AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮಾರಿ ಬೆಳ್ಳಕ್ಕಿ; ಹಾರಲು ಒಲ್ಲೆ, ಸ್ಟಂಟ್ ಆದರೆ ಓಕೆ

Seagull : ನೆಲ ಬಿಟ್ಟು ಮೇಲೆ ಹಾರಿದರೆ ಮಜಾ. ನಮ್ಮಷ್ಟಕ್ಕೆ ನಾವೇ ಹಾರಿದರೆ ಇನ್ನೂ ಮಜಾ. ಹಾರುವವರ ಬೆನ್ನ ಮೇಲೆ ರೆಕ್ಕೆ ಬಿಚ್ಚಿ ಪೋಸ್​ ಕೊಟ್ರಂತೂ ಮಹಾಮಜಾ. ಯಾರ ಬರ್ತೀರಿ ಫ್ರೀ ರೈಡ್​? ಆಗಾಗ ಇಂಥದೆಲ್ಲ ಸ್ವಲ್ಪ ಇರಬೇಕು ಜೀವನದಲ್ಲಿ.

ಸೋಮಾರಿ ಬೆಳ್ಳಕ್ಕಿ; ಹಾರಲು ಒಲ್ಲೆ, ಸ್ಟಂಟ್ ಆದರೆ ಓಕೆ
Seagull Did Not Want To Fly So Used This Stunt.
TV9 Web
| Edited By: |

Updated on:Nov 18, 2022 | 10:24 AM

Share

Viral Video : ನಿನ್ನೆಯಷ್ಟೇ ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಈಗ 1.1 ಮಿಲಿಯನ್​ ಜನರನ್ನು ತಲುಪಿದೆ. 40,000 ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. 475 ಕೋಟ್​ಟ್ವೀಟ್ ಮಾಡಿದ್ದಾರೆ. ಇದು ಹಳೆಯ ವಿಡಿಯೋ ಆದರೂ ನೆಟ್ಟಿಗರಿಗೆ ಮತ್ತೊಮ್ಮೆ ಬಹಳ ಇಷ್ಟವಾಗಿದೆ ಎಂದರ್ಥ. ಪಕ್ಷಿಗಳಿಗೂ ಹೀಗೆಲ್ಲ ಆಗಾಗ ಏನಾದರೂ ಸಾಹಸಕ್ಕೆ ಬೀಳಬೇಕು ಅನ್ನಿಸುತ್ತಿದೆ ಅಂದಹಾಗಾಯ್ತು. ನೋಡಿ ನೀವೇ ವಿಡಿಯೋ. ಎಂಥ ಲೀಲಾಜಾಲವಾಗಿ ಸ್ಟಂಟ್​ ಮಾಡಿವೆ ಬೆಳ್ಳಕ್ಕಿಗಳು.

ಕೇವಲ 6 ಸೆಕೆಂಡಿನ ವಿಡಿಯೋ ಇದು. ಭಲೇ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ನಾಸಾದ ಶೆಟಲ್​ ಕ್ಯಾರಿಯರ್​ ವಿಮಾನವನ್ನು ನೆನಪಿಸಿಕೊಂಡಿದ್ದಾರೆ. 1983 ರಲ್ಲಿ ರೋಮ್‌ನಲ್ಲಿ ಹಾರಿದ ಬೋಯಿಂಗ್ 747 SCA ಯಂತೆ ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ನನ್ನ ಇಡೀ ಜೀವನದುದ್ದಕ್ಕೂ ಬೆಳ್ಳಕ್ಕಿಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಆದರೆ ಈ ರೀತಿಯಾಗಿ ಎಂದೂ ಎಲ್ಲಿಯೂ ನೋಡಿದ್ದಿಲ್ಲ, ಅತ್ಯದ್ಭುತ ಇದು ಎಂದಿದ್ದಾರೆ.

ಮನುಷ್ಯನಿಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳೂ ಹೀಗೆ ತಮ್ಮದೇ ಲೋಕದಲ್ಲಿ ಸಂತೋಷದಿಂದ, ಪುಳಕದಿಂದ ಕಳೆದು ಹೋಗಲು ಏನಾದರೊಂದು ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿರುತ್ತವೆ. ಹೌದು ತಾನೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:23 am, Fri, 18 November 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ