AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬೆಕ್ಕಣ್ಣನನ್ನು ಎಸ್ಕಲೇಟರ್ ಮೇಲಿನ ಮಹಡಿಗೆ ಯಾಕೆ ಕರೆದೊಯ್ಯುತ್ತಿಲ್ಲ?

Cat : ಈ ಬೆಕ್ಕಣ್ಣ ಮಾಲ್​ನಲ್ಲಿ ಏನು ಶಾಪಿಂಗ್ ಮಾಡಲು ಹೋಗಿತ್ತೋ ಏನೋ. ಪಾಪ ಎಸ್ಕಲೇಟರ್​ ಏರಿ ಮೇಲಿನ ಮಹಡಿ ತಲುಪಲು ಪರದಾಡಿಬಿಟ್ಟಿದೆ. ಮುಂದೇನಾಗುತ್ತದೆ? ಈ ವಿಡಿಯೋ ನೋಡಿ..

ಈ ಬೆಕ್ಕಣ್ಣನನ್ನು ಎಸ್ಕಲೇಟರ್ ಮೇಲಿನ ಮಹಡಿಗೆ ಯಾಕೆ ಕರೆದೊಯ್ಯುತ್ತಿಲ್ಲ?
ಎಸ್ಕಲೇಟರ್ ಏರುತ್ತಿರುವ ಬೆಕ್ಕಣ್ಣ.
TV9 Web
| Edited By: ಶ್ರೀದೇವಿ ಕಳಸದ|

Updated on:Sep 28, 2022 | 10:26 AM

Share

Viral Video : ಅಪಾರ್ಟ್​ಮೆಂಟ್​, ಹೋಟೆಲ್​ನ ಲಿಫ್ಟ್​ಗಳಲ್ಲಿ ಓಡಾಡುವ ಬೆಕ್ಕುಗಳಿಗೆ ಒಮ್ಮೆ ಮೆಟ್ಟಿಲು ಹತ್ತಲು ಹೇಳಿ ನೋಡೋಣ. ಬಹಳ ಒತ್ತಾಯಿಸಿದರೆ, ನಿಮ್ಮೆದುರು ನಾಲ್ಕು ಮೆಟ್ಟಿಲು ಏರಿದ ಹಾಗೆ ಮಾಡಬಹುದು ತಕ್ಷಣವೇ ಮತ್ತೆ ಲಿಫ್ಟ್​ ಬಾಗಿಲಿನ ಮುಂದೆ ಕುಳಿತುಬಿಡುತ್ತವೆ. ಬೆಕ್ಕೆಂದರೆ ಹಾಗೇ! ಈಗಿಲ್ಲಿ ಬೆಕ್ಕಣ್ಣನೊಬ್ಬ ಮಾಲ್​ಗೆ ಬಂದಿದಾನೆ. ಏನು ಶಾಪಿಂಗ್ ಮಾಡುವುದಿದೆಯೋ ಗೊತ್ತಿಲ್ಲ. ಎಸ್ಕಲೇಟರ್​ ಏರಿ ಮೇಲಿನ ಮಹಡಿಗೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹೀಗೆ ಒಂದಿಷ್ಟು ಬಾರಿ ಪುನರಾವರ್ತನೆಯಗುತ್ತದೆ. ನಂತರ? ಈ ವಿಡಿಯೋ ನೋಡಿ.

Good thing someone helped him out..???? pic.twitter.com/cnC82GVGY1

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪಾಪ ಎಷ್ಟೊಂದು ಆತ್ಮವಿಶ್ವಾಸದಿಂದ ಎಸ್ಕಲೇಟರ್ ಏರಿದರೂ ಬೆಕ್ಕಣ್ಣನಿಗೆ ಮೇಲಿನ ಮಹಡಿ ತಲುಪಲಾಗುವುದೇ ಇಲ್ಲ. ಹೇಗೆ ಸಾಧ್ಯವಾದೀತು, ಇಳಿಯುತ್ತಿರುವ ಎಸ್ಕಲೇಟರ್​ ಮೇಲೆ ಏರಿದರೆ? ನೋಡಲೇನೋ ಈ ವಿಡಿಯೋ ಮೋಜಿನಿಂದ ಮುದ್ದಿನಿಂದ ಕೂಡಿದೆ. ಪಾಪ ಬೆಕ್ಕಣ್ಣನ ಮನಸ್ಸಿನೊಳಗೆ… ಕೊನೆಗೆ ಇದರ ಪರದಾಟ ನೋಡದ ಯಾರೋ ಕರುಣಾಮಯಿಯೊಬ್ಬರು, ಮೇಲೇ ಹೋಗುತ್ತಿರುವ ಎಸ್ಕಲೇಟರ್​ ಅನ್ನು ಹತ್ತಿಸುತ್ತಾರೆ.

Yoda4ever ಎಂಬ ಟ್ವಿಟರ್ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 10:20 am, Wed, 28 September 22

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ