AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿರುವ ‘8’ರ ನಡುವೆ ಅದೆಷ್ಟು ‘9’ ಅಡಗಿವೆ?; ವಿವೇಕ ಬಿಂದ್ರಾ ಕೇಳುತ್ತಿದ್ದಾರೆ

Brain Teaser : ನಿಮ್ಮ ಗೆಳತಿಯ ಮೂಡ್​ ಸರಿ ಇಲ್ಲವೆ? ಗೆಳೆಯ ಕೋಪಿಸಿಕೊಂಡಿದ್ದಾನೆಯೆ? ಮಕ್ಕಳು ಹಟ ಮಾಡುತ್ತಿವೆಯೇ? ಅಜ್ಜಿ ಬೇಸರಿಕೊಂಡಿದ್ದಾರೆಯೆ? ಹಾಗಿದ್ದರೆ ಈ ಬ್ರೇನ್​ ಟೀಸರ್​ ತೋರಿಸಿ 10 ಸೆಕೆಂಡುಗಳಲ್ಲಿ ಉತ್ತರ ಕಂಡುಹಿಡಿಯಲು ಹೇಳಿ.

ಇಲ್ಲಿರುವ ‘8’ರ ನಡುವೆ ಅದೆಷ್ಟು ‘9’ ಅಡಗಿವೆ?; ವಿವೇಕ ಬಿಂದ್ರಾ ಕೇಳುತ್ತಿದ್ದಾರೆ
How many ‘9‘s can you find in this brain teaser
TV9 Web
| Edited By: ಶ್ರೀದೇವಿ ಕಳಸದ|

Updated on:Oct 20, 2022 | 4:25 PM

Share

Trending : ಮೋಟಿವೇಷನಲ್​ ಸ್ಪೀಕರ್​ ವಿವೇಕ ಬಿಂದ್ರಾ ನೆಟ್ಟಿಗರಿಗೆ ಸವಾಲನ್ನು ಒಡ್ಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಬ್ರೇನ್​ ಟೀಸರ್​ ಅನ್ನು ಪೋಸ್ಟ್ ಮಾಡಿದ ಅವರು, ಇಲ್ಲಿರುವ ‘8’ಗಳಲ್ಲಿ ಎಷ್ಟು ‘9’ ಅಡಗಿವೆ ಎಂದು ಕೇಳಿದ್ದಾರೆ. ಇಷ್ಟೊಂದು ಎಂಟುಗಳ ನಡುವೆ ಅಲ್ಲೆಲ್ಲೋ ಅಡಗಿರುವ ಒಂಬತ್ತನ್ನು ಹುಡುಕುವುದು ಕಷ್ಟವೆ? ಅಂತೂ ಸಾಕಷ್ಟು ಜನ ಕಮೆಂಟ್ ಮಾಡಿ ಉತ್ತರಿಸಿದ್ದಾರೆ. ಈ ಪೋಸ್ಟ್ ಹಂಚಿಕೊಂಡಾಗಿನಿಂದ ಈತನಕ 3,5000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 400ಕ್ಕೂ ಹೆಚ್ಚು ಜನ ಉತ್ತರಿಸಿದ್ದಾರೆ ಮತ್ತು 350ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಹತ್ತು ಸೆಕೆಂಡುಗಳಲ್ಲಿ ಮೂರು 9 ಗಳನ್ನು ಗುರುತಿಸಲು ಸಾಧ್ಯವಾಯಿತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ನನಗೆ 9 ಕಾಣಿಸುತ್ತಲೇ ಇಲ್ಲ. ಹಾಗಿದ್ದರೆ ನಾನು ಕಣ್ಣಿನ ಪರೀಕ್ಷೆ ಮಾಡಬೇಕೆ? ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು. ಇನ್ನೊಬ್ಬರು ನನಗೆ ನಾಲ್ಕು 9 ಕಂಡವು ಎಂದಿದ್ದಾರೆ.

ಕೆಲಸ ಮಾಡಿ ತಲೆ ಭಾರವಾದಾಗ, ಯೋಚಿಸಿ ಯೋಚಿಸಿ ಮನಸ್ಸು ಪಾತಾಳಕ್ಕಿಳಿದಾಗ ಮತ್ತು ನಿಮ್ಮ ಮನೆಯ ಮಕ್ಕಳು ಬಹಳ ಕಿರಿಕಿರಿ ಮಾಡುತ್ತಿದ್ದಾಗ, ಮನೆಯ ಹಿರಿಯರು ಬೇಸರದಲ್ಲಿದ್ದಾಗ, ನಿಮ್ಮ ಪ್ರೇಮಿ ಮುನಿಸಿಕೊಂಡಿದ್ದಾಗ ಇಂಥ ಬ್ರೇನ್​ ಟೀಸರ್​ಗಳನ್ನು ತೋರಿಸಿ. ನೋಡಿ ತತ್​ಕ್ಷಣವೇ ಅವರ ಮೂಡ್​ ಹೇಗೆ ಶಿಫ್ಟ್​ ಆಗುತ್ತದೆ ಎಂದು.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:22 pm, Thu, 20 October 22

Follow Us
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು