AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಗೆ ಬಂಗಾರದ ಚೈನು ಹಾಕಿ ಅಚ್ಚರಿ ಅರಳಿಸಿದ ಮಗ

Son surprises mother : ಊಟ ಬಡಿಸುವಲ್ಲಿ ಮಗ್ನಳಾಗಿದ್ದಾಳೆ ಈ ತಾಯಿ. ಮಗ ಆಕೆಗೆ ಬಂಗಾರದ ಚೈನನ್ನು ತಂದು ಕೊರಳಿಗೆ ಹಾಕಿದ್ದಾನೆ. ಕಿಂಚಿತ್ತೂ ಇದರ ಸುಳಿವೇ ಇಲ್ಲದ ತಾಯಿ ಅಪಾರ ಅಚ್ಚರಿಗೆ ಒಳಗಾಗಿದ್ದಾಳೆ. ನೋಡಿ ವಿಡಿಯೋ.

ತಾಯಿಗೆ ಬಂಗಾರದ ಚೈನು ಹಾಕಿ ಅಚ್ಚರಿ ಅರಳಿಸಿದ ಮಗ
Son surprises mother with new gold chain. Her million-dollar smile
TV9 Web
| Updated By: ಶ್ರೀದೇವಿ ಕಳಸದ|

Updated on:Nov 15, 2022 | 1:42 PM

Share

Viral Video : ಮಕ್ಕಳ ಜೀವನ ಚೆನ್ನಾಗಿರಬೇಕೆಂದು ಅದೆಷ್ಟೋ ಪೋಷಕರು ಹಗಲೂ ರಾತ್ರಿ ಶ್ರಮಿಸುತ್ತಾರೆ. ಅವರು ಪಟ್ಟ ಕಷ್ಟ ಕೆಲವೇ ಕೆಲವು ಮಕ್ಕಳಿಗೆ ಮಾತ್ರ ಅರ್ಥವಾಗುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ತನ್ನಪಾಡಿಗೆ ತಾನು ಅಡುಗೆಮನೆಯಲ್ಲಿ ಊಟಕ್ಕೆ ಬಡಿಸುತ್ತಿರುವಾಗ ತಾಯಿಗೆ ಮಗ ಬಂಗಾರದ ಚೈನು ಹಾಕಿ ಸರ್​​ಪ್ರೈಝ್​ ಕೊಟ್ಟಿದ್ದಾನೆ. ಆಕೆಯ ಮುಖದ ಮೇಲಿನ ಅಚ್ಚರಿಯ ನಗುವನ್ನು ಗಮನಿಸಿ.

5,000ಕ್ಕೂ ಹೆಚ್ಚು ಜನರನ್ನು ಈ ಪೋಸ್ಟ್​ ಟ್ವಿಟ್​ ಮೂಲಕ ತಲುಪಿದೆ. ಹೀಗೊಂದು ಅಚ್ಚರಿಯ ಉಡುಗೊರೆ ಮಗನಿಂದ ದೊರೆಯಬಹುದೆಂಬ ಇರಾದೆ ಆಕೆಗೆ ಇರಲಿಲ್ಲವೆನ್ನಿಸುತ್ತದೆ ಆಕೆಯ ಮುಖದಲ್ಲಿ ಅರಳಿದ ನಗು ಮತ್ತು ಅಚ್ಚರಿ ನೋಡಿದಾಗ. ನೆಟ್ಟಿಗರು ಈ ಹೃದಯಸ್ಪರ್ಶಿ ವಿಡಿಯೋ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ.

ನಮ್ಮ ಖುಷಿಯನ್ನು ಪಡೆಯುವುದು ಸುಲಭ. ಆದರೆ ನಮಗೆ ಜೀವ ತೇಯ್ದವರ ಖುಷಿಯನ್ನು ಅವರ ಮುಖದಲ್ಲಿ ಮರಳಿಸುವುದು ಬಹಳೇ ಕಷ್ಟ. ಅಂಥ ಕಷ್ಟವನ್ನು ಕೆಲವೇ ಕೆಲವರು ತೆಗೆದುಕೊಳ್ಳಲು ಸಿದ್ಧರಿರುತ್ತಾರೆ.

ಏನನ್ನಿಸಿತು ಈ ವಿಡಿಯೋ ನೋಡಿ ನಿಮಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:41 pm, Tue, 15 November 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ