Blind Snake: ಇದು ಎರೆಹುಳುವಲ್ಲ ಹಾವು, ಈ ಬ್ಲೈಂಡ್ ಸ್ನೇಕ್ ಎಷ್ಟು ಅಪಾಯಕಾರಿ?

ಹಾವಿನಲ್ಲೂ ನೂರಾರು ರೀತಿಯ ಪ್ರಭೇದಗಳಿವೆ. ಆದರೆ ಅತ್ಯಂತ ಕಿರಿಯ ಹಾವು ಎನಿಸಿಕೊಂಡಿರುವ ಈ ಬ್ಲೈಂಡ್ ಸ್ನೇಕ್ ನೋಡಲು ಎರೆಹುಳುವಿನಂತೆ ಕಾಣುತ್ತೆ. ಪ್ರಪಂಚದಾದ್ಯಂತ ಸುಮಾರು 3000 ಜಾತಿಯ ಹಾವುಗಳು ಕಂಡುಬಡುತ್ತವೆ. ಅದರಲ್ಲಿ ಸುಮಾರು 200 ಹಾವುಗಳು ವಿಷಕಾರಿಯಾಗಿವೆ.

Blind Snake: ಇದು ಎರೆಹುಳುವಲ್ಲ ಹಾವು, ಈ ಬ್ಲೈಂಡ್ ಸ್ನೇಕ್ ಎಷ್ಟು ಅಪಾಯಕಾರಿ?
ಬ್ಲೈಂಡ್ ಸ್ನೇಕ್
Follow us
|

Updated on: Apr 18, 2023 | 11:09 AM

ಹಾವಿನಲ್ಲೂ ನೂರಾರು ರೀತಿಯ ಪ್ರಭೇದಗಳಿವೆ. ಆದರೆ ಅತ್ಯಂತ ಕಿರಿಯ ಹಾವು ಎನಿಸಿಕೊಂಡಿರುವ ಈ ಬ್ಲೈಂಡ್ ಸ್ನೇಕ್ ನೋಡಲು ಎರೆಹುಳುವಿನಂತೆ ಕಾಣುತ್ತೆ. ಪ್ರಪಂಚದಾದ್ಯಂತ ಸುಮಾರು 3000 ಜಾತಿಯ ಹಾವುಗಳು ಕಂಡುಬಡುತ್ತವೆ. ಅದರಲ್ಲಿ ಸುಮಾರು 200 ಹಾವುಗಳು ವಿಷಕಾರಿಯಾಗಿವೆ.

ಹಾವು ಎನ್ನುವ ಶಬ್ದ ಕೇಳಿದಾಕ್ಷಣ ಮೈಯಲ್ಲಿರುವ ರೋಮಗಳು ನೆಟ್ಟಗಾಗುತ್ತವೆ. ಒಂದು ರೀತಿಯ ಗಾಬರಿ. ಎಲ್ಲಾ ಹಾವುಗಳು ಕಚ್ಚುವುದಿಲ್ಲ, ಎಲ್ಲಾ ಹಾವುಗಳಲ್ಲಿ ವಿಷ ಇರುವುದೂ ಇಲ್ಲ. ಆದರೂ ಭಯ. ಎರೆಹುಳುವಿನಂತೆ ತೆಳ್ಳಗೆ ಹಾಗೂ ಅತ್ಯಂತ ಕಿರಿಯ ಕಿರಿಯ ಬ್ಲೈಂಡ್​ ಸ್ನೇಕ್ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡಲಿದ್ದೇವೆ.

ಇದನ್ನು ಬ್ಲೈಂಡ್ ಸ್ನೇಕ್ ಎಂದು ಕರೆಯಲಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಇದನ್ನು ಇಂಡೋಟೈಫ್ಲಾಪ್ಸ್​ ಬ್ರಾಮಿನಿಯನ್ ಎಂದು ಕರೆಯಲಾಗುತ್ತದೆ. ಈ ಹಾವು ಎಲ್ಲಿಯಾದರೂ ಕಾಣಿಸಿದರೆ ಅದನ್ನು ಎರೆಹುಳು ಎಂದೇ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅದರ ಚಲನೆ ಹಾಗೂ ಬಣ್ಣ ಒಂದೇ ಆಗಿರುತ್ತದೆ.

ಮತ್ತಷ್ಟು ಓದಿ: Bugkiss: ಕೀಟಗಳ ಪ್ರೀತಿಯಲ್ಲಿ ಬಿದ್ದ ವ್ಯಕ್ತಿ, ಅವುಗಳನ್ನು ಚುಂಬಿಸಲು ಸಾಧನವನ್ನೇ ತಯಾರಿಸಿದ್ರು, ನೋಡಿ ಹೇಗಿದೆ

ಬಹಳ ಹತ್ತಿರದಿಂದ ನೋಡಿದರೆ ಮಾತ್ರ ಎರೆಹುಳುವಿಗಿಂತ ಭಿನ್ನವಾದ ಸಣ್ಣ ಪಟ್ಟೆಗಳು ಕಾಣಿಸುತ್ತವೆ. ಇದರ ಬಾಲವು ಮೊನಚಾದ ಮತ್ತು ತಲೆಯ ಬಳಿ ಎರಡು ಸಣ್ಣ ಚುಕ್ಕೆಗಳಿರುತ್ತವೆ. ಕಣ್ಣು ಇರುವ ಜಾಗವು ಮುಚ್ಚಿರಲಿದ್ದು, ಬಹುತೇಕ ಕುರುಡಾಗಿರುತ್ತವೆ. ಬೆಳಕನ್ನು ಪತ್ತೆ ಮಾಡಲು ಕೂಡ ಸಾಧ್ಯವಿಲ್ಲ.

ಈ ಹಾವು ಎಷ್ಟು ಅಪಾಯಕಾರಿ ಬಹುತೇಕ ಹಾವುಗಳು ವಿಷಪೂರಿತವಾಗಿದ್ದರೂ ಈ ಬ್ಲೈಂಡ್ ಸ್ನೇಕ್ ಅಪಾಯಕಾರಿ ಅಲ್ಲ. ಅವು ಇರುವೆಗಳನ್ನು ತಿಂದು ಬದುಕುತ್ತವೆ. ಈ ಹಾವುಗಳು ಆಫ್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತವೆ. ಒಟ್ಟಿಗೆ 8 ಮೊಟ್ಟೆಗಳನ್ನು ಇಡುತ್ತವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ