AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್​ ಮಾಡಿದ್ದು 1 ಲಕ್ಷ ರೂ. ಬೆಲೆಯ ಐಫೋನ್​​, ಆನ್ಲೈನ್​ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್​

ಇಂಗ್ಲೆಂಡ್​ನ ಡೇನಿಯಲ್​ ಎನ್ನುವ ವ್ಯಕ್ತಿ 1 ಲಕ್ಷ ರೂಗಳ ಆಪಲ್​ 13 ಐಫೋನ್ಅನ್ನು ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದರು. ಆದರೆ ಡೆಲಿವರಿಯಾದ ಕವರ್​ನಲ್ಲಿ 2 ಕ್ಯಾಡ್ಬರಿ ಚಾಕೋಲೇಟ್​ ಟಾಯ್ಲೆಟ್​ ಕವರ್​ನಲ್ಲಿ ಸುತ್ತಿಕೊಂಡಿತ್ತು. ಇದನ್ನು ನೋಡಿ ಡೇನಿಯಲ್​ ಗಾಬರಿಗೊಂಡಿದ್ದಾರೆ.

ಆರ್ಡರ್​ ಮಾಡಿದ್ದು 1 ಲಕ್ಷ ರೂ. ಬೆಲೆಯ ಐಫೋನ್​​, ಆನ್ಲೈನ್​ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್​
TV9 Web
| Edited By: |

Updated on:Dec 28, 2021 | 1:18 PM

Share

ಹಲವು ಬಾರಿ ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದು ಒಂದು ವಸ್ತುವಾದರೆ, ಕೈಗೆ ಸಿಗುವುದು ಬೇರೆ ಯಾವುದೋ ವಸ್ತವಾದ ಹಲವು ಘಟನೆಗಳು ಈ ಹಿಂದೆ ನಡೆದಿದೆ. ಇದೀಗ ಅಂಥಹದ್ದೆ ಒಂದು ಘಟನೆ ಆಪಲ್​ ಐಫೋನ್​ ವಿಷಯದಲ್ಲಿ ನಡೆದಿದೆ.  ಇಂಗ್ಲೆಂಡ್​ನ ಡೇನಿಯಲ್​ ಎನ್ನುವ ವ್ಯಕ್ತಿ 1 ಲಕ್ಷ ರೂಗಳ ಆಪಲ್​ 13 ಐಫೋನ್ಅನ್ನು ಆನ್ಲೈನ್​ ನಲ್ಲಿ ಆರ್ಡರ್​ ಮಾಡಿದ್ದರು. ಆದರೆ ಡೆಲಿವರಿಯಾದ ಕವರ್​ನಲ್ಲಿ 2 ಕ್ಯಾಡ್ಬರಿ ಚಾಕೋಲೇಟ್​ ಟಾಯ್ಲೆಟ್​ ಕವರ್​ನಲ್ಲಿ ಸುತ್ತಿಕೊಂಡಿತ್ತು. ಇದನ್ನು ನೋಡಿ ಡೇನಿಯಲ್​ ಗಾಬರಿಗೊಂಡಿದ್ದಾರೆ.

ಡಿಸೆಂಬರ್​2ರಂದು ಐಪೋನ್​ಅನ್ನು ಆರ್ಡರ್​ ಮಾಡಿದ  ಡೇನಿಯಲ್ ಅವರು ಡಿ. 17ರವರೆಗೆ ಕಾದಿದ್ದರು. ಆದರೆ ಆರ್ಡರ್​ ಬರದ ಕಾರಣದ  ಟ್ರ್ಯಾಕಿಂಗ್​ ಚೆಕ್​ ಮಡಿದ ವೇಳೆ ಸ್ಟಾಕ್​ ಖಾಲಿಯಾದ ಕಾರಣ ತಡವಾಗುತ್ತದೆ ಎಂದು ಮೆಸೇಜ್​ ನೋಡಿದ್ದರು. ಕೊನೆಗೂ ಡಿ.17ರಂದು ಪಾರ್ಸಲ್​ ಬಂದಿದ್ದನ್ನು ನೀಡಿ ಡೇನಿಯಲ್​ ಸಂತಸಗೊಂಡಿದ್ದರು. ಖುಷಿಯಿಂದ ಪ್ಯಾಕ್​ ಓಪನ್​ ಮಾಡಿದಾಗ ಡೇನಿಯಲ್​ ಶಾಕ್​ಆಗಿದ್ದರು. ಯಾಕೆಂದರೆ ಪಾರ್ಸಲ್​ನಲ್ಲಿ ಎರಡು ವೈಟ್ ಓರಿಯೋ ಚಾಕೋಲೆಟ್​ಗಳು ಟಾಯ್ಲೆಟ್​ ಪೇಪರ್​ನಲ್ಲು ಸುತ್ತಿಕೊಂಡಿದ್ದವು.

ಈ ಕುರಿತು ಡೇನಿಯಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪೋನ್​ಗಾಗಿ ಕಾದು ಸುಸ್ತಾಗಿ ಕೊನೆಗೆ 24 ಮೈಲಿ ದೂರ ಹೋಗಿ ಅವರ ಪಾರ್ಸಲ್​ ಡೆಲಿವರಿ ಆಗುವ ಅಂಗಡಿಗೇ ಹೋಗಿ ಕೆಳಿದೆ. ಆಗ ಅವರು ನನ್ನ ಹೆಸರಿನಲ್ಲಿ ಬಂದಿದ್ದ ಬಾಕ್ಸ್​ ಕೊಟ್ಟರು. ಬಾಕ್ಸ್​ ಸ್ವಲ್ಪ ಹರಿದಿತ್ತು ಆದರೆ ಭಾರವಾಗಿತ್ತು. ಹೀಗಾಗಿ ಮೊಬೈಲ್​ ಇರಬಹುದೆಂದು ಭಾವಿಸಿದೆ. ಆದರೆ ಅದರಲ್ಲಿ 2 ಚಾಕಲೋಟ್​ಗಳು ಟಾಯ್ಲೆಟದದ ಪೇಪರ್​ನಲ್ಲಿ ಸುತ್ತಿಕೊಂಡಿತ್ತು. ಅಲ್ಲದೆ ತಾನು 1 ಲಕ್ಷರೂಗಳನ್ನು ಪಾವತಿ ಮಾಡಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ.

ಈ ಕುರಿತು ಅವರು ಗ್ರಾಹಕ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದು ತನಿಖೆ ಆರಂಭವಾಗಿದೆ. ಇದು ಇಂಗ್ಲೆಂಡ್​ನಲ್ಲಿ ನಡೆದ ಘಟನೆಯಾದರೂ ಭಾರತದಲ್ಲೂ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ನಡೆಯುತ್ತಲೂ ಇವೆ. ಹೀಗಾಗಿ ಆನ್ಲೈನ್​ ಆರ್ಡರ್​ ಮಾಡುವುದಕ್ಕೂ ಮೊದಲು ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ:

Viral Video: ಸಿಡಿಲು ಬಡಿದು ಸ್ಪೋಟಗೊಂಡ ವ್ಯಕ್ತಿ; ನೆಟ್ಟಿಗರಲ್ಲಿ ಭಯ ಹುಟ್ಟಿಸಿದ ವಿಡಿಯೋ ನೋಡಿ

Published On - 10:02 am, Tue, 28 December 21

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ