AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಧೈರ್ಯಂ ಸರ್ವತ್ರ ಸಾಧನಂ, ದೈವದ ಮುಂದೆ ಈ ಪುಟ್ಟ ಬಾಲಕನ ಧೈರ್ಯಕ್ಕೆ ಮೆಚ್ಚಲೇಬೇಕು

ದೈವ ತನ್ನ ಮುಂದೆ ಮುಂದೆ ಬಂದರು ಭಯ ಪಡದೆ, ಆ ಸ್ಥಳದಿಂದ ಕದಲದೆ ಅಲ್ಲೇ ನಿಂತಿದ್ದ ಬಾಲಕವೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಟ್ಟ ಬಾಲಕನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral Video: ಧೈರ್ಯಂ ಸರ್ವತ್ರ ಸಾಧನಂ, ದೈವದ ಮುಂದೆ ಈ ಪುಟ್ಟ ಬಾಲಕನ ಧೈರ್ಯಕ್ಕೆ ಮೆಚ್ಚಲೇಬೇಕು
ವೈರಲ್ ವಿಡಿಯೊ
TV9 Web
| Edited By: |

Updated on:Mar 04, 2023 | 1:52 PM

Share

ದೈವ ತನ್ನ ಮುಂದೆ ಮುಂದೆ ಬಂದರು ಭಯ ಪಡದೆ, ಆ ಸ್ಥಳದಿಂದ ಕದಲದೆ ಅಲ್ಲೇ ನಿಂತಿದ್ದ ಬಾಲಕವೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಟ್ಟ ಬಾಲಕನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇರಳದ ಭಾಗದಲ್ಲಿ ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ.  ಸಾಮಾನ್ಯವಾಗಿ ಮಕ್ಕಳು ಹೆಚ್ಚಿನ ವಿಷಯಗಳಿಗೆ ಭಯ ಪಡುತ್ತಾರೆ. ಮತ್ತು ಜಾತ್ರೆಗಳಲ್ಲಿ ಬಣ್ಣ ಬಣ್ಣದ ವೇಷ ಹಾಕಿ ಓಡಾಡುತ್ತಿರುತ್ತಾರೆ. ಅವರನ್ನು ಕಂಡರಂತು ಕೆಲವು ಮಕ್ಕಳು ಅಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಧೈರ್ಯ ಸ್ವಲ್ಪ ಕಮ್ಮಿ. ಎರಡು ಪದ ಜೋರಾಗಿ ಮಾತನಾಡಿದರೆ ಸಾಕು ಮಕ್ಕಳು ಸುಮ್ಮನಾಗಿ ಬಿಡುತ್ತಾರೆ. ಕೆಲವೊಂದು ಚೂಟಿ ಮತ್ತು ಚುರುಕಾಗಿರುವ ಮಕ್ಕಳು ಭಯ ಪಡುವುದು ಸ್ವಲ್ಪ ಕಮ್ಮಿ. ಯಾರಾದರೂ ಅವರಿಗೆ ಜೋರು ಮಾಡಿದರೆ, ಜೋರು ಮಾಡಿದವರಿಗೆನೆ ಆ ಮಕ್ಕಳು ತಿರುಗಿಸಿ ಬೈದು ಬಿಡುತ್ತವೆ. ಇನ್ನೂ ದೈವ ಮತ್ತು ದೇವರುಗಳ ವಿಷಯಗಳಿಗೆ ಬಂದಾಗ ನಾವೆಲ್ಲರೂ ಭಯ ಭಕ್ತಿಯಿಂದ ತಲೆ ಬಾಗುತ್ತೇವೆ. ಮಕ್ಕಳಿಗೂ ಕೂಡಾ ಅದೇ ಸಂಸ್ಕಾರ ಇರುತ್ತವೆ.

ಧೈರ್ಯಂ ಸರ್ವತ್ರ ಸಾಧನಂ ಎಂಬ ಮಾತಿಗೆ ಹೇಳಿ ಮಾಡಿಸಿದಂತಹ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಒಬ್ಬ ಪುಟ್ಟ ಬಾಲಕ ದೈವವನ್ನು ನೋಡುತ್ತಾ ನಿಂತಿರುತ್ತಾನೆ. ಅಲ್ಲಿ ನಿಂತಿದ್ದ ಬಾಲಕನನ್ನು ಕಂಡು ಅವನ ಬಳಿಗೆ ಬರುತ್ತದೆ. ಆದರೆ ಬಾಲಕ ಸ್ವಲ್ಪ ಕೂಡ ಭಯ ಪಡಲಿಲ್ಲ ಅದರ ಜೊತೆಗೆ ತಾನು ನಿಂತ ಸ್ಥಳದಿಂದ ಸ್ಪಲ್ಪ ಕೂಡಾ ಅಲ್ಲಡಲಿಲ್ಲ.

ಇದನ್ನೂ ಓದಿ: Viral Video: ಸರ್​​ ನನಗೆ ರಜಾ ಬೇಕಂದ್ರೆ ಬೇಕಷ್ಟೆ, ಈ ಮಾಡರ್ನ್ ಲೀವ್ ಲೆಟರ್ ನೋಡಿದ್ರೆ ಖಂಡಿತ ನಗ್ತೀರಿ

ಈ ಬಾಲಕ ಧೈರ್ಯ ಮತ್ತು ಭಕ್ತಿಯಿಂದ ಆ ದೈವವನ್ನೇ ನೋಡುತ್ತಾ ನಿಂತಿರುವುದನ್ನು ತೋರಿಸುತ್ತದೆ. ಬಾಲಕನ ಧೈರ್ಯಕ್ಕೆ ಸಾಮಾಜಿಕ ಜಾಲತಾನದಲ್ಲಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ಟಾಗ್ರಾಮ್‌ನ ಪೇಜ್ ಒಂದರಲ್ಲಿ ಹಂಚಿಕೊಂಡಿರುವ ಈ ವಿಡಿಯೊ 80 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಯನ್ನು ಪಡೆದು ಹೆಚ್ಚಿನ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

Published On - 1:52 pm, Sat, 4 March 23

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?