AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿರುವ ‘8’ರ ನಡುವೆ ಅದೆಷ್ಟು ‘9’ ಅಡಗಿವೆ?; ವಿವೇಕ ಬಿಂದ್ರಾ ಕೇಳುತ್ತಿದ್ದಾರೆ

Brain Teaser : ನಿಮ್ಮ ಗೆಳತಿಯ ಮೂಡ್​ ಸರಿ ಇಲ್ಲವೆ? ಗೆಳೆಯ ಕೋಪಿಸಿಕೊಂಡಿದ್ದಾನೆಯೆ? ಮಕ್ಕಳು ಹಟ ಮಾಡುತ್ತಿವೆಯೇ? ಅಜ್ಜಿ ಬೇಸರಿಕೊಂಡಿದ್ದಾರೆಯೆ? ಹಾಗಿದ್ದರೆ ಈ ಬ್ರೇನ್​ ಟೀಸರ್​ ತೋರಿಸಿ 10 ಸೆಕೆಂಡುಗಳಲ್ಲಿ ಉತ್ತರ ಕಂಡುಹಿಡಿಯಲು ಹೇಳಿ.

ಇಲ್ಲಿರುವ ‘8’ರ ನಡುವೆ ಅದೆಷ್ಟು ‘9’ ಅಡಗಿವೆ?; ವಿವೇಕ ಬಿಂದ್ರಾ ಕೇಳುತ್ತಿದ್ದಾರೆ
How many ‘9‘s can you find in this brain teaser
TV9 Web
| Edited By: ಶ್ರೀದೇವಿ ಕಳಸದ|

Updated on:Oct 20, 2022 | 4:25 PM

Share

Trending : ಮೋಟಿವೇಷನಲ್​ ಸ್ಪೀಕರ್​ ವಿವೇಕ ಬಿಂದ್ರಾ ನೆಟ್ಟಿಗರಿಗೆ ಸವಾಲನ್ನು ಒಡ್ಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಬ್ರೇನ್​ ಟೀಸರ್​ ಅನ್ನು ಪೋಸ್ಟ್ ಮಾಡಿದ ಅವರು, ಇಲ್ಲಿರುವ ‘8’ಗಳಲ್ಲಿ ಎಷ್ಟು ‘9’ ಅಡಗಿವೆ ಎಂದು ಕೇಳಿದ್ದಾರೆ. ಇಷ್ಟೊಂದು ಎಂಟುಗಳ ನಡುವೆ ಅಲ್ಲೆಲ್ಲೋ ಅಡಗಿರುವ ಒಂಬತ್ತನ್ನು ಹುಡುಕುವುದು ಕಷ್ಟವೆ? ಅಂತೂ ಸಾಕಷ್ಟು ಜನ ಕಮೆಂಟ್ ಮಾಡಿ ಉತ್ತರಿಸಿದ್ದಾರೆ. ಈ ಪೋಸ್ಟ್ ಹಂಚಿಕೊಂಡಾಗಿನಿಂದ ಈತನಕ 3,5000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 400ಕ್ಕೂ ಹೆಚ್ಚು ಜನ ಉತ್ತರಿಸಿದ್ದಾರೆ ಮತ್ತು 350ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಹತ್ತು ಸೆಕೆಂಡುಗಳಲ್ಲಿ ಮೂರು 9 ಗಳನ್ನು ಗುರುತಿಸಲು ಸಾಧ್ಯವಾಯಿತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ನನಗೆ 9 ಕಾಣಿಸುತ್ತಲೇ ಇಲ್ಲ. ಹಾಗಿದ್ದರೆ ನಾನು ಕಣ್ಣಿನ ಪರೀಕ್ಷೆ ಮಾಡಬೇಕೆ? ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು. ಇನ್ನೊಬ್ಬರು ನನಗೆ ನಾಲ್ಕು 9 ಕಂಡವು ಎಂದಿದ್ದಾರೆ.

ಕೆಲಸ ಮಾಡಿ ತಲೆ ಭಾರವಾದಾಗ, ಯೋಚಿಸಿ ಯೋಚಿಸಿ ಮನಸ್ಸು ಪಾತಾಳಕ್ಕಿಳಿದಾಗ ಮತ್ತು ನಿಮ್ಮ ಮನೆಯ ಮಕ್ಕಳು ಬಹಳ ಕಿರಿಕಿರಿ ಮಾಡುತ್ತಿದ್ದಾಗ, ಮನೆಯ ಹಿರಿಯರು ಬೇಸರದಲ್ಲಿದ್ದಾಗ, ನಿಮ್ಮ ಪ್ರೇಮಿ ಮುನಿಸಿಕೊಂಡಿದ್ದಾಗ ಇಂಥ ಬ್ರೇನ್​ ಟೀಸರ್​ಗಳನ್ನು ತೋರಿಸಿ. ನೋಡಿ ತತ್​ಕ್ಷಣವೇ ಅವರ ಮೂಡ್​ ಹೇಗೆ ಶಿಫ್ಟ್​ ಆಗುತ್ತದೆ ಎಂದು.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:22 pm, Thu, 20 October 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್