳುಗಳಿಂದ ಕೂಡಿದೆ.

ಇಂಗ್ಲೆಂಡಿನಲ್ಲಿ ದೊರೆತ 1,300 ವರ್ಷಗಳ ಹಳೆಯ ಬಂಗಾರದ ನೆಕ್ಲೇಸ್​
ಇಂಗ್ಲೆಂಡಿನಲ್ಲಿ ದೊರೆತ 1,300 ವರ್ಷಗಳ ಹಿಂದಿನ ಬಂಗಾರದ ನೆಕ್ಲೇಸ್​
TV9 Web
| Edited By: |

Updated on: Dec 08, 2022 | 1:11 PM

Share

Viral : ಚಿನ್ನ ಎಷ್ಟು ಹಳೆಯದಾದರೂ ಚಿನ್ನವೇ. ವ್ಯಾಮೋಹ ಅಷ್ಟು ಸುಲಭವಾಗಿ ಬಿಡದು. ಅದರಲ್ಲಿಯೂ ಹಳೆಯ ಆಭರಣಗಳ ಸೊಗಸೇ ಬೇರೆ. ಒಂದೊಂದು ಆಭರಣದ ಹಿಂದೆಯೂ ಅದರದೇ ಆದ ಇತಿಹಾಸ ಇದ್ದೇ ಇರುತ್ತದೆ. ಆ ಕಾಲದ ವಿನ್ಯಾಸ, ಸೊಬಗು, ಅಭಿರುಚಿಯೂ ಅದರದೇ ಆದ ಮಹತ್ವವನ್ನು ಹೊಂದಿರುತ್ತದೆ. ಇದೀಗ ಮ್ಯೂಸಿಯಂ ಆಫ್​ ಲಂಡನ್​ ಆರ್ಕಿಯಾಲಜಿಯು ಇತ್ತೀಚೆಗೆ ಇಂಗ್ಲೆಂಡ್​ನಲ್ಲಿ ಪತ್ತೆಯಾದ ಬಂಗಾರದ ಹಳೆಯ ನೆಕ್ಲೇಸ್​ ಬಗ್ಗೆ ಮಾಹಿತಿ ನೀಡಿದೆ.

ಇಂಗ್ಲೆಂಡಿನಲ್ಲಿ 1,300 ಹಳೆಯದಾದ ಬಂಗಾರದ ನೆಕ್ಲೆಸ್​ ಪತ್ತೆಯಾಗಿದೆ. ಮ್ಯೂಸಿಯಂ ಆಫ್​ ಲಂಡನ್ ಆರ್ಕಿಯಾಲಜಿ (MOLA) ವೆಬ್‌ಸೈಟ್ ಈ ಬಗ್ಗೆ ಮಾಹಿತಿ ನೀಡಿದೆ. ಆ್ಯಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ, ಈ ಹಳೆಯ ಚಿನ್ನ ಮತ್ತು ಹರಳುಗಳಿಂದ ಕೂಡಿದ ನೆಕ್ಲೇಸ್​ ಇದಾಗಿದೆ. ಕ್ರಿ.ಪೂ 630 ಮತ್ತು 670 ನಡುವೆ ಇದನ್ನು ತಯಾರಿಸಲಾಗಿದ್ದು ಈತನಕ ಬ್ರಿಟನ್​ನಲ್ಲಿ ದೊರೆತ ಪುರಾತನ ಚಿನ್ನದ ಸರಗಳಲ್ಲೇ ಇದು  ಅತ್ಯಂತ ಬೆಲೆಯುಳ್ಳದ್ದಾಗಿದೆ.

ಇದನ್ನೂ ಓದಿ : ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್​ ತಿನ್ನುತ್ತಿರುವ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಸರಕ್ಕೆ ಜೋಡಿಸಿರುವ ಪದಕಗಳು ಅತ್ಯಾಕರ್ಷಕವಾಗಿವೆ. ಬಂಗಾರದ ರೋಮನ್​ ನಾಣ್ಯಗಳು ಮತ್ತು ಚಿನ್ನದ ಚೌಕಟ್ಟಿನಲ್ಲಿ ಕೂರಿಸಲಾದ ಹರಳುಗಳಿಂದ ಪದಕಗಳನ್ನು ತಯಾರಿಸಲಾಗಿದೆ. ಜೊತೆಗೆ ಚಿನ್ನದ ಮಣಿಗಳಿಂದ ನೆಕ್ಲೇಸ್​ ಅಲಂಕರಿಸಲಾಗಿದೆ. ಮಧ್ಯದಲ್ಲಿರುವ ದೊಡ್ಡ ಪದಕವು ಆಯರಾಕಾರದಿಂದ ಮಾಡಿದ ಚಿನ್ನದ ಕಟ್ಟನ್ನು ಹೊಂದಿದ್ದು, ಕೆಂಪು ಗಾರ್ನೆಟ್​ನಿಂದ ಅಲಂಕೃತಗೊಂಡಿದೆ. ಗಾರ್ನೆಟ್​ ಅನ್ನು ಶಿಲುಬೆಯಾಕಾರದಲ್ಲಿ ಜೋಡಿಸಲಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ