AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಆಕೆ ನೀಡಿದ ಸೇವೆ, ಪ್ರೀತಿ, ಶಕ್ತಿಗಾಗಿ 1.75 ಕೋಟಿ ರೂ. ವಿಚ್ಛೇದನ ಪರಿಹಾರ ನೀಡಿ, ಕೋರ್ಟ್ ಖಡಕ್ ಆದೇಶ

ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರವಾಗಿ ತನ್ನ ಗಂಡನ ಮನೆಗೆ ಮಾಡಿದ ಸೇವೆಗಾಗಿ ಆಕೆಗೆ ವಾರ್ಷಿಕ ಕನಿಷ್ಠ ವೇತನ ರೂಪದಲ್ಲಿ ಪರಿಹಾರ ನೀಡಬೇಕು ಎಂದು ಸ್ಪೇನ್‌ನ ನ್ಯಾಯಾಲಯ ವಿಭಿನ್ನವಾದ ಆದೇಶವನ್ನು ನೀಡಿದೆ.

Viral News: ಆಕೆ ನೀಡಿದ ಸೇವೆ, ಪ್ರೀತಿ, ಶಕ್ತಿಗಾಗಿ 1.75 ಕೋಟಿ ರೂ. ವಿಚ್ಛೇದನ ಪರಿಹಾರ ನೀಡಿ, ಕೋರ್ಟ್ ಖಡಕ್ ಆದೇಶ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 09, 2023 | 1:52 PM

ಮದುವೆಯಾಗಿ ಎರಡು ದಶಕಗಳ ಕಾಲ ಜೊತೆಗಿದ್ದು, ತನ್ನ ಗಂಡನ ಮನೆಗೆ ಮಾಡಿದ ಸೇವೆಗಾಗಿ ಆಕೆಗೆ ಹಣದ ರೂಪದಲ್ಲಿ ಪರಿಹಾರ ನೀಡಬೇಕು ಎಂದು ಸ್ಪೇನ್‌ನ ನ್ಯಾಯಾಲಯ ವಿಭಿನ್ನವಾದ ಆದೇಶವನ್ನು ನೀಡಿದೆ. ಮಾಜಿ ಪತ್ನಿಗೆ ಪರಿಹಾರವಾಗಿ 1,80,000 ಅಥವಾ ಸುಮಾರು 1.75 ಕೋಟಿ ರೂ. ಪಾವತಿಸಲು ಸ್ಪೇನ್‌ನ ನ್ಯಾಯಾಲಯವು ಆದೇಶಿಸಿದೆ. ಪತಿ ಮದುವೆಯಾಗಿರುವ ದಿನದಿಂದ ವಿಚ್ಛೇದನ ನೀಡಿದ ದಿನದವರೆಗೆ ಆಕೆ ವಾರ್ಷಿಕ ಕನಿಷ್ಠ ವೇತನದ ಆಧಾರದ ಮೇಲೆ ನೀಡಬೇಕು ಎಂದು ವಿಚ್ಛೇದನದ ಪರಿಹಾರವಾಗಿ ಲೆಕ್ಕಹಾಕಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ (NYP) ವರದಿ ಮಾಡಿದೆ .

ನ್ಯಾಯಾಧೀಶರಾದ ಲಾರಾ ರೂಯಿಜ್ ಅಲಮಿನೋಸ್ ಅವರು ತನ್ನ ಪರಿಯೊಂದಿಗೆ 25 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಮಹಿಳೆ ಇವಾನಾ ಮೋರಲ್ ಅವರಿಗೆ ನೀಡಲಾಯಿತು. ದಂಪತಿಗಳು 2020 ರಲ್ಲಿ ವಿಚ್ಛೇದನ ಪಡೆದರು. ಪತ್ನಿಗೆ 527 ರೂ. (ಸ್ಪೇನ್‌ನ ಮೌಲ್ಯ) ಮತ್ತು ತನ್ನ 20 ಮತ್ತು 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ 422 ರೂ. ಮತ್ತು 633 ರೂ. ಮಾಸಿಕ ಜೀವನಾಂಶವನ್ನು ಪಾವತಿಸಲು ವ್ಯಕ್ತಿಗೆ ನ್ಯಾಯಾಲಯವು ಆದೇಶಿಸಿದೆ .

ಈ ಬಗ್ಗೆ ಮಾತನಾಡಿದ ಮೋರಲ್ ವಿಚ್ಛೇದನ ಪಡೆದಾಗ ನನ್ನ ಮತ್ತು ಈ ಎರಡು ಹೆಣ್ಣುಮಕ್ಕಳಿಗೆ ಯಾವುದೇ ರೀತಿ ಪರಿಹಾರ ಸಿಕ್ಕಿಲ್ಲ, ನಮಗೆ ಯಾವುದೇ ಆಸ್ತಿ ಇಲ್ಲ ಎಂದು ಹೇಳಿದರು. ನಾನು ಅವರನ್ನು ಮದುವೆಯಾದ ನಂತರಬ ಮದುವೆ ನನ್ನ ಬಳಿ ಏನೂ ಉಳಿದಿಲ್ಲ, ತನ್ನ ಜೀವನದ ಸಮಯ, ಶಕ್ತಿ ಮತ್ತು ಪ್ರೀತಿ ಎಲ್ಲವನ್ನೂ ಅವರ ಕುಟುಂಬಕ್ಕಾಗಿ ಸಮರ್ಪಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: ಬಸ್ಸಿನಲ್ಲಿ ಗರ್ಭಿಣಿ, ವೃದ್ಧ, ದಿವ್ಯಾಂಗ, ಮಕ್ಕಳು ಯಾರಿಗೆ ಸೀಟು ಬೀಡಬೇಕು? IAS ಅಧಿಕಾರಿ ಪ್ರಶ್ನೆ ವೈರಲ್

ನನಗೆ ಅವರ ಮನೆಯಲ್ಲಿ ಕೆಲಸಕ್ಕೆ ಮಾತ್ರ ಇರಬೇಕಿತ್ತು. ಅವರ ಯಾವುದೇ ನೈತಿಕ ವಿವಾರದಲ್ಲಿ ನನಗೆ ಅವಕಾಶ ಇರಲಿಲ್ಲ, ಅದಂರೆ ಅವರ ವೈಯಕ್ತಿಕ ವ್ಯವಹಾರಗಳನ್ನು ನಾನು ನೋಡಿಕೊಳ್ಳವಂತಿರಲಿಲ್ಲ. ನಾನು ನನ್ನ ಪತಿಯ ಎಲ್ಲ ಕೆಲಸಕ್ಕೂ ಸಹಾಯ ಮಾಡುತ್ತಿದೆ. ಆದರೆ ಅವರ ಹಣಕಾಸಿನ ವ್ಯವಹಾರಗಳಿಗೆ ನಾನು ಪ್ರವೇಶ ಮಾಡುವಂತಿಲ್ಲ. ಎಲ್ಲವೂ ಅವನ ಹೆಸರಿನಲ್ಲಿತ್ತು ಎಂದು ಹೇಳಿದ್ದಾರೆ.

ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ