AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನ್​ಲ್ಲಿದೆ ಎಂದಿಗೂ ಬಳಸದ 10,000 ಬೆಡ್‌ರೂಮ್ ಉಳ್ಳ ಹೋಟೆಲ್​

ಜರ್ಮನಿಯ ಬಾಲ್ಟಿಕ್ ದ್ವೀಪದ ಬಿಳಿ ಮರಳಿನ ಕಡಲತೀರದಲ್ಲಿ 10,000 ಮಲಗುವ ಕೋಣೆ ಇರುವ ನಾಜಿ ಹೋಟೆಲ್ ವಿಶ್ವದ ಅತಿದೊಡ್ಡ ಹೋಟೆಲ್

ಜರ್ಮನ್​ಲ್ಲಿದೆ ಎಂದಿಗೂ ಬಳಸದ 10,000 ಬೆಡ್‌ರೂಮ್ ಉಳ್ಳ ಹೋಟೆಲ್​
ಜರ್ಮನಿಯಲ್ಲಿರುವ ಹೋಟೆಲ್​
TV9 Web
| Edited By: ವಿವೇಕ ಬಿರಾದಾರ|

Updated on: Oct 08, 2022 | 7:30 AM

Share

ವಿಚಿತ್ರ ಎನಿಸಿದರು ಇದು ಸತ್ಯ ಜರ್ಮನಿಯ ಬಾಲ್ಟಿಕ್ ದ್ವೀಪದ ಬಿಳಿ ಮರಳಿನ ಕಡಲತೀರದಲ್ಲಿ 10,000 ಮಲಗುವ ಕೋಣೆ ಇರುವ ನಾಜಿ ಹೋಟೆಲ್ ವಿಶ್ವದ ಅತಿದೊಡ್ಡ ಹೋಟೆಲ್ ಇದೆ. ಈ ಹೋಟೆಲ್​ನ್ನು ಎಂದಿಗೂ ಬಳಸಿಲ್ಲ. ಇದನ್ನು ನಿರ್ಮಿಸಿ ಸುಮಾರು 70 ವರ್ಷಗಳಾದರೂ ಇಲ್ಲಿಯವರೆಗು ಯಾರು ಇದನ್ನು ಬಳಸಿಲ್ಲ. ಈ ಹೋಟೆಲ್​ನ್ನು 1936 ಮತ್ತು 1939 ರ ನಡುವೆ ನಿರ್ಮಿಸಲಾಯಿತು.

ಜರ್ಮನ್ ಕೆಲಸಗಾರರಿಗೆ ವಿಶ್ರಾಂತಿ ಪಡೆಯಲು ಮತ್ತು ನಾಜಿ ಧರ್ಮ ಪ್ರಚಾರಕರು ವಿಶ್ರಾಂತಿ ಪಡೆಯಲು ಈ ಹೋಟೆಲ್​ನ್ನು ನಿರ್ಮಿಸಲಾಯಿತು. ಸ್ಥಳೀಯರು ಈ ಹೋಟೆಲ್​ನ್ನು ಕೊಲೋಸಸ್ ಎಂದು ಕರೆಯುತ್ತಾರೆ. ಈ ಹೋಟೆಲ್​ ಒಂದೇ ರೀತಿಯ ಎಂಟು ಕಟ್ಟಡಗಳನ್ನು ಒಳಗೊಂಡಿದೆ. ಇದು 4.5 ಕಿಮೀ ಉದ್ದವಿದೆ. ಕಡಲತೀರದಿಂದ ಸರಿಸುಮಾರು 150 ಮೀ. ದೂರವಿದೆ. ಇದನ್ನು ನಿರ್ಮಿಸಲು 9,000 ಕಾರ್ಮಿಕರು ಮೂರು ವರ್ಷ ಸಮಯ ತೆಗೆದುಕೊಂಡರು. ಈ ಹೋಟೆಲ್​ ಚಿತ್ರಮಂದಿರ, ಸಭಾಂಗಣಗಳು, ಈಜುಕೊಳಗಳನ್ನು ಹೊಂದಿದೆ.

5 ರಿಂದ 2.5 ಮೀ ವಿಸ್ತೀರ್ಣದ ಪ್ರತಿ ಕೊಠಡಿಯು ಎರಡು ಹಾಸಿಗೆಗಳು, ವಾರ್ಡ್ರೋಬ್ ಮತ್ತು ಸಿಂಕ್​ನ್ನು ಹೊಂದಿದೆ. ಪ್ರತಿ ಮಹಡಿಯಲ್ಲಿ ಸಾಮೂಹಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳು ಮತ್ತು ಬಾಲ್​ರೂಂಗಳು ಇವೆ. ಮಧ್ಯದಲ್ಲಿ, ಮಿಲಿಟರಿ ಆಸ್ಪತ್ರೆ ಇದೆ.

2011 ರಲ್ಲಿ, ಒಂದು ಬ್ಲಾಕ್​ನ್ನು 400 ಹಾಸಿಗೆಯ ಹಾಸ್ಟೆಲ್​ ಆ​ಗಿ ಪರಿವರ್ತಿಸಲಾಯಿತು. ಟೆನ್ನಿಸ್ ಕೋರ್ಟ್‌ಗಳು ಮತ್ತು ಈಜುಕೊಳ ಮತ್ತು ಸಣ್ಣ ಶಾಪಿಂಗ್ ಸೆಂಟರ್‌ಗಳನ್ನು ಒಳಗೊಂಡಿರುವ 300 ಹಾಸಿಗೆಗಳೊಂದಿಗೆ ಹೋಟೆಲ್​​ನ್ನು ಆಧುನಿಕ ರಜಾದಿನದ ರೆಸಾರ್ಟಾಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿದೆ.

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್