AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಈ 6 ಯುವತಿಯರಿಗೆ 5 ಜೋಡಿ ಮಾತ್ರ ಕಾಲುಗಳಿವೆ!; ಏನಿದು ಚಮತ್ಕಾರ ಅಂತೀರಾ?

ನಾವು ಚಿತ್ರದಲ್ಲಿ ಕೇವಲ 5 ಜೋಡಿ ಕಾಲುಗಳನ್ನು ಮಾತ್ರ ನೋಡುತ್ತೇವೆ. ಆದರೆ, 6 ಯುವತಿಯರ ಮುಖಗಳಿವೆ. ಹಾಗಾದರೆ, ಸೋಫಾದಲ್ಲಿ ಮಧ್ಯದಲ್ಲಿರುವ ಹುಡುಗಿಗೆ ಕಾಲೇ ಇಲ್ಲವೇ? ಆಕೆಯ ಕಾಲು ಎಲ್ಲಿದೆ?

Viral Photo: ಈ 6 ಯುವತಿಯರಿಗೆ 5 ಜೋಡಿ ಮಾತ್ರ ಕಾಲುಗಳಿವೆ!; ಏನಿದು ಚಮತ್ಕಾರ ಅಂತೀರಾ?
6 ಯುವತಿಯರ ವೈರಲ್ ಫೋಟೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 12, 2022 | 8:34 PM

ಕೆಲವೊಂದು ಫೋಟೋಗಳನ್ನು ನೋಡಿದಾಗ ಭ್ರಮೆ ಉಂಟಾಗುತ್ತದೆ. ನೋಡಲು ರಿಯಲ್ ಆಗಿ ಕಂಡರೂ ಅದರೊಳಗೆ ಆಪ್ಟಿಕಲ್ ಭ್ರಮೆ ಇರುತ್ತದೆ. ಒಂದೆರಡು ವಾರಗಳ ಹಿಂದೆ ‘ಮತ್ಸ್ಯಕನ್ಯೆ’ ಚಿತ್ರದಲ್ಲಿ ಮರೆಮಾಡಲಾಗಿರುವ ಎರಡು ಪ್ರಾಣಿಗಳ ಫೋಟೋವನ್ನು ನೀಡಿದ್ದ ನಾವು ಈ ಬಾರಿ ಸೋಫಾದಲ್ಲಿ ಕುಳಿತಿರುವ ಆರು ಮಹಿಳೆಯರ ಫೋಟೋವೊಂದನ್ನು ತೋರಿಸುತ್ತಿದ್ದೇವೆ. ನಾವು ಚಿತ್ರದಲ್ಲಿ ಕೇವಲ 5 ಜೋಡಿ ಕಾಲುಗಳನ್ನು ಮಾತ್ರ ನೋಡುತ್ತೇವೆ. ಆದರೆ, 6 ಯುವತಿಯರ ಮುಖಗಳಿವೆ. ಹಾಗಾದರೆ, ಸೋಫಾದಲ್ಲಿ ಮಧ್ಯದಲ್ಲಿರುವ ಹುಡುಗಿಗೆ ಕಾಲೇ ಇಲ್ಲವೇ? ಆಕೆಯ ಕಾಲು ಎಲ್ಲಿದೆ?

ಈ ಫೋಟೋವನ್ನು ನೋಡಿ ನಿಮ್ಮ ತಲೆಕೆಡಬಹುದು. ಆರು ಗೆಳತಿಯರು ಸೋಫಾದ ಮೇಲೆ ಕುಳಿತಿದ್ದಾರೆ. ಒಬ್ಬರು ಕೊನೆಯಲ್ಲಿ ಸೋಫಾದ ಹಿಡಿಕೆಯ ಮೇಲೆ ಕುಳಿತಿದ್ದಾರೆ. ಯಾವ ಕಾಲುಗಳ ಸೆಟ್ ಅವಳದು ಎಂದು ನಮಗೆ ತಿಳಿದಿದೆ. ಸೋಫಾದ ಮೇಲಿರುವ ಐವರು ಸ್ನೇಹಿತೆಯರ ಪೈಕಿ 4 ಕಾಲುಗಳ ಸೆಟ್ ಮಾತ್ರ ಇದೆ. ಎಡಭಾಗದಿಂದ ಮೂರನೇ ಸ್ಥಾನದಲ್ಲಿ ಕುಳಿತಿರುವ ಮಹಿಳೆ ತನ್ನ ಕಾಲುಗಳನ್ನು ಕಳೆದುಕೊಂಡಿರುವಂತೆ ತೋರುತ್ತಿದೆ. ಆದರೆ, ವಾಸ್ತವವೆಂದರೆ ಆ ಯುವತಿಯ ಕಾಲು ಇನ್ನೋರ್ವ ಯುವತಿಯ ಕಾಲಿನ ಹಿಂದೆ ಸೇರಿಕೊಂಡಿದೆ. ಹೀಗಾಗಿ, ಆಕೆಗೆ ಕಾಲೇ ಇಲ್ಲವೇನೋ ಎಂಬ ಭ್ರಮೆ ಮೂಡುತ್ತದೆ.

6 ಯುವತಿಯರ ವೈರಲ್ ಫೋಟೋ

ಇಂತಹ ಭ್ರಮೆ ಜನರನ್ನು ಬೆಚ್ಚಿ ಬೀಳಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ನಾಲ್ಕು ವ್ಯಕ್ತಿಗಳು ಕಾಡಿನ ಮೂಲಕ ಬೆನ್ನುಹೊರೆಯುತ್ತಿರುವ ಚಿತ್ರ ವೈರಲ್ ಆಗಿತ್ತು. ಆ ಫೋಟೋದಲ್ಲಿ ಮೂವರು ಮಾತ್ರ ಕಾಣುತ್ತಿದ್ದರು. ಆದರೆ, 4 ಬಾಟಲಿಗಳನ್ನು ಹಿಡಿದ ಕೈಗಳಿದ್ದವು. ನೀವು ಆ ಫೋಟೋವನ್ನು ಇನ್ನೂ ನೋಡಿಲ್ಲವಾದರೆ ಒಮ್ಮೆ ನೋಡಿ ನಿಮ್ಮ ತಲೆಗೆ ಮತ್ತೊಮ್ಮೆ ಹುಳ ಬಿಟ್ಟುಕೊಳ್ಳಿ.

ಇದನ್ನೂ ಓದಿ: Viral Photo: ಕೈಗಾಡಿಯಲ್ಲಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ; ಚಿಕಿತ್ಸೆ ವೇಳೆ ವೃದ್ಧೆ ಸಾವು

Viral Photo: ಪೂಜೆ ವೇಳೆ ಅಮ್ಮ ಮಾಡಿದ ಆ ಒಂದು ಕೆಲಸದಿಂದ ಮುಜುಗರಕ್ಕೀಡಾದ ಮಗ; ಫೋಟೋ ವೈರಲ್

ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!