AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17 ಮಿಲಿಯನ್​ ನೆಟ್ಟಿಗರ ಅಚ್ಚರಿಗೆ ಕಾರಣವಾಗಿರುವ ಈ ‘ಕೇಶಶಿಲ್ಪ’

Hair Style : ಈ ರೂಪದರ್ಶಿಯ ತಲೆಯ ಮೇಲಿರುವ ಚೌಕಟ್ಟುಗಳು ಮತ್ತು ಟೆಡ್ಡಿಬೇರುಗಳನ್ನು ನೋಡುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿ ಏನು ಹೊಳೆಯಬಹುದು. ನೆಟ್ಟಿಗರಂತೂ ಈ ಕೇಶಶಿಲ್ಪವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

17 ಮಿಲಿಯನ್​ ನೆಟ್ಟಿಗರ ಅಚ್ಚರಿಗೆ ಕಾರಣವಾಗಿರುವ ಈ ‘ಕೇಶಶಿಲ್ಪ’
ಕೇಶಶಿಲ್ಪ
TV9 Web
| Edited By: |

Updated on:Oct 10, 2022 | 12:19 PM

Share

Viral Video : ನೀವು ಜಗತ್ತಿನ ಗಮನವನ್ನು ಕುಳಿತಲ್ಲಿಯೇ ಸೆಳೆಯಬಹುದು. ಅಂಥ ಅದ್ಭುತ ಅವಕಾಶವನ್ನು ಇಂಟರ್​ನೆಟ್​ ನೀಡಿದೆ. ಸಾಮಾಜಿಕ ಜಾಲತಾಣಗಳು ಅದಕ್ಕೆ ಒತ್ತಾಸೆಯಾಗಿ ನಿಂತಿವೆ. ನಿಮ್ಮಷ್ಟಕ್ಕೆ ನೀವು ನಿಮಗಿಷ್ಟವಾದ ಹವ್ಯಾಸ, ಕಲೆ, ವೃತ್ತಿಯಲ್ಲಿ ತೊಡಗಿಕೊಂಡೇ ಗಮನ ಸೆಳೆಯಬಹುದಾದ ಕಾಲ ಇದಾಗಿದೆ. ಇತ್ತೀಚೆಗೆ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ಲಂಡನ್‌ನ ಶಮಾರಾ ರೋಪರ್ ಎಂಬ ಕೇಶವಿನ್ಯಾಸಕಿಯು ರೂಪದರ್ಶಿಯ ತಲೆಯ ಮೇಲೆ ನಿರ್ಮಿಸಿದ ಈ ಕೇಶಶಿಲ್ಪ ಬಹಳ ವಿಭಿನ್ನವಾಗಿದೆ. 17 ಮಿಲಿಯನ್​ಗಿಂತಲೂ ಹೆಚ್ಚು ಜನರನ್ನು ಸೆಳೆದಿದೆ. 3 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ಪೋಸ್ಟ್​ ಮೆಚ್ಚಿದ್ದಾರೆ. ಸುಮಾರು 9 ಸಾವಿರ ಜನರು ಪ್ರತಿಕ್ರಿಯಿಸಿದ್ಧಾರೆ. ನೋಡಿ ಈ ಕೇಶಶಿಲ್ಪ ತಯಾರಾಗಿದ್ದು ಹೇಗೆಂದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Instagram (@instagram)

ರೂಪದರ್ಶಿಯ ಮೋಟುಕೂದಲನ್ನು ಉಪಯೋಗಿಸಿಕೊಂಡು ಇನ್ನಿತರ ಪರಿಕರಗಳ ಸಹಾಯದೊಂದಿಗೆ ಅವಳ ತಲೆಯ ಮೇಲೆ ರೂಪಿಸುವ ಈ ಕೇಶಶಿಲ್ಪ ಬಹಳಷ್ಟು ಕುಶಲತೆಯಿಂದ ಕೂಡಿದೆ. ಚೌಕಟ್ಟುಗಳೊಂದಿಗೆ ಟೆಡ್ಡಿಬೇರ್​ಗಳನ್ನು ಕೂಡ ಈ ಶಿಲ್ಪದಲ್ಲಿ ಅಳವಡಿಸಲಾಗಿದೆ.

‘ಗೂಪಾ ಮ್ಯಾಗ್​ಝೀನ್​ನ ‘ಗೌಪಾ ಗಾಲಾ’ ಕಾರ್ಯಕ್ರಮಕ್ಕೆ ಫೇರಿಟೇಲ್​ ಅಥವಾ ಜಾನಪದ ಕಥೆಗಳ ಥೀಮ್ ಅನ್ನು ವಿನ್ಯಾಸ ಮಾಡಲು ಯೋಚಿಸುತ್ತಿದ್ದೆ. ಆಗ ಈ ಐಡಿಯಾ ಹೊಳೆಯಿತು ಎಂದಿದ್ದಾರೆ ‘ಬೆಸ್ಟ್ ಇನ್​ ಗ್ಲ್ಯಾಮ್​’ಗೆ ಆಯ್ಕೆಯಾದ ಶಮಾರಾ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:18 pm, Mon, 10 October 22

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ