AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬೆಕ್ಕಣ್ಣನನ್ನು ಎಸ್ಕಲೇಟರ್ ಮೇಲಿನ ಮಹಡಿಗೆ ಯಾಕೆ ಕರೆದೊಯ್ಯುತ್ತಿಲ್ಲ?

Cat : ಈ ಬೆಕ್ಕಣ್ಣ ಮಾಲ್​ನಲ್ಲಿ ಏನು ಶಾಪಿಂಗ್ ಮಾಡಲು ಹೋಗಿತ್ತೋ ಏನೋ. ಪಾಪ ಎಸ್ಕಲೇಟರ್​ ಏರಿ ಮೇಲಿನ ಮಹಡಿ ತಲುಪಲು ಪರದಾಡಿಬಿಟ್ಟಿದೆ. ಮುಂದೇನಾಗುತ್ತದೆ? ಈ ವಿಡಿಯೋ ನೋಡಿ..

ಈ ಬೆಕ್ಕಣ್ಣನನ್ನು ಎಸ್ಕಲೇಟರ್ ಮೇಲಿನ ಮಹಡಿಗೆ ಯಾಕೆ ಕರೆದೊಯ್ಯುತ್ತಿಲ್ಲ?
ಎಸ್ಕಲೇಟರ್ ಏರುತ್ತಿರುವ ಬೆಕ್ಕಣ್ಣ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 28, 2022 | 10:26 AM

Viral Video : ಅಪಾರ್ಟ್​ಮೆಂಟ್​, ಹೋಟೆಲ್​ನ ಲಿಫ್ಟ್​ಗಳಲ್ಲಿ ಓಡಾಡುವ ಬೆಕ್ಕುಗಳಿಗೆ ಒಮ್ಮೆ ಮೆಟ್ಟಿಲು ಹತ್ತಲು ಹೇಳಿ ನೋಡೋಣ. ಬಹಳ ಒತ್ತಾಯಿಸಿದರೆ, ನಿಮ್ಮೆದುರು ನಾಲ್ಕು ಮೆಟ್ಟಿಲು ಏರಿದ ಹಾಗೆ ಮಾಡಬಹುದು ತಕ್ಷಣವೇ ಮತ್ತೆ ಲಿಫ್ಟ್​ ಬಾಗಿಲಿನ ಮುಂದೆ ಕುಳಿತುಬಿಡುತ್ತವೆ. ಬೆಕ್ಕೆಂದರೆ ಹಾಗೇ! ಈಗಿಲ್ಲಿ ಬೆಕ್ಕಣ್ಣನೊಬ್ಬ ಮಾಲ್​ಗೆ ಬಂದಿದಾನೆ. ಏನು ಶಾಪಿಂಗ್ ಮಾಡುವುದಿದೆಯೋ ಗೊತ್ತಿಲ್ಲ. ಎಸ್ಕಲೇಟರ್​ ಏರಿ ಮೇಲಿನ ಮಹಡಿಗೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೀಗೆ ಒಂದಿಷ್ಟು ಬಾರಿ ಪುನರಾವರ್ತನೆಯಗುತ್ತದೆ. ನಂತರ? ಈ ವಿಡಿಯೋ ನೋಡಿ.

Good thing someone helped him out..???? pic.twitter.com/cnC82GVGY1

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪಾಪ ಎಷ್ಟೊಂದು ಆತ್ಮವಿಶ್ವಾಸದಿಂದ ಎಸ್ಕಲೇಟರ್ ಏರಿದರೂ ಬೆಕ್ಕಣ್ಣನಿಗೆ ಮೇಲಿನ ಮಹಡಿ ತಲುಪಲಾಗುವುದೇ ಇಲ್ಲ. ಹೇಗೆ ಸಾಧ್ಯವಾದೀತು, ಇಳಿಯುತ್ತಿರುವ ಎಸ್ಕಲೇಟರ್​ ಮೇಲೆ ಏರಿದರೆ? ನೋಡಲೇನೋ ಈ ವಿಡಿಯೋ ಮೋಜಿನಿಂದ ಮುದ್ದಿನಿಂದ ಕೂಡಿದೆ. ಪಾಪ ಬೆಕ್ಕಣ್ಣನ ಮನಸ್ಸಿನೊಳಗೆ… ಕೊನೆಗೆ ಇದರ ಪರದಾಟ ನೋಡದ ಯಾರೋ ಕರುಣಾಮಯಿಯೊಬ್ಬರು, ಮೇಲೇ ಹೋಗುತ್ತಿರುವ ಎಸ್ಕಲೇಟರ್​ ಅನ್ನು ಹತ್ತಿಸುತ್ತಾರೆ.

Yoda4ever ಎಂಬ ಟ್ವಿಟರ್ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 10:20 am, Wed, 28 September 22

ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ