AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ChatGPT ಅಲ್ಲ, ಇದು Chai GPT; ಸಖತ್​​​ ವೈರಲ್​​ ಆಗುತ್ತಿದೆ ಚಹಾ ಅಂಗಡಿ ಹೆಸರು

ನೀವು ಸಾಮಾನ್ಯವಾಗಿ ChatGPT ಕೇಳಿರುತ್ತೀರಿ, ಆದರೆ ಎಂದಾದರೂ Chai GPT ಕೇಳಿದ್ದೀರಾ? ಈ ಹೆಸರು ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ChatGPT ಅಲ್ಲ, ಇದು Chai GPT;  ಸಖತ್​​​ ವೈರಲ್​​ ಆಗುತ್ತಿದೆ ಚಹಾ ಅಂಗಡಿ ಹೆಸರು
Chai GPT’ Image Credit source: Storypick
Follow us
ಅಕ್ಷತಾ ವರ್ಕಾಡಿ
|

Updated on: May 21, 2023 | 4:48 PM

ನೀವು ಸಾಮಾನ್ಯವಾಗಿ ChatGPT ಕೇಳಿರುತ್ತೀರಿ, ಆದರೆ ಎಂದಾದರೂ Chai GPT ಕೇಳಿದ್ದೀರಾ? ಈ ಹೆಸರು ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಒಂದು ಕಪ್​​​ ಬೇಡ, ಕೇವಲ ಒಂದು ಸಿಪ್​ ಟೀ ಸಿಕ್ಕಿದ್ರೆ ಸಾಕು, ಇಲ್ಲದಿದ್ದರೆ ನನ್ನ ದಿನವೇ ಪ್ರಾರಂಭ ಆಗಲ್ಲ ಅನ್ನೋರೇ ಹೆಚ್ಚು. ಹೌದು ಟೀ ಎಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಅದರಂತೆ ಅಂತರಾಷ್ಟ್ರೀಯ ಚಹಾ ದಿನ(ಮೇ 21)ದಂದು Chai GPT ಹೆಸರು ಎಲ್ಲೆಡೇ ಭಾರೀ ಸದ್ದು ಮಾಡುತ್ತಿದೆ. ಏನಿದು Chai GPT? ಇಲ್ಲಿದೆ ಮಾಹಿತಿ.

Chai GPT ಚಹಾ ವ್ಯಾಪಾರಿಯೊಬ್ಬರು ತಮ್ಮ ಚಹಾ ಅಂಗಡಿಗೆ ಕ್ರಿಯಾತ್ಮಕವಾಗಿ ಇಟ್ಟಿರುವ ಹೆಸರು. ಈ ರೀತಿಯ ವಿಭಿನ್ನ ಕ್ರಿಯಾತ್ಮಕ ಹೆಸರುಗಳಿಂದಲೇ ಜನರನ್ನು ತಮ್ಮ ವ್ಯಾಪಾರದತ್ತ ಸೆಳೆದುಕೊಳ್ಳುತ್ತಿದೆ. ಸ್ವಟ್​ಕಟ್​ ಎಂಬ ಟ್ವಿಟರ್ ಬಳಕೆದಾರರು ಈ ಚಹಾ ಅಂಗಡಿಯ ಬೋರ್ಡ್​ನ ಪೋಟೋ ಹಂಚಿಕೊಂಡಿದ್ದು, ಸಿಲಿಕಾನ್ ವ್ಯಾಲಿ: ನಮ್ಮಲ್ಲಿ ಅತ್ಯುತ್ತಮ ಸ್ಟಾರ್ಟ್-ಅಪ್ ಐಡಿಯಾಗಳು ಎಂದು ಕ್ಯಾಪ್ಟನ್​​​ ಹಾಕಲಾಗಿದೆ. ಆದರೆ, ಸ್ಟಾಲ್ ಇರುವ ಸ್ಥಳವನ್ನು ಬಳಕೆದಾರರು ಬಹಿರಂಗಪಡಿಸಿಲ್ಲ. ಇದೀಗಾ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ:

ಇದನ್ನೂ ಓದಿ: ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ, ದಿನಾಂಕ ಹಾಗೂ ಮಹತ್ವದ ಕುರಿತು ಮಾಹಿತಿ ಇಲ್ಲಿದೆ

ವಿಶ್ವದಾದ್ಯಂತ ತಂತ್ರಜ್ಞಾನ ಲೋಕದಲ್ಲಿ ಇತ್ತೀಚಿಗೆ ಹರಿದಾಡುತ್ತಿರುವ ಹಾಗೂ ಭಾರೀ ಸಂಚಲನ ಮೂಡಿಸುತ್ತಿರುವ ವಿಷಯ ಎಂದರೆ ‘ಚಾಟ್ ಜಿಟಿಪಿ’.ಈ ಚಾಟ್ ಜಿಟಿಪಿ ಮೂಲಕ ಬಳಕೆದಾರರು ತಮ್ಮೆಲ್ಲಾ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು ಕೃತಕ ತಂತ್ರಜ್ಞಾನದ ಈಗಾಗಲೇ ತಿಳಿದಿರುವ ವಿಷಯ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್