AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಏಯ್ ಚಿಲ್ಲಿ ಏನೇನೆಲ್ಲ ನಿನ್ನ ಬಾಯಿಯಲ್ಲಿ?

Golden Retriever : ಈ ವಿಡಿಯೋ 6,000 ಹೆಚ್ಚು ಲೈಕ್ಸ್​ ಪಡೆದಿದೆ. 70,000 ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ತನ್ನ ಪೋಷಕರ ಗಮನ ಸೆಳೆಯಲು ಏನೆಲ್ಲ ನೌಟಂಕಿ ಮಾಡಿದೆ ಈ ನಾಯಿ!

Viral Video: ಏಯ್ ಚಿಲ್ಲಿ ಏನೇನೆಲ್ಲ ನಿನ್ನ ಬಾಯಿಯಲ್ಲಿ?
ಹೀಗೆ ಮಾಡಿದರೆ ನನಗೆ ಮುದ್ದು ಜಾಸ್ತಿ ಸಿಗುತ್ತದಾ?
ಶ್ರೀದೇವಿ ಕಳಸದ
|

Updated on:Aug 16, 2022 | 3:46 PM

Share

Golden Retriever : ಸಾಕುಪ್ರಾಣಿಗಳು ತನ್ನ ಪೋಷಕರ ಗಮನ ಸೆಳೆಯಲು ಏನೆಲ್ಲ ಮಾಡುವುದಿಲ್ಲ ಕೇಳಿ! ನಾಯಿಗಳಂತೂ ನಾನಾ ಬಗೆಯಲ್ಲಿ ತಮ್ಮ ‘ಪ್ರತಿಭೆ’ಯನ್ನು ಪ್ರದರ್ಶಿಸುತ್ತಲೇ ಇರುತ್ತವೆ. ವಸ್ತುಗಳನ್ನು ಕದಿಯುವುದು, ಕಚ್ಚುವುದು, ಅಗಿಯುವುದಷ್ಟೇ ಅಲ್ಲ ನುಂಗುವುತನಕವೂ… ಈ ಮೂಲಕ ತಮ್ಮ ಪೋಷಕರು ತಮ್ಮೆಡೆ ತಿರುಗಿ ನೋಡಬೇಕು, ಮುದ್ದಿಸಬೇಕು, ಸದಾ ತಮ್ಮೊಂದಿಗೆ ತಮ್ಮ ಜಗತ್ತಿನಲ್ಲೇ ಇರಬೇಕೆಂದು ಬಯಸುತ್ತವೆ. ಇಲ್ಲಿರುವ ಈ ವಿಡಿಯೋ ಇದಕ್ಕೆ ಒಳ್ಳೆಯ ಉದಾಹರಣೆ. ಈ ಗೋಲ್ಡನ್​ ರಿಟ್ರೈವರ್ ನಾಯಿಯು ಟ್ವಿಟರ್​ನಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಫಾಲೋವರ್​ಗಳನ್ನು ಹೊಂದಿದೆ. ಇದರ ಹೆಸರು ಚಿಲ್ಲಿ. ನೋಡಿ ಈ ವಿಡಿಯೋ…

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಚಿಲ್ಲಿ ಏನೆಲ್ಲ ವಸ್ತುಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ನಿಲ್ಲುತ್ತದೆ ನೋಡಿ. ಇದನ್ನು ನೋಡಿದಾಗ ಮಗು ಬೇರೆ ಅಲ್ಲ ನಾಯಿ ಬೇರೆ ಅಲ್ಲ ಎನ್ನಿಸುವುದು ಅಷ್ಟೇ ಸಹಜ. ಬೇಕಿರುವುದು ಏನು? ಸಂಘಜೀವಿಯಾದ ಪ್ರಾಣಿ ಮತ್ತು ಮನುಷ್ಯನಿಗೆ ಶಕ್ತಿಯಾಗುವುದೇ ಪರಸ್ಪರರ ಪ್ರೀತಿ, ಒಡನಾಟ, ಆಸರೆ. ಅಲ್ಲವೆ?

ಅನೇಕ ನೆಟ್ಟಿಗರು ತಮ್ಮ ನಾಯಿಗಳು ಏನೆಲ್ಲ ಸರ್ಕಸ್ ಮಾಡಿ ಗಮನ ಸೆಳೆಯುತ್ತವೆ ಎಂಬುದನ್ನು ಹಂಚಿಕೊಂಡಿದ್ದಾರೆ. ಪ್ರತೀ ಜೀವಿಗೂ ಸಮಯ ಕೊಡುವುದಷ್ಟೇ ಗೊತ್ತಿರುವುದಿಲ್ಲ ತನಗೆ ಬೇಕಾದ ಸಮಯವನ್ನು ಹೇಗೆ ಪಡೆಯುವುದು ಎನ್ನುವುದೂ ಗೊತ್ತಿರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

ಮತ್ತಷ್ಟು ಇಂಥ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:16 pm, Tue, 16 August 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ