AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಗಡಗಡ; ನಾ ಬೆಚ್ಚಗಿಡ್ತೀನಿ ನಿನ್ನ, ಸುಮ್ನಿರು ಮೇಕೆ

Viral Video : ‘ತುಂಬಾ ಚಳಿ ಇದೆ. ಬಾ ನಾನು ನಿನಗೆ ಬೆಚ್ಚಗೆ ಮಾಡ್ತೀನಿ’ ಪುಟ್ಟಪುಟ್ಟ ಕೈಗಳಿಂದ ಮೇಕೆಯ ಕೈಕಾಲುಗಳನ್ನು ಬೆಚ್ಚಗಾಗಿಸುತ್ತಿದ್ದಾನೆ ಈ ಪುಟ್ಟಣ್ಣ. ಎಷ್ಟು ಸಲ ನೋಡಿದರೂ ನೋಡಬೇಕೆನ್ನಿಸುತ್ತದೆ ಈ ವಿಡಿಯೋ.

ಗಡಗಡಗಡ; ನಾ ಬೆಚ್ಚಗಿಡ್ತೀನಿ ನಿನ್ನ, ಸುಮ್ನಿರು ಮೇಕೆ
ನೀ ಬೆಚ್ಚಗಿರಬೇಕು ಮೇಕೆ
TV9 Web
| Edited By: |

Updated on:Dec 08, 2022 | 4:39 PM

Share

Viral Video : ಹೊರಗೆ ಬಿಸಿಲಿದ್ದರೂ ಎಂಥ ಚಳಿ ಇದೆ. ಕಾಲು ಕೆಳಗಿಟ್ಟರೆ ಜುಣುಜುಣು, ನೀರು ಮುಟ್ಟಿದರೆ ಗಡಗಡ. ರಾತ್ರಿಹಗಲೂ ಚಳಿಯೇ ಚಳಿ. ಈ ಪುಟ್ಟ ಹುಡುಗನೊಬ್ಬ ಫೈರ್​ ಕ್ಯಾಂಪಿನೆದುರು ಕುಳೀತಿದ್ದಾನೆ. ಮಡಿಲೊಳಗೆ ಮೇಕೆಮರಿಯೊಂದನ್ನು ಇಟ್ಟುಕೊಂಡು ಪುಟ್ಟ ಕೈಗಳಿಂದ ಕಾವು ಕೊಡುತ್ತಿದ್ದಾನೆ. ಅದೂ ಸುಮ್ಮನೇ ಕಾವು ಕೊಡಿಸಿಕೊಳ್ಳುತ್ತಿದೆ. ಎಂಥ ಮುದ್ಧಾಗಿದೆ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

15,000ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಎಂಥ ಚಳಿಯೂ ಓಡಿಹೋಗುವಂತಿದೆ. ನೋಡುತ್ತಿದ್ದಂತೆ ಬೆಚ್ಚನೆಯ ಭಾವ ಆವರಿಸುವುದರಲ್ಲಿ ಸಂದೇಹವೇ ಇಲ್ಲ. ಎಷ್ಟು ಶ್ರದ್ಧೆ, ಪ್ರೀತಿ, ಅಕ್ಕರೆಯಿಂದ ಮರಿಗೆ ಕಾವು ಕೊಡುತ್ತಿದ್ದಾನೆ ಈ ಪುಟ್ಟ. ನೆಟ್ಟಿಗರೆಲ್ಲ ಈ ಹುಡುಗನಿಗೆ ಶಭಾಷ್​ ಎನ್ನುತ್ತಿದ್ದಾರೆ.

ಮರಿಯಾದರೂ ಎಷ್ಟು ಸಮಾಧಾನದಿಂದ ಅವನ ಮೇಲೆ ಕುಳಿತಿದೆ. ಹೀಗದು ಕುಳಿತಿದೆಯೆಂದರೆ ಅವನ ಮೇಲೆ ಅದೂ ಕೂಡ ಎಷ್ಟು ವಿಶ್ವಾಸ ಪ್ರೀತಿ ಇಟ್ಟಿರಬಹುದು. ಕಥೆ ಹೇಳುವ ಸಮಯವಿದು. ಈ ಕರುಣೆ ಎಂದಿಗೂ ಈ ಬಾಲಕನ ಭವಿಷ್ಯವನ್ನು ಉತ್ತಮವಾಗಿಸುತ್ತದೆ ಎಂದಿದ್ದಾರೆ ಒಬ್ಬರು. ನನ್ನ ಮಗ ಕೂಡ ಹೀಗೆಯೇ ಮಾಡುತ್ತಾನೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 4:37 pm, Thu, 8 December 22

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್