AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಗಡಗಡ; ನಾ ಬೆಚ್ಚಗಿಡ್ತೀನಿ ನಿನ್ನ, ಸುಮ್ನಿರು ಮೇಕೆ

Viral Video : ‘ತುಂಬಾ ಚಳಿ ಇದೆ. ಬಾ ನಾನು ನಿನಗೆ ಬೆಚ್ಚಗೆ ಮಾಡ್ತೀನಿ’ ಪುಟ್ಟಪುಟ್ಟ ಕೈಗಳಿಂದ ಮೇಕೆಯ ಕೈಕಾಲುಗಳನ್ನು ಬೆಚ್ಚಗಾಗಿಸುತ್ತಿದ್ದಾನೆ ಈ ಪುಟ್ಟಣ್ಣ. ಎಷ್ಟು ಸಲ ನೋಡಿದರೂ ನೋಡಬೇಕೆನ್ನಿಸುತ್ತದೆ ಈ ವಿಡಿಯೋ.

ಗಡಗಡಗಡ; ನಾ ಬೆಚ್ಚಗಿಡ್ತೀನಿ ನಿನ್ನ, ಸುಮ್ನಿರು ಮೇಕೆ
ನೀ ಬೆಚ್ಚಗಿರಬೇಕು ಮೇಕೆ
TV9 Web
| Edited By: |

Updated on:Dec 08, 2022 | 4:39 PM

Share

Viral Video : ಹೊರಗೆ ಬಿಸಿಲಿದ್ದರೂ ಎಂಥ ಚಳಿ ಇದೆ. ಕಾಲು ಕೆಳಗಿಟ್ಟರೆ ಜುಣುಜುಣು, ನೀರು ಮುಟ್ಟಿದರೆ ಗಡಗಡ. ರಾತ್ರಿಹಗಲೂ ಚಳಿಯೇ ಚಳಿ. ಈ ಪುಟ್ಟ ಹುಡುಗನೊಬ್ಬ ಫೈರ್​ ಕ್ಯಾಂಪಿನೆದುರು ಕುಳೀತಿದ್ದಾನೆ. ಮಡಿಲೊಳಗೆ ಮೇಕೆಮರಿಯೊಂದನ್ನು ಇಟ್ಟುಕೊಂಡು ಪುಟ್ಟ ಕೈಗಳಿಂದ ಕಾವು ಕೊಡುತ್ತಿದ್ದಾನೆ. ಅದೂ ಸುಮ್ಮನೇ ಕಾವು ಕೊಡಿಸಿಕೊಳ್ಳುತ್ತಿದೆ. ಎಂಥ ಮುದ್ಧಾಗಿದೆ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

15,000ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಎಂಥ ಚಳಿಯೂ ಓಡಿಹೋಗುವಂತಿದೆ. ನೋಡುತ್ತಿದ್ದಂತೆ ಬೆಚ್ಚನೆಯ ಭಾವ ಆವರಿಸುವುದರಲ್ಲಿ ಸಂದೇಹವೇ ಇಲ್ಲ. ಎಷ್ಟು ಶ್ರದ್ಧೆ, ಪ್ರೀತಿ, ಅಕ್ಕರೆಯಿಂದ ಮರಿಗೆ ಕಾವು ಕೊಡುತ್ತಿದ್ದಾನೆ ಈ ಪುಟ್ಟ. ನೆಟ್ಟಿಗರೆಲ್ಲ ಈ ಹುಡುಗನಿಗೆ ಶಭಾಷ್​ ಎನ್ನುತ್ತಿದ್ದಾರೆ.

ಮರಿಯಾದರೂ ಎಷ್ಟು ಸಮಾಧಾನದಿಂದ ಅವನ ಮೇಲೆ ಕುಳಿತಿದೆ. ಹೀಗದು ಕುಳಿತಿದೆಯೆಂದರೆ ಅವನ ಮೇಲೆ ಅದೂ ಕೂಡ ಎಷ್ಟು ವಿಶ್ವಾಸ ಪ್ರೀತಿ ಇಟ್ಟಿರಬಹುದು. ಕಥೆ ಹೇಳುವ ಸಮಯವಿದು. ಈ ಕರುಣೆ ಎಂದಿಗೂ ಈ ಬಾಲಕನ ಭವಿಷ್ಯವನ್ನು ಉತ್ತಮವಾಗಿಸುತ್ತದೆ ಎಂದಿದ್ದಾರೆ ಒಬ್ಬರು. ನನ್ನ ಮಗ ಕೂಡ ಹೀಗೆಯೇ ಮಾಡುತ್ತಾನೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 4:37 pm, Thu, 8 December 22

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ