AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬೆಕ್ಕಣ್ಣನನ್ನು ಎಸ್ಕಲೇಟರ್ ಮೇಲಿನ ಮಹಡಿಗೆ ಯಾಕೆ ಕರೆದೊಯ್ಯುತ್ತಿಲ್ಲ?

Cat : ಈ ಬೆಕ್ಕಣ್ಣ ಮಾಲ್​ನಲ್ಲಿ ಏನು ಶಾಪಿಂಗ್ ಮಾಡಲು ಹೋಗಿತ್ತೋ ಏನೋ. ಪಾಪ ಎಸ್ಕಲೇಟರ್​ ಏರಿ ಮೇಲಿನ ಮಹಡಿ ತಲುಪಲು ಪರದಾಡಿಬಿಟ್ಟಿದೆ. ಮುಂದೇನಾಗುತ್ತದೆ? ಈ ವಿಡಿಯೋ ನೋಡಿ..

ಈ ಬೆಕ್ಕಣ್ಣನನ್ನು ಎಸ್ಕಲೇಟರ್ ಮೇಲಿನ ಮಹಡಿಗೆ ಯಾಕೆ ಕರೆದೊಯ್ಯುತ್ತಿಲ್ಲ?
ಎಸ್ಕಲೇಟರ್ ಏರುತ್ತಿರುವ ಬೆಕ್ಕಣ್ಣ.
TV9 Web
| Updated By: ಶ್ರೀದೇವಿ ಕಳಸದ|

Updated on:Sep 28, 2022 | 10:26 AM

Share

Viral Video : ಅಪಾರ್ಟ್​ಮೆಂಟ್​, ಹೋಟೆಲ್​ನ ಲಿಫ್ಟ್​ಗಳಲ್ಲಿ ಓಡಾಡುವ ಬೆಕ್ಕುಗಳಿಗೆ ಒಮ್ಮೆ ಮೆಟ್ಟಿಲು ಹತ್ತಲು ಹೇಳಿ ನೋಡೋಣ. ಬಹಳ ಒತ್ತಾಯಿಸಿದರೆ, ನಿಮ್ಮೆದುರು ನಾಲ್ಕು ಮೆಟ್ಟಿಲು ಏರಿದ ಹಾಗೆ ಮಾಡಬಹುದು ತಕ್ಷಣವೇ ಮತ್ತೆ ಲಿಫ್ಟ್​ ಬಾಗಿಲಿನ ಮುಂದೆ ಕುಳಿತುಬಿಡುತ್ತವೆ. ಬೆಕ್ಕೆಂದರೆ ಹಾಗೇ! ಈಗಿಲ್ಲಿ ಬೆಕ್ಕಣ್ಣನೊಬ್ಬ ಮಾಲ್​ಗೆ ಬಂದಿದಾನೆ. ಏನು ಶಾಪಿಂಗ್ ಮಾಡುವುದಿದೆಯೋ ಗೊತ್ತಿಲ್ಲ. ಎಸ್ಕಲೇಟರ್​ ಏರಿ ಮೇಲಿನ ಮಹಡಿಗೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೀಗೆ ಒಂದಿಷ್ಟು ಬಾರಿ ಪುನರಾವರ್ತನೆಯಗುತ್ತದೆ. ನಂತರ? ಈ ವಿಡಿಯೋ ನೋಡಿ.

Good thing someone helped him out..???? pic.twitter.com/cnC82GVGY1

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪಾಪ ಎಷ್ಟೊಂದು ಆತ್ಮವಿಶ್ವಾಸದಿಂದ ಎಸ್ಕಲೇಟರ್ ಏರಿದರೂ ಬೆಕ್ಕಣ್ಣನಿಗೆ ಮೇಲಿನ ಮಹಡಿ ತಲುಪಲಾಗುವುದೇ ಇಲ್ಲ. ಹೇಗೆ ಸಾಧ್ಯವಾದೀತು, ಇಳಿಯುತ್ತಿರುವ ಎಸ್ಕಲೇಟರ್​ ಮೇಲೆ ಏರಿದರೆ? ನೋಡಲೇನೋ ಈ ವಿಡಿಯೋ ಮೋಜಿನಿಂದ ಮುದ್ದಿನಿಂದ ಕೂಡಿದೆ. ಪಾಪ ಬೆಕ್ಕಣ್ಣನ ಮನಸ್ಸಿನೊಳಗೆ… ಕೊನೆಗೆ ಇದರ ಪರದಾಟ ನೋಡದ ಯಾರೋ ಕರುಣಾಮಯಿಯೊಬ್ಬರು, ಮೇಲೇ ಹೋಗುತ್ತಿರುವ ಎಸ್ಕಲೇಟರ್​ ಅನ್ನು ಹತ್ತಿಸುತ್ತಾರೆ.

Yoda4ever ಎಂಬ ಟ್ವಿಟರ್ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 10:20 am, Wed, 28 September 22

ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ