AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಥಾ ಶಾಣ್ಯಾ ನಾಯಿ! ತಪ್ಪಿಸಿಕೊಂಡಿದ್ದ ನಾಯಿ ಬಂದಿದ್ದು ಪೊಲೀಸ್​ ಠಾಣೆಗೆ

Dog : ಗೆಳೆಯನೊಂದಿಗೆ ತಿರುಗಾಟಕ್ಕೆ ಹೋಗಿದ್ದಾಳೆ ರೋಸಿ. ಗೆಳೆಯ ತನ್ನ ಮನೆಗೆ ಹೋಗಿದ್ದಾನೆ. ರೋಸಿಗೆ ವಾಪಸ್​ ಮನೆಗೆ ಬರುವುದು ಗೊತ್ತಾಗಿಲ್ಲ. ಆದರೂ ಧೃತಿಗೆಡದೆ ನೇರ ಪೊಲೀಸ್​ ಠಾಣೆಗೆ ಹೋಗಿದ್ದಾಳೆ. ಮುಂದೆ?

ಎಂಥಾ ಶಾಣ್ಯಾ ನಾಯಿ! ತಪ್ಪಿಸಿಕೊಂಡಿದ್ದ ನಾಯಿ ಬಂದಿದ್ದು ಪೊಲೀಸ್​ ಠಾಣೆಗೆ
Lost dog in UK enters police station
TV9 Web
| Edited By: ಶ್ರೀದೇವಿ ಕಳಸದ|

Updated on: Nov 17, 2022 | 6:09 PM

Share

Viral Video : ಲಂಡನ್​ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಎಲ್ಲೋ ಕಳೆದುಹೋಗಿದ್ದ ನಾಯಿ ಎಲ್ಲಾ ಬಿಟ್ಟು ಪೊಲೀಸ್​ ಠಾಣೆಗೆ ಬಂದು ಅಚ್ಚರಿ ಮೂಡಿಸಿದೆ. ಆನ್​ಲೈನ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರೆಲ್ಲ ಎಂಥ ಶಾಣ್ಯಾ ನಾಯಿ ಇದು ಎನ್ನುತ್ತಿದ್ದಾರೆ. ಈ ನಾಯಿಯ ಹೆಸರು ರೋಸಿ. ಇನ್ನೊಂದು ನಾಯಿಯೊಂದಿಗೆ ತಿರುಗಾಡಿಕೊಂಡು ಹೋಗುವಾಗ ಈ ನಾಯಿ ತಪ್ಪಿಸಿಕೊಂಡಿದೆ. ಆಮೇಲೆ ತನ್ನಷ್ಟಕ್ಕೆ ತಾನೇ ಪೊಲೀಸ್​ ಠಾಣೆಯೊಳಗೆ ಬಂದು ಕುಳಿತುಕೊಂಡಿದೆ. ಹೀಗೆ ಬಂದು ಕುಳಿತ ನಾಯಿಯ ಕೊರಳಿನಲ್ಲಿದ್ದ ಕಾಲರ್​ನಿಂದ ಪೋಷಕರನ್ನು ಪತ್ತೆ ಹಚ್ಚಿದ್ದಾರೆ ಪೊಲೀಸರು.

ಈ ವಿಡಿಯೋ ಅನ್ನು 60,000 ಜನರು ನೋಡಿದ್ದಾರೆ. ಅನೇಕರು ರೋಸಿಯನ್ನು ಹೊಗಳಿದ್ದಾರೆ. ಇಷ್ಟೊಂದು ಬುದ್ಧಿ ನಿನಗೆ ಹೇಗೆ ಬಂತು ಹುಡುಗಿ ಎಂದಿದ್ದಾರೆ ಅನೇಕರು. ಎಂಥ ಜಾಣ ನಾಯಿ ನೀನು, ಜಗತ್ತಿನಲ್ಲಿರುವ ನಾಯಿಗಳಿಗೆ ಇಂಥ ಬುದ್ಧಿ ಬರಲಿ, ಆಗ ನಾಯಿಗಳನ್ನು ಕಳೆದುಕೊಂಡು ಬೇಸರಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು. ಆದರೂ ಬಹಳೇ ಅಚ್ಚರಿ ಇದು ಎಲ್ಲಾ ಬಿಟ್ಟು ಪೊಲೀಸ್​ ಠಾಣೆಗೆ ಬಂದು ಕುಳಿತಿದೆ ಎಂದರೆ!

ಅಲ್ಲವೆ ಅಚ್ಚರಿಯೇ ತಾನೆ ಇದು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!