AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮಾರಿ ಬೆಳ್ಳಕ್ಕಿ; ಹಾರಲು ಒಲ್ಲೆ, ಸ್ಟಂಟ್ ಆದರೆ ಓಕೆ

Seagull : ನೆಲ ಬಿಟ್ಟು ಮೇಲೆ ಹಾರಿದರೆ ಮಜಾ. ನಮ್ಮಷ್ಟಕ್ಕೆ ನಾವೇ ಹಾರಿದರೆ ಇನ್ನೂ ಮಜಾ. ಹಾರುವವರ ಬೆನ್ನ ಮೇಲೆ ರೆಕ್ಕೆ ಬಿಚ್ಚಿ ಪೋಸ್​ ಕೊಟ್ರಂತೂ ಮಹಾಮಜಾ. ಯಾರ ಬರ್ತೀರಿ ಫ್ರೀ ರೈಡ್​? ಆಗಾಗ ಇಂಥದೆಲ್ಲ ಸ್ವಲ್ಪ ಇರಬೇಕು ಜೀವನದಲ್ಲಿ.

ಸೋಮಾರಿ ಬೆಳ್ಳಕ್ಕಿ; ಹಾರಲು ಒಲ್ಲೆ, ಸ್ಟಂಟ್ ಆದರೆ ಓಕೆ
Seagull Did Not Want To Fly So Used This Stunt.
TV9 Web
| Edited By: ಶ್ರೀದೇವಿ ಕಳಸದ|

Updated on:Nov 18, 2022 | 10:24 AM

Share

Viral Video : ನಿನ್ನೆಯಷ್ಟೇ ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಈಗ 1.1 ಮಿಲಿಯನ್​ ಜನರನ್ನು ತಲುಪಿದೆ. 40,000 ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. 475 ಕೋಟ್​ಟ್ವೀಟ್ ಮಾಡಿದ್ದಾರೆ. ಇದು ಹಳೆಯ ವಿಡಿಯೋ ಆದರೂ ನೆಟ್ಟಿಗರಿಗೆ ಮತ್ತೊಮ್ಮೆ ಬಹಳ ಇಷ್ಟವಾಗಿದೆ ಎಂದರ್ಥ. ಪಕ್ಷಿಗಳಿಗೂ ಹೀಗೆಲ್ಲ ಆಗಾಗ ಏನಾದರೂ ಸಾಹಸಕ್ಕೆ ಬೀಳಬೇಕು ಅನ್ನಿಸುತ್ತಿದೆ ಅಂದಹಾಗಾಯ್ತು. ನೋಡಿ ನೀವೇ ವಿಡಿಯೋ. ಎಂಥ ಲೀಲಾಜಾಲವಾಗಿ ಸ್ಟಂಟ್​ ಮಾಡಿವೆ ಬೆಳ್ಳಕ್ಕಿಗಳು.

ಕೇವಲ 6 ಸೆಕೆಂಡಿನ ವಿಡಿಯೋ ಇದು. ಭಲೇ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ನಾಸಾದ ಶೆಟಲ್​ ಕ್ಯಾರಿಯರ್​ ವಿಮಾನವನ್ನು ನೆನಪಿಸಿಕೊಂಡಿದ್ದಾರೆ. 1983 ರಲ್ಲಿ ರೋಮ್‌ನಲ್ಲಿ ಹಾರಿದ ಬೋಯಿಂಗ್ 747 SCA ಯಂತೆ ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ನನ್ನ ಇಡೀ ಜೀವನದುದ್ದಕ್ಕೂ ಬೆಳ್ಳಕ್ಕಿಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಆದರೆ ಈ ರೀತಿಯಾಗಿ ಎಂದೂ ಎಲ್ಲಿಯೂ ನೋಡಿದ್ದಿಲ್ಲ, ಅತ್ಯದ್ಭುತ ಇದು ಎಂದಿದ್ದಾರೆ.

ಮನುಷ್ಯನಿಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳೂ ಹೀಗೆ ತಮ್ಮದೇ ಲೋಕದಲ್ಲಿ ಸಂತೋಷದಿಂದ, ಪುಳಕದಿಂದ ಕಳೆದು ಹೋಗಲು ಏನಾದರೊಂದು ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿರುತ್ತವೆ. ಹೌದು ತಾನೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:23 am, Fri, 18 November 22

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು