AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ವತಾರೋಹಣದಲ್ಲಿ ದಾಖಲೆ ಬರೆದ ಕೊಪ್ಪಳದ ಸೈನಿಕ ವೀರೇಶ ಗಾದಿಗನೂರ

Indian Army : ಮೂರು ದಿನಗಳಲ್ಲಿ ಹಿಮಾಲಯದ ಮೂರು ಶಿಖರಗಳು ಸೇರಿದಂತೆ ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಏರಿದ್ದಾರೆ. ಫಲವಾಗಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್ ಇವರ ಸಾಧನೆಯನ್ನು ಮಾನ್ಯ ಮಾಡಿದೆ.

ಪರ್ವತಾರೋಹಣದಲ್ಲಿ ದಾಖಲೆ ಬರೆದ ಕೊಪ್ಪಳದ ಸೈನಿಕ ವೀರೇಶ ಗಾದಿಗನೂರ
ವೀರೇಶ ಗಾದಿಗನೂರ
TV9 Web
| Edited By: |

Updated on:Dec 08, 2022 | 6:18 PM

Share

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ 39 ವರ್ಷದ ವೀರೇಶ ಪಿ. ಗಾದಿಗನೂರ ಎಂಬುವವರು ಮೆಂಟಾಕ್​ ಪರ್ವತಾರೋಹಣ ಮಾಡಿ ದಾಖಲೆ ಮಾಡಿದ್ಧಾರೆ. ಇವರು 2202ರ ಜನವರಿಯಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಜೂನ್​ನಲ್ಲಿ ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಪರ್ವತಾರೋಹಣ ಮಾಡಿದ್ದರು. ಕರ್ತವ್ಯದಲ್ಲಿ ನಿರತರಾಗಿದ್ದಾಗ ಹೊಸ ದಾರಿಗಳನ್ನು ಹುಡುಕುವುದರ ಕಡೆಗೆ ಇವರ ಆಸಕ್ತಿ ಇರುತ್ತಿತ್ತು. ಇದೇ ಮುಂದೆ ಅವರನ್ನು ಪರ್ವತಾರೋಹಣದೆಡೆ ಸೆಳೆಯಿತು.

ಮೂರು ದಿನಗಳಲ್ಲಿ ಮೂರು ಶಿಖರಗಳು ಸೇರಿದಂತೆ 11 ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಏರಿದ್ದಾರೆ. ಫಲವಾಗಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್ ಇವರ ಸಾಧನೆಯನ್ನು ಮಾನ್ಯ ಮಾಡಿದೆ. ಈತನಕ 2017ರಲ್ಲಿ ಸಿಯಾಚಿನ್​ನಲ್ಲಿ ಮೌಂಟ್​ ಕಾಮೆಟ್​, ಮೌಂಟ್​ ಭಾಗೀರಥಿ, ಮೌಂಟ್​ ಜೋಗಿನ್​ ಸೇರಿದಂತೆ 39 ಪರ್ವತಗಳ ಆರೋಹಣ ಮಾಡಿದ್ದಾರೆ. 2017ರಲ್ಲಿ ಲಡಾಕ್​, ಸ್ಟಾಕ್​ ಕಾಂಗ್ರಿ ಪರ್ವತಾರೋಹಣವನ್ನು ನಾಲ್ಕು ದಿನಗಳಲ್ಲಿ ಇಬ್ಬರೊಂದಿಗೆ 6,000 ಮೀಟರ್ ಎತ್ತರದ 17 ಪರ್ವತಗಳ ಆರೋಹಣ ಮಾಡಿದ್ದಾರೆ. ಏಷ್ಯಾ ಬುಕ್  ಆಫ್​ ರೆಕಾರ್ಡ್ಸ್​ ಮತ್ತು ನೋಬಲ್ ವರ್ಲ್ಡ್​ ರೆಕಾರ್ಡ್ಸ್​ ಮತ್ತು ವರ್ಲ್ಡ್​ ಬುಕ್ ಆಫ್​ ರೆಕಾರ್ಡ್ಸ್​ ನಲ್ಲಿ ಇದು ದಾಖಲಾಗಿದೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಾನು 2010ರಲ್ಲಿ ಪರ್ವತಾರೋಹಣ ತರಬೇತಿಗೆ ಸೇರಿದಾಗ ನನಗೆ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಆದರೆ ಕ್ರಮೇಣ ಇದು ಎಷ್ಟು ಸಾಹಸಮಯ ಎಂಬುದನ್ನು ಅರಿಗುಕೊಳ್ಳುತ್ತಾ ಹೋದೆ. ಈ ಪರ್ವತಾರೋಹಣ ಮಾಡಿ ತ್ರಿವರ್ಣ ಧ್ವಜ ಹಾರಿಸಿದಾಗ ನಿಜಕ್ಕೂ ಸಂತಸ ಮತ್ತು ಹೆಮ್ಮೆಯ ವಿಷಯ ಎನ್ನಿಸಿತು’ ಎಂದಿದ್ಧಾರೆ ವೀರೇಶ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:13 pm, Thu, 8 December 22

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು