AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಈ 6 ಯುವತಿಯರಿಗೆ 5 ಜೋಡಿ ಮಾತ್ರ ಕಾಲುಗಳಿವೆ!; ಏನಿದು ಚಮತ್ಕಾರ ಅಂತೀರಾ?

ನಾವು ಚಿತ್ರದಲ್ಲಿ ಕೇವಲ 5 ಜೋಡಿ ಕಾಲುಗಳನ್ನು ಮಾತ್ರ ನೋಡುತ್ತೇವೆ. ಆದರೆ, 6 ಯುವತಿಯರ ಮುಖಗಳಿವೆ. ಹಾಗಾದರೆ, ಸೋಫಾದಲ್ಲಿ ಮಧ್ಯದಲ್ಲಿರುವ ಹುಡುಗಿಗೆ ಕಾಲೇ ಇಲ್ಲವೇ? ಆಕೆಯ ಕಾಲು ಎಲ್ಲಿದೆ?

Viral Photo: ಈ 6 ಯುವತಿಯರಿಗೆ 5 ಜೋಡಿ ಮಾತ್ರ ಕಾಲುಗಳಿವೆ!; ಏನಿದು ಚಮತ್ಕಾರ ಅಂತೀರಾ?
6 ಯುವತಿಯರ ವೈರಲ್ ಫೋಟೋ
TV9 Web
| Edited By: |

Updated on: Apr 12, 2022 | 8:34 PM

Share

ಕೆಲವೊಂದು ಫೋಟೋಗಳನ್ನು ನೋಡಿದಾಗ ಭ್ರಮೆ ಉಂಟಾಗುತ್ತದೆ. ನೋಡಲು ರಿಯಲ್ ಆಗಿ ಕಂಡರೂ ಅದರೊಳಗೆ ಆಪ್ಟಿಕಲ್ ಭ್ರಮೆ ಇರುತ್ತದೆ. ಒಂದೆರಡು ವಾರಗಳ ಹಿಂದೆ ‘ಮತ್ಸ್ಯಕನ್ಯೆ’ ಚಿತ್ರದಲ್ಲಿ ಮರೆಮಾಡಲಾಗಿರುವ ಎರಡು ಪ್ರಾಣಿಗಳ ಫೋಟೋವನ್ನು ನೀಡಿದ್ದ ನಾವು ಈ ಬಾರಿ ಸೋಫಾದಲ್ಲಿ ಕುಳಿತಿರುವ ಆರು ಮಹಿಳೆಯರ ಫೋಟೋವೊಂದನ್ನು ತೋರಿಸುತ್ತಿದ್ದೇವೆ. ನಾವು ಚಿತ್ರದಲ್ಲಿ ಕೇವಲ 5 ಜೋಡಿ ಕಾಲುಗಳನ್ನು ಮಾತ್ರ ನೋಡುತ್ತೇವೆ. ಆದರೆ, 6 ಯುವತಿಯರ ಮುಖಗಳಿವೆ. ಹಾಗಾದರೆ, ಸೋಫಾದಲ್ಲಿ ಮಧ್ಯದಲ್ಲಿರುವ ಹುಡುಗಿಗೆ ಕಾಲೇ ಇಲ್ಲವೇ? ಆಕೆಯ ಕಾಲು ಎಲ್ಲಿದೆ?

ಈ ಫೋಟೋವನ್ನು ನೋಡಿ ನಿಮ್ಮ ತಲೆಕೆಡಬಹುದು. ಆರು ಗೆಳತಿಯರು ಸೋಫಾದ ಮೇಲೆ ಕುಳಿತಿದ್ದಾರೆ. ಒಬ್ಬರು ಕೊನೆಯಲ್ಲಿ ಸೋಫಾದ ಹಿಡಿಕೆಯ ಮೇಲೆ ಕುಳಿತಿದ್ದಾರೆ. ಯಾವ ಕಾಲುಗಳ ಸೆಟ್ ಅವಳದು ಎಂದು ನಮಗೆ ತಿಳಿದಿದೆ. ಸೋಫಾದ ಮೇಲಿರುವ ಐವರು ಸ್ನೇಹಿತೆಯರ ಪೈಕಿ 4 ಕಾಲುಗಳ ಸೆಟ್ ಮಾತ್ರ ಇದೆ. ಎಡಭಾಗದಿಂದ ಮೂರನೇ ಸ್ಥಾನದಲ್ಲಿ ಕುಳಿತಿರುವ ಮಹಿಳೆ ತನ್ನ ಕಾಲುಗಳನ್ನು ಕಳೆದುಕೊಂಡಿರುವಂತೆ ತೋರುತ್ತಿದೆ. ಆದರೆ, ವಾಸ್ತವವೆಂದರೆ ಆ ಯುವತಿಯ ಕಾಲು ಇನ್ನೋರ್ವ ಯುವತಿಯ ಕಾಲಿನ ಹಿಂದೆ ಸೇರಿಕೊಂಡಿದೆ. ಹೀಗಾಗಿ, ಆಕೆಗೆ ಕಾಲೇ ಇಲ್ಲವೇನೋ ಎಂಬ ಭ್ರಮೆ ಮೂಡುತ್ತದೆ.

6 ಯುವತಿಯರ ವೈರಲ್ ಫೋಟೋ

ಇಂತಹ ಭ್ರಮೆ ಜನರನ್ನು ಬೆಚ್ಚಿ ಬೀಳಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ನಾಲ್ಕು ವ್ಯಕ್ತಿಗಳು ಕಾಡಿನ ಮೂಲಕ ಬೆನ್ನುಹೊರೆಯುತ್ತಿರುವ ಚಿತ್ರ ವೈರಲ್ ಆಗಿತ್ತು. ಆ ಫೋಟೋದಲ್ಲಿ ಮೂವರು ಮಾತ್ರ ಕಾಣುತ್ತಿದ್ದರು. ಆದರೆ, 4 ಬಾಟಲಿಗಳನ್ನು ಹಿಡಿದ ಕೈಗಳಿದ್ದವು. ನೀವು ಆ ಫೋಟೋವನ್ನು ಇನ್ನೂ ನೋಡಿಲ್ಲವಾದರೆ ಒಮ್ಮೆ ನೋಡಿ ನಿಮ್ಮ ತಲೆಗೆ ಮತ್ತೊಮ್ಮೆ ಹುಳ ಬಿಟ್ಟುಕೊಳ್ಳಿ.

ಇದನ್ನೂ ಓದಿ: Viral Photo: ಕೈಗಾಡಿಯಲ್ಲಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ; ಚಿಕಿತ್ಸೆ ವೇಳೆ ವೃದ್ಧೆ ಸಾವು

Viral Photo: ಪೂಜೆ ವೇಳೆ ಅಮ್ಮ ಮಾಡಿದ ಆ ಒಂದು ಕೆಲಸದಿಂದ ಮುಜುಗರಕ್ಕೀಡಾದ ಮಗ; ಫೋಟೋ ವೈರಲ್

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!