Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆಲಸ ಖಾಲೀ ಇದೆ; ಅರ್ಹತೆಯ ಬಗ್ಗೆ ಈ ವಿಡಿಯೋ ನೋಡಿ ತಿಳಿದುಕೊಳ್ಳಿ

Job Alert : ಈ ಕೆಲಸಕ್ಕೆ ಒಂದೇ ಒಂದು ಮುಖ್ಯ ಅರ್ಹತೆಯ ಅವಶ್ಯಕತೆ ಇದೆ. ಸಾಕಷ್ಟು ಜನರು ಅರ್ಜಿ ಸಲ್ಲಿಸುತ್ತಿದ್ದಾರೇನೋ ನಿಜ, ಆದರೆ ಸೂಕ್ತ ವ್ಯಕ್ತಿಗಾಗಿ ನಾವು ಇನ್ನೂ ಕಾಯುತ್ತೇವೆ ಎಂದು ಈ ಕಂಪೆನಿಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Viral Video: ಕೆಲಸ ಖಾಲೀ ಇದೆ; ಅರ್ಹತೆಯ ಬಗ್ಗೆ ಈ ವಿಡಿಯೋ ನೋಡಿ ತಿಳಿದುಕೊಳ್ಳಿ
ಹೆಂಚುಗಳನ್ನು ಬೀಳಿಸಿ ಒಡೆಯುತ್ತಿರುವ ಕೆಲಸದಲ್ಲಿ ನಿರತರಾಗಿರುವ ಬಾಲಣ್ಣನವರು
Follow us
ಶ್ರೀದೇವಿ ಕಳಸದ
|

Updated on:Jul 18, 2023 | 1:59 PM

Monkey : ಕತ್ತೆಯೂ ಒಂದೇ, ಕುದುರೆಯೂ ಒಂದೇ ಎಂಬಂಥ ಪರಿಸ್ಥಿತಿ ನಿಚ್ಚಳವಾಗುತ್ತಿದೆಯೇ? ಮಾಡಿದ ಕೆಲಸವನ್ನೇ ಮಾಡಿ ಮಾಡಿ ಬೇಸರವಾಗಿದೆಯೇ, ಎಷ್ಟು ಕೆಲಸ ಮಾಡಿದರೂ ನಿಮ್ಮ ಮ್ಯಾನೇಜರ್ ಸಿಡಿಮಿಡಿಗೊಳ್ಳುವುದು ಮುಂದುವರೆದೇ ಇದೆಯೇ,  ಅಂದುಕೊಂಡಿದ್ದೇ ಒಂದು ಮಾಡುತ್ತಿರುವ ಕೆಲಸವೇ ಇನ್ನೊಂದು ಎಂದು ಬೇಸರವಾಗುತ್ತಿದೆಯೇ, ರಾತ್ರಿಯಾದರೂ ಕೆಲಸ ಮುಗಿಯುವುದೇ ಇಲ್ಲವೇ, ವರ್ಕ್​ ಫ್ರಂ ಹೋಂ (Work From Home) ಇಲ್ಲವೇ, ರಜೆ ಮಂಜೂರಾಗುತ್ತಿಲ್ಲವೇ, ಸಂಬಳದಲ್ಲಿ ಏರಿಕೆಯಾಗಿಲ್ಲವೆ, ಪ್ರೊಮೋಷನ್ ಆಗಿಲ್ಲವೇ? ಈ ಎಲ್ಲಾ ಇಲ್ಲಗಳ ಮಧ್ಯೆಯೇ ಎಲ್ಲಾ ಬಲ್ಲವರಂತೆ ಮತ್ತು ಘನಗಂಭೀರವಾಗಿ ಕುಳಿತು ಮಾಡುವ ಕೆಲಸವೊಂದು ನಿಮಗಾಗಿ ಕಾಯುತ್ತಿದೆ. ಈ ಕೆಲಸದ ಪ್ರಾತ್ಯಕ್ಷಿಕೆಯನ್ನು ಒಮ್ಮೆ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by İNSAATMUH_MİMAR?‍♂️ (@insaatmuh_mimar)

ಯಾರು ಏನೇ ಅನ್ನಲಿ, ಊರಿಗೆ ಊರೇ ಮುಳುಗಿ ಹೋಗಲಿ ನಾ ಮಾತ್ರ ನನ್ನ ಕೆಲಸದಲ್ಲಿ ಮಗ್ನವಾಗಿರುವೆ- ಇದು ಮೊದಲನೇ ಅರ್ಹತೆ. ನನ್ನ ಬಗ್ಗೆ ಯಾರು ಏನೇ ಅಂದುಕೊಳ್ಳಲಿ ನನ್ನ ಕಾಲುಗಳು ಮಾತ್ರ ನೆಲಕ್ಕಂಟುವುದಿಲ್ಲ- ಇದು ಎರಡನೇ ಅರ್ಹತೆ. ಯಾರು ಎಷ್ಟೇ ಹೂಡಿಕೆ ಮಾಡಿರಲಿ ನಾನು ಮಾತ್ರ ನನ್ನಿಚ್ಛೆಯಂತೆಯೇ ಕೆಲಸ ಮಾಡುವೆ- ಇದು ಮೂರನೇ ಅರ್ಹತೆ. ನನಗೆ ನನ್ನ ಖುಷಿ, ಸಮಾಧಾನ ಮುಖ್ಯ, ಲಾಭವನ್ನು ಎಂದೂ ನಿರೀಕ್ಷಿಸಲಾರೆ- ಇದು ನಾಲ್ಕನೇ ಅರ್ಹತೆ.

ಇದನ್ನೂ ಓದಿ : Viral: ಮೈಲ್ಯಾಂಗ್​ ಆಡಿಯೋ ಸ್ಟೋರಿ ಚಾಲೇಂಜ್​ನಲ್ಲಿ ಪಾಲ್ಗೊಳ್ಳಿ ರೂ.10000 ಬಹುಮಾನ ಗೆಲ್ಲಿ

ಈ ಹೊಸ ಕೆಲಸದ ಪ್ರಾತ್ಯಕ್ಷಿಕೆಯನ್ನು ಈತನಕ 6.5 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ಕೊಂಡಾಡುವವರಿಗಂತೂ ಲೆಕ್ಕವೇ ಇಲ್ಲ. 10ಮಿಲಿಯನ್​ಗಿಂತಲೂ ಹೆಚ್ಚು ಜನ ಇವರನ್ನು ನೋಡಿ ಪ್ರಭಾವಿತರಾಗಿದ್ದಾರೆ. ಇದು ತೃಪ್ತಿಗೆ ಸಂಬಂಧಿಸಿದ್ದು, ನನಗೂ ಇಂಥ ಕೆಲಸ ಬೇಕು ಎಂದು ಲಕ್ಷಾಂತರ ಜನರು ನೆಲದ ಮೇಲೆ ನಿಂತು ಕೈಚಾಚುತ್ತಿದ್ದಾರೆ. ಆದರೆ ಇದೆಲ್ಲ ಅಷ್ಟು ಸುಲಭವೇ? ಒಂದೇ ಒಂದು ಮುಖ್ಯ ಅರ್ಹತೆಯನ್ನು ಈ ಕಂಪೆನಿಯ ಮುಖ್ಯಸ್ಥರು ನಿರೀಕ್ಷಿಸುತ್ತಿದ್ದಾರೆ; ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸುವವರು ಬಾಲವನ್ನು ಹೊಂದಿರುವುದು ಕಡ್ಡಾಯ! 

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:53 pm, Tue, 18 July 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!