AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಥಾ ಶಾಣ್ಯಾ ನಾಯಿ! ತಪ್ಪಿಸಿಕೊಂಡಿದ್ದ ನಾಯಿ ಬಂದಿದ್ದು ಪೊಲೀಸ್​ ಠಾಣೆಗೆ

Dog : ಗೆಳೆಯನೊಂದಿಗೆ ತಿರುಗಾಟಕ್ಕೆ ಹೋಗಿದ್ದಾಳೆ ರೋಸಿ. ಗೆಳೆಯ ತನ್ನ ಮನೆಗೆ ಹೋಗಿದ್ದಾನೆ. ರೋಸಿಗೆ ವಾಪಸ್​ ಮನೆಗೆ ಬರುವುದು ಗೊತ್ತಾಗಿಲ್ಲ. ಆದರೂ ಧೃತಿಗೆಡದೆ ನೇರ ಪೊಲೀಸ್​ ಠಾಣೆಗೆ ಹೋಗಿದ್ದಾಳೆ. ಮುಂದೆ?

ಎಂಥಾ ಶಾಣ್ಯಾ ನಾಯಿ! ತಪ್ಪಿಸಿಕೊಂಡಿದ್ದ ನಾಯಿ ಬಂದಿದ್ದು ಪೊಲೀಸ್​ ಠಾಣೆಗೆ
Lost dog in UK enters police station
TV9 Web
| Edited By: |

Updated on: Nov 17, 2022 | 6:09 PM

Share

Viral Video : ಲಂಡನ್​ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಎಲ್ಲೋ ಕಳೆದುಹೋಗಿದ್ದ ನಾಯಿ ಎಲ್ಲಾ ಬಿಟ್ಟು ಪೊಲೀಸ್​ ಠಾಣೆಗೆ ಬಂದು ಅಚ್ಚರಿ ಮೂಡಿಸಿದೆ. ಆನ್​ಲೈನ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರೆಲ್ಲ ಎಂಥ ಶಾಣ್ಯಾ ನಾಯಿ ಇದು ಎನ್ನುತ್ತಿದ್ದಾರೆ. ಈ ನಾಯಿಯ ಹೆಸರು ರೋಸಿ. ಇನ್ನೊಂದು ನಾಯಿಯೊಂದಿಗೆ ತಿರುಗಾಡಿಕೊಂಡು ಹೋಗುವಾಗ ಈ ನಾಯಿ ತಪ್ಪಿಸಿಕೊಂಡಿದೆ. ಆಮೇಲೆ ತನ್ನಷ್ಟಕ್ಕೆ ತಾನೇ ಪೊಲೀಸ್​ ಠಾಣೆಯೊಳಗೆ ಬಂದು ಕುಳಿತುಕೊಂಡಿದೆ. ಹೀಗೆ ಬಂದು ಕುಳಿತ ನಾಯಿಯ ಕೊರಳಿನಲ್ಲಿದ್ದ ಕಾಲರ್​ನಿಂದ ಪೋಷಕರನ್ನು ಪತ್ತೆ ಹಚ್ಚಿದ್ದಾರೆ ಪೊಲೀಸರು.

ಈ ವಿಡಿಯೋ ಅನ್ನು 60,000 ಜನರು ನೋಡಿದ್ದಾರೆ. ಅನೇಕರು ರೋಸಿಯನ್ನು ಹೊಗಳಿದ್ದಾರೆ. ಇಷ್ಟೊಂದು ಬುದ್ಧಿ ನಿನಗೆ ಹೇಗೆ ಬಂತು ಹುಡುಗಿ ಎಂದಿದ್ದಾರೆ ಅನೇಕರು. ಎಂಥ ಜಾಣ ನಾಯಿ ನೀನು, ಜಗತ್ತಿನಲ್ಲಿರುವ ನಾಯಿಗಳಿಗೆ ಇಂಥ ಬುದ್ಧಿ ಬರಲಿ, ಆಗ ನಾಯಿಗಳನ್ನು ಕಳೆದುಕೊಂಡು ಬೇಸರಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು. ಆದರೂ ಬಹಳೇ ಅಚ್ಚರಿ ಇದು ಎಲ್ಲಾ ಬಿಟ್ಟು ಪೊಲೀಸ್​ ಠಾಣೆಗೆ ಬಂದು ಕುಳಿತಿದೆ ಎಂದರೆ!

ಅಲ್ಲವೆ ಅಚ್ಚರಿಯೇ ತಾನೆ ಇದು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?