ಒಂದೇ ರೀತಿಯ ಸೀರೆಯುಟ್ಟ ಮಹಿಳೆಯರ ನಡುವೆ ಅಮ್ಮನನ್ನು ಹುಡುಕಿದ ಮಗು: ವಿಡಿಯೋ ವೈರಲ್​

ಒಂದೇ ರೀತಿಯ ಸೀರೆ ಉಟ್ಟು ಕುಳಿತಿರುವ ನಾಲ್ವರು ಮಹಿಳೆಯರು ಮುಖಕ್ಕೆ ಸೆರಗನ್ನು ಹಿಡಿದುಕೊಂಡು ಕುಳಿತಿರುವಾಗಲೂ ಮಗು ಸರಿಯಾಗಿ ತಾಯಿಯ ಬಳಿಯೇ ಹೋಗುತ್ತದೆ. ಇದರ ವಿಡಿಯೋ ಇನ್ಸ್ಟಾಗ್ರಾನ್​ನಲ್ಲಿ ವೈರಲ್​ ಆಗಿದೆ.

ಒಂದೇ ರೀತಿಯ ಸೀರೆಯುಟ್ಟ ಮಹಿಳೆಯರ ನಡುವೆ ಅಮ್ಮನನ್ನು ಹುಡುಕಿದ ಮಗು: ವಿಡಿಯೋ ವೈರಲ್​
ಅಮ್ಮನನ್ನು ಗುರುತಿಸಿದ ಮಗು
Follow us
| Updated By: Pavitra Bhat Jigalemane

Updated on:Mar 11, 2022 | 12:34 PM

ಪ್ರತೀ ಮಗುವಿಗೆ ಅಮ್ಮನ (Mother) ಅಪ್ಪುಗೆ ಪ್ರೀತಿ ವಿಶೇಷ. ಸಾವಿರ ಜನರ ಮಧ್ಯೆ ಇದ್ದರೂ ಪ್ರತೀ ಮಗು (Toddler) ಅಮ್ಮನನ್ನು ಗುರುತಿಸಬಲ್ಲದು. ಇಲ್ಲೊಂದು ಪುಟ್ಟ ಮಗು ಅಮ್ಮನನ್ನು ಗುರುತಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ, ಒಂದೇ ರೀತಿಯ ಸೀರೆ ಉಟ್ಟು ಕುಳಿತಿರುವ ನಾಲ್ವರು ಮಹಿಳೆಯರು ಮುಖಕ್ಕೆ ಸೆರಗನ್ನು ಹಿಡಿದುಕೊಂಡು ಕುಳಿತಿರುವಾಗಲೂ ಮಗು ಸರಿಯಾಗಿ ತಾಯಿಯ ಬಳಿಯೇ ಹೋಗುತ್ತದೆ. ಇದರ ವಿಡಿಯೋ ಇನ್ಸ್ಟಾಗ್ರಾನ್​ನಲ್ಲಿ ವೈರಲ್​ ಆಗಿದೆ. ಮಾರ್ಚ್6 ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ  18ಮಿಲಿಯನ್​ ವೀಕ್ಷಣೆ ಪಡೆದಿದೆ.

View this post on Instagram

A post shared by SFT (@status.fan.tranding)

ವಿಡಿಯೋದಲ್ಲಿ ಹಳದಿ ಬಣ್ಣದ ಸೀರೆ ಉಟ್ಟು ನಾಲ್ವರು ಮಹಿಳೆಯರು ರೂಮ್​ನಲ್ಲಿ ಕುಳಿತಿರುತ್ತಾರೆ. ಪುಟ್ಟ ಮಗು ರೂಮ್​ ಒಳಗೆ ಮೊದಲು ಬರುತ್ತಿದ್ದಂತೆ ಎಲ್ಲರೂ ಕೈ ಸನ್ನೆಯ ಮೂಲಕ ಕರೆಯುತ್ತಾರೆ. ಮಗು ಒಬ್ಬರ ಬಳಿ ಹೋಗುತ್ತದೆ ನಂತರ ಗೊಂದಲಕ್ಕೊಳಗಾಗುತ್ತದೆ. ನಂತರ ನೇರವಾಗಿ ಅಮ್ಮನ ಬಳಿಯೇ ಹೋಗುತ್ತದೆ.  ಇದನ್ನು ನೊಡಿ ನೆಟ್ಟಿಗರು  ಅಮ್ಮನ ಪ್ರೀತಿಯೇ ಹಾಗೆ ಎಂದು ಕಾಮೆಂಟ್​  ಮಾಡಿದ್ದಾರೆ. ಸ್ಟೇಟಸ್​ ಫಾನ್​ ಟ್ರೆಂಡಿಂಗ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು, ತಾಯಿ ಮಗುವಿನ ಸಂಬಂಧ ಎಲ್ಲಕ್ಕಿಂತ ಮಿಗಿಲು ಅದನ್ನು ಬೇರೆ ಮಾಡಲು ಸಾಧ್ಯವಿಲ್ಲ. ಅಮ್ಮಂದಿರ ಪ್ರೀತಿಯ ಉಸಿರಿನ ಘಮ ಮಗುವಿಗೆ ತಿಳಿದಿರುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಕಲರ್​ಫುಲ್​ ವೃತ್ತಗಳ ಚಲನೆಯನ್ನು ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು

Published On - 12:32 pm, Fri, 11 March 22

 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ