AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : 75 ಜಿಲ್ಲೆಗಳನ್ನು 28 ಸೆಕೆಂಡುಗಳಲ್ಲಿ ಹೇಳುವ ಉತ್ತರ ಪ್ರದೇಶದ ಈ ಪೋರಿ

Talented Kid : ವರ್ಣಮಾಲಿಕೆಯ ಅನುಕ್ರಮದಲ್ಲಿ ನಿರರ್ಗಳವಾಗಿ ಈ ಪುಟ್ಟ ಹುಡುಗಿ 75 ಜಿಲ್ಲೆಗಳ ಹೆಸರುಗಳನ್ನು ಹೇಳುತ್ತಿದ್ದರೆ ಆಹಾ ಎನ್ನಿಸದೇ ಇರದು! 36,000 ನೆಟ್ಟಿಗರು ನೋಡಿರುವ ಈ ವಿಡಿಯೋ ನಿಮಗೂ ಇಷ್ಟವಾದೀತು.

Viral Video : 75 ಜಿಲ್ಲೆಗಳನ್ನು 28 ಸೆಕೆಂಡುಗಳಲ್ಲಿ ಹೇಳುವ ಉತ್ತರ ಪ್ರದೇಶದ ಈ ಪೋರಿ
TV9 Web
| Edited By: |

Updated on: Sep 14, 2022 | 10:34 AM

Share

Viral Video : ಒಂದೊಂದು ಮಗುವೂ ವಿಶಿಷ್ಟ. ಎಳವೆಯಲ್ಲಿ ನೀವು ಯಾವುದರತ್ತ ಆಕರ್ಷಿಸುತ್ತೀರೋ ಅದರತ್ತ ಅದು ಆಸಕ್ತಿ ಬೆಳೆಸಿಕೊಳ್ಳುತ್ತದೆ. ಉತ್ತರ ಪ್ರದೇಶದ ಈ ಪುಟ್ಟ ಬಾಲಕಿ 38 ಸೆಕೆಂಡುಗಳಲ್ಲಿ 75 ಜಿಲ್ಲೆಗಳ ಹೆಸರುಗಳನ್ನು ಒಂದೇ ಉಸಿರಿನಲ್ಲಿ ಒಪ್ಪಿಸಿ ನೆಟ್ಟಿಗರಲ್ಲಿ ಅಚ್ಚರಿ ಹುಟ್ಟಿಸಿದ್ದಾಳೆ. ಈಕೆಯ ಸ್ಮರಣಶಕ್ತಿಗೆ ಬೆರಗಾದ ನೆಟ್ಟಿಗರು ಈ ವಿಡಿಯೋ ವೈರಲ್ ಮಾಡಿದ್ದಾರೆ. ಶುಭಂಕರ್ ಮಿಶ್ರಾ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಆದರ್ಶ ಪ್ರಾತ್ಮಿಕ್​ ವಿದ್ಯಾಲಯದಲ್ಲಿ ಓದುತ್ತಿರುವ ಈ ಬಾಲಕಿಯ ಹೆಸರು ಮೌನ್ವಿ ಚೌರಾಸಿಯಾ.

ಅದ್ಭುತ ಪ್ರತಿಭೆಯ ಬಾಲಕಿ ಹೀಗೆ ನಿರಂತರವಾಗಿ 75 ಜಿಲ್ಲೆಗಳ ಹೆಸರುಗಳನ್ನು ವರ್ಣಮಾಲಿಕೆಯ ಕ್ರಮದಲ್ಲಿ ಹೇಳುವುದನ್ನು ಕೇಳಿದರೆ ಯಾರಿಗೂ ಸಂಚಲನ ಮೂಡದೇ ಇರದು. ಈತನಕ 36,000 ವೀಕ್ಷಣೆ, ಸುಮಾರು 4,000 ಲೈಕ್ಸ್, 700ಕ್ಕೂ ಹೆಚ್ಚು ರೀಟ್ವೀಟ್​ ಪಡೆದಿದೆ ಈ ವಿಡಿಯೋ.

ಈಕೆಯ ನೆನಪಿನ ಶಕ್ತಿ ಬಗ್ಗೆ ನೆಟ್ಟಿಗರು ಪ್ರಶಂಸಿಸಿದ್ದಾರೆ. ‘ಇಂಥ ಅದ್ಭುತ ಸ್ಮರಣಶಕ್ತಿ ಹೊಂದಿರುವ ಈ ಬಾಲೆಗೆ ಅತ್ಯುತ್ತಮ ಭವಿಷ್ಯವಿದೆ’ ಎಂದು ಹಾರೈಸಿದ್ದಾರೆ.

ಮಕ್ಕಳಿಗೆ ಬಾಲ್ಯದಲ್ಲಿ ಹೀಗೆ ಒಂದಿಲ್ಲಾ ಒಂದು ಗುಂಗು, ಕೌಶಲವನ್ನು ಹೊಕ್ಕಿಸಿಬಿಟ್ಟರೆ, ಅವರದೇ ಪ್ರಪಂಚದಲ್ಲಿ ಆಸಕ್ತಿಗಳಲ್ಲಿ ಕಲಿಕೆಯಲ್ಲಿ ಅವರು ಬೆಳೆಯುತ್ತ ಹೋಗುತ್ತಾರೆ. ಪ್ರತಿಯೊಂದಕ್ಕೂ ಸ್ಪೂನ್​ ಫೀಡ್ ಮಾಡಬೇಕಿಲ್ಲ. ಮುಖ್ಯವಾಗಿ, ಸುಲಭವಾಗಿ ಹೊರಪ್ರಭಾವಕ್ಕೆ ಒಳಗಾಗಲಾರರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ