Kiss Street: ಪ್ರೇಮಿಗಳು ಸಿಹಿಮುತ್ತು ನೀಡಲೆಂದೇ ನಿರ್ಮಿಸಿರುವ ಮೆಕ್ಸಿಕೋದ ಕಿಸ್ ಸ್ಟ್ರೀಟ್

ಜೋಡಿಗಳು ಚುಂಬಿಸಲೆಂದೇ ನಿರ್ಮಾಣವಾಗಿದೆ ಈ ಕಿಸ್ ಸ್ಟ್ರೀಟ್​. ಪ್ರಸ್ತುತ, ವ್ಯಾಲೆಂಟೈನ್ಸ್ ವೀಕ್ ನಡೆಯುತ್ತಿದೆ, ಆದ್ದರಿಂದ ಕಿಸ್ ಸ್ಟ್ರೀಟ್ ಎಂದು ಕರೆಯಲ್ಪಡುವ ಬೀದಿಯ ಬಗ್ಗೆ ಇಲ್ಲಿ ತಿಳಿದೊಕೊಳ್ಳಿ.

Kiss Street: ಪ್ರೇಮಿಗಳು ಸಿಹಿಮುತ್ತು ನೀಡಲೆಂದೇ ನಿರ್ಮಿಸಿರುವ ಮೆಕ್ಸಿಕೋದ ಕಿಸ್ ಸ್ಟ್ರೀಟ್
Kiss Street in Mexico
Follow us
|

Updated on: Feb 11, 2024 | 5:12 PM

ಫೆಬ್ರವರಿ 7 ರಿಂದ ವ್ಯಾಲೆಂಟೈನ್ ವೀಕ್ ಪ್ರಾರಂಭವಾಗಿದೆ. ಪ್ರೇಮಿಗಳಿಗೆ ಈ ವಾರದ ಪ್ರತಿ ದಿನವೂ ವಿಶೇಷ. ಫೆಬ್ರವರಿ 7 ರಂದು ರೋಸ್ ಡೇ, 8 ರಂದು ಪ್ರಪೋಸ್ ಡೇ, 9 ರಂದು ಚಾಕೊಲೇಟ್ ಡೇ, 10 ರಂದು ಟೆಡ್ಡಿ ಡೇ, 11 ರಂದು ಪ್ರಾಮಿಸ್ ಡೇ, 12 ರಂದು ಹಗ್ ಡೇ ಮತ್ತು ಫೆಬ್ರವರಿ 13 ರಂದು ಕಿಸ್ ಡೇ. ಭಾರತದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯು ವೇಗವಾಗಿ ಬೆಳೆದಿದ್ದರೂ ಸಹ, ಸಾರ್ವಜನಿಕ ಸ್ಥಳದಲ್ಲಿ ಅನ್ಯೋನ್ಯವಾಗುವುದು ತುಂಬಾ ಕೆಟ್ಟದಾಗಿದೆ. ಪ್ರಸ್ತುತ, ವ್ಯಾಲೆಂಟೈನ್ಸ್ ವೀಕ್ ನಡೆಯುತ್ತಿದೆ, ಆದ್ದರಿಂದ ಕಿಸ್ ಸ್ಟ್ರೀಟ್ ಎಂದು ಕರೆಯಲ್ಪಡುವ ಬೀದಿಯ ಬಗ್ಗೆ ಇಲ್ಲಿ ತಿಳಿದೊಕೊಳ್ಳಿ.

ಈ ಪ್ರಸಿದ್ಧ ಕಿಸ್ ಸ್ಟ್ರೀಟ್  ಎಲ್ಲಿದೆ?

ಪ್ರಪಂಚದಾದ್ಯಂತ ಪ್ರೇಮಿಗಳಿಗೆ ರೋಮ್ಯಾಂಟಿಕ್ ಎಂದು ಪರಿಗಣಿಸುವ ಅನೇಕ ಸ್ಥಳಗಳಿವೆ, ಏಕೆಂದರೆ ದಂಪತಿಗಳು ಈ ಸ್ಥಳಗಳ ಸೌಂದರ್ಯದ ನಡುವೆ ಪರಸ್ಪರ ಸಮಯ ಕಳೆಯಲು ಬಯಸುತ್ತಾರೆ. ಆದರೆ ಇದೀಗಾ ಕಿಸ್ ಸ್ಟ್ರೀಟ್ ಎಂದು ಕರೆಯಲ್ಪಡುವ ನಗರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಇದು ಮೆಕ್ಸಿಕೋದ ಗ್ವಾನಾಜುವಾಟೊದಲ್ಲಿದೆ. ಈ ಸ್ಥಳವು ದೊಡ್ಡ ಹೋಟೆಲ್ ಅಥವಾ ಪ್ರವಾಸಿ ಸ್ಥಳವಲ್ಲದಿದ್ದರೂ ಸಹ, ಈ ಸ್ಥಳವು ದಂಪತಿಗಳಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಈ ಬೀದಿಯನ್ನು ‘ಅಲ್ಲಿ ಆಫ್ ದಿ ಕಿಸ್’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಒಂದು ತಿಂಗಳ ಮಗುವನ್ನು ಓವನ್​​​ನಲ್ಲಿ ಸುಟ್ಟು ಕೊಂದ ತಾಯಿ!

ವಾಸ್ತವವಾಗಿ, ‘ಅಲ್ಲಿ ಆಫ್ ದಿ ಕಿಸ್’ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಈ ರಸ್ತೆಯು ತುಂಬಾ ಕಿರಿದಾಗಿದೆ ಮತ್ತು ಒಮ್ಮೆಗೆ ಇಬ್ಬ ಮಾತ್ರ ಪ್ರವೇಶಿಸಬಹುದು. ಇದೇ ಕಾರಣಕ್ಕೆ ಇಲ್ಲಿನ ಜನರು ತಮ್ಮ ಗೆಳೆಯ ಅಥವಾ ಗೆಳತಿಯೊಂದಿಗೆ ಕಾಯಬೇಕಾಗಿದ್ದು, ರಸ್ತೆಯ ಮುಂದೆಸಾಲು ಸಾಲು ಪ್ರೇಮಿಗಳನ್ನು ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್