AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುತೂಹಲ ಮೂಡಿಸಿದ 22-2-2022: ಅಪರೂಪದ ದಿನಾಂಕದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

. ಇಂದು 2022ರ ಫೆ.22 ವರ್ಷದ 2 ನೇ ತಿಂಗಳು. ಇದನ್ನು ಓದುವಾಗ 22-2-2022 ಎಂದಾಗುತ್ತದೆ. ಈ ರೀತಿ ಸೀರಿಯಲ್​ ದಿನಾಂಕ ಪಡೆಯಲು ಇನ್ನು ಮುಂದಿನ ಶತಮಾನಕ್ಕೇ ಹೋಗಬೇಕು.

ಕುತೂಹಲ ಮೂಡಿಸಿದ 22-2-2022: ಅಪರೂಪದ ದಿನಾಂಕದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ
ದಿನಾಂಕ
TV9 Web
| Edited By: |

Updated on: Feb 22, 2022 | 10:16 AM

Share

ಇಂದು ಫೆ, 22, 2022.  ಸಾಮಾಜಿಕ ಜಾಲತಾಣ (Social Media) ಸೇರಿದಂತೆ ಎಲ್ಲೆಡೆ ಇಂದಿನ ದಿನಾಂಕದ ಬಗ್ಗೆಯೇ ಚರ್ಚೆ. ಯಾವ ಸ್ಪೆಷಲ್​ ಡೇ ಇಲ್ಲದಿದ್ದರೂ ಜನ ಇಂದಿನ ದಿನಾಂಕವನ್ನು ವಿಶೇಷವಾಗಿ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ವಾಟ್ಸಾಪ್ (WhatsApp) ​, ಫೇಸ್ಬುಕ್(Facebook)​ ಎಲ್ಲೆಡೆ ಸ್ಟೇಟಸ್​, ಸ್ಟೋರಿಗಳಲ್ಲಿ ಇಂದಿನ ದಿನಾಂಕದ್ದೇ ವಿಚಾರ. ಅರೇ ಇದೇನಪ್ಪಾ ಇವತ್ತಿನ ದಿನಾಂಕದ ಸ್ಪೆಷಾಲಿಟಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್​​ ಸ್ಟೋರಿ. ಇಂದು 2022ರ ಫೆ.22 ವರ್ಷದ 2 ನೇ ತಿಂಗಳು. ಇದನ್ನು ಓದುವಾಗ 22-2-2022 ಎಂದಾಗುತ್ತದೆ. ಈ ರೀತಿ ಸೀರಿಯಲ್​ ದಿನಾಂಕ ಪಡೆಯಲು ಇನ್ನು ಮುಂದಿನ ಶತಮಾನಕ್ಕೇ ಹೋಗಬೇಕು. ಯಾಕೆಂದರೆ 33-3-3033 ಬರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಇಂದಿನ ದಿನಾಂಕ ಜನರಲ್ಲಿ ಅಚ್ಚರಿ ಮೂಡಿಸಿದೆ.

ಪಾಲಿಂಡ್ರೋಮ್ ಮತ್ತು ಅಂಬಿಗ್ರಾಮ್ ದಿನ

ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ದಿನಾಂಕದ ಬಗ್ಗೆ ಸಿಕ್ಕಾಪಟ್ಟೆ ಪೋಸ್ಟ್​ಗಳು ವೈರಲ್​ ಆಗುತ್ತಿವೆ.  ಈ ದಿನ ಪಾಲಿಂಡ್ರೋಮ್ ಮತ್ತು ಅಂಬಿಗ್ರಾಮ್ ಹೊಂದಿದ ವಿಶೇಷ ದಿನವಾಗಿದೆ. ಎರಡೂ ಕಡೆಯಿಂದ ಓದಿದಾಗಲು ಒಂದೇ ರೀತಿಯ ದಿನಾಂಕ ಸಿಗುತ್ತದೆ. ಇದನ್ನು ಮಿರರ್​ ಡೇ ಎಂದೂ ಕರೆಯುತ್ತಾರೆ. ದಿ ಹೆರಾಲ್ಡ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಶತಮಾನದಲ್ಲಿ ಅಂತಹ 11 ದಿನಾಂಕಗಳಿವೆ. ಇಂದು ಎಂಟನೆಯ ದಿನಾಂಕವಾಗಿದೆ. ಇನ್ನೂ ಕೊನೆಯ ಮೂರು 2080 ರ ದಶಕದಲ್ಲಿ ಬರುತ್ತವೆ ಎನ್ನಲಾಗಿದೆ.

ಜಪಾನೀಸ್​ ಕ್ಯಾಲೆಂಡರ್​ನಂತೆ ಬಳಸುವ DDMMYYY ರೂಪದಲ್ಲಿ ಬರೆಯಬಹುದಾದ ಇಂದಿನ ದಿನಾಂಕ ಬಗ್ಗೆ ಸಾಮಾಜಿಕ ಜಾಲತಾಣಗಳಮೆಸೇಜ್​ಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:

ಮೊದಲ ಬಾರಿ ವಿಮಾನದ ಕಾಕ್ಪಿಟ್​ ಪ್ರವೇಶಿಸಿ ಅಚ್ಚರಿಗೊಂಡ 2 ವರ್ಷದ ಮಗು: ವಿಡಿಯೋ ವೈರಲ್​

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ