AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ಯಾನ್ಸರ್​ಗೆ ಹಣ ಕೊಡುತ್ತಾ ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತಿದ್ದ ಬಾಲಕ, ಮುಂದೇನಾಯ್ತು ನೋಡಿ

ಹಳ್ಳಿಗಳಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ನೃತ್ಯಗಾರ್ತಿಯರನ್ನು ಕರೆಸಿ ನೃತ್ಯ ಮಾಡಿಸುವ ಪರಂಪರೆ ಇದೆ. ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಪುರುಷರಷ್ಟೇ ಭಾಗವಹಿಸುತ್ತಾರೆ. ಹಾಗೆಯೇ  ವೇದಿಕೆ ಮೇಲಿದ್ದ ನೃತ್ಯಗಾರ್ತಿಗೆ ಹಣ ಕೊಡುತ್ತಾ ಮೈಮೇಲೆ ಪ್ರಜ್ಞೆಯಿಲ್ಲದಂತೆ ನೃತ್ಯ ಮಾಡುತ್ತಿದ್ದ ಬಾಲಕನಿಗೆ ಆತನ ತಂದೆ ಅಟ್ಟಾಡಿಸಿಕೊಂಡು ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ವೇದಿಕೆಯ ಕೆಳಗೆ ನಿಂತು, ಎಲ್ಲರ ಮುಂದೆ ನೃತ್ಯಗಾರ್ತಿಗೆ ಹಣ ಕೊಡುತ್ತಾ, ನೃತ್ಯ ಮಾಡುತ್ತಿದ್ದ, ಬಳಿಕ ಮತ್ತೆ ಆಕೆಗೆ ಹಣ ಕೊಡಲು ಎಣಿಸಲು ಹೋದಾಗ ತಂದೆಯಿಂದ ದೊಣ್ಣೆಯೇಟು ಬಿದ್ದಿದೆ.

ಡ್ಯಾನ್ಸರ್​ಗೆ ಹಣ ಕೊಡುತ್ತಾ ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತಿದ್ದ ಬಾಲಕ, ಮುಂದೇನಾಯ್ತು ನೋಡಿ
ನೃತ್ಯಗಾರ್ತಿ
ನಯನಾ ರಾಜೀವ್
|

Updated on: Mar 27, 2025 | 2:25 PM

Share

ಹಳ್ಳಿಗಳಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ನೃತ್ಯಗಾರ್ತಿಯರನ್ನು ಕರೆಸಿ ನೃತ್ಯ ಮಾಡಿಸುವ ಪರಂಪರೆ ಇದೆ. ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಪುರುಷರಷ್ಟೇ ಭಾಗವಹಿಸುತ್ತಾರೆ. ಹಾಗೆಯೇ  ವೇದಿಕೆ ಮೇಲಿದ್ದ ನೃತ್ಯಗಾರ್ತಿಗೆ ಹಣ ಕೊಡುತ್ತಾ ಮೈಮೇಲೆ ಪ್ರಜ್ಞೆಯಿಲ್ಲದಂತೆ ನೃತ್ಯ ಮಾಡುತ್ತಿದ್ದ ಬಾಲಕನಿಗೆ ಆತನ ತಂದೆ ಅಟ್ಟಾಡಿಸಿಕೊಂಡು ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ವೇದಿಕೆಯ ಕೆಳಗೆ ನಿಂತು, ಎಲ್ಲರ ಮುಂದೆ ನೃತ್ಯಗಾರ್ತಿಗೆ ಹಣ ಕೊಡುತ್ತಾ, ನೃತ್ಯ ಮಾಡುತ್ತಿದ್ದ, ಬಳಿಕ ಮತ್ತೆ ಆಕೆಗೆ ಹಣ ಕೊಡಲು ಎಣಿಸಲು ಹೋದಾಗ ತಂದೆಯಿಂದ ದೊಣ್ಣೆಯೇಟು ಬಿದ್ದಿದೆ. ಮಗನನ್ನು ನೋಡಿದ ತಂದೆ ಒಂದು ನಿಮಿಷವೂ ತಡ ಮಾಡದೆ ಕೋಲಿನಿಂದ ಹೊಡೆದಿದ್ದಾರೆ. ತಂದೆ ಮಗನ ಮೇಲೆ ಹಲ್ಲೆ ನಡೆಸುತ್ತಲೇ ಇದ್ದರು, ಹಣ ವ್ಯರ್ಥ ಮಾಡಿದ್ದಕ್ಕಾಗಿ ಗದರಿಸುತ್ತಿದ್ದರು. ಕೆಲವು ಪ್ರೇಕ್ಷಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಇತರರು ಘಟನೆಯನ್ನು ರೆಕಾರ್ಡ್ ಮಾಡಿದರು.

ಕೆಲವರು ತಂದೆಯ ಪರವಾಗಿ ನಿಂತು, ವೇದಿಕೆ ಪ್ರದರ್ಶನಗಳಲ್ಲಿ ಹಣವನ್ನು ವ್ಯರ್ಥ ಮಾಡುವುದು ಅನಗತ್ಯ ದುಂದುಗಾರಿಕೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಶಿಸ್ತನ್ನು ಕಲಿಸಲು ಹಿಂಸೆ ಸರಿಯಾದ ಮಾರ್ಗವಲ್ಲ ಎಂದು ವಾದಿಸಿದ್ದಾರೆ. ಚರ್ಚೆ ಮುಂದುವರೆದಿದೆ, ಸಾಮಾಜಿಕ ಮಾಧ್ಯಮ ವೇದಿಕೆಗಳು ಸಾಂಸ್ಕೃತಿಕ ಮೌಲ್ಯಗಳು, ಪೋಷಕರ ಶೈಲಿಗಳು ಮತ್ತು ಆರ್ಥಿಕ ಜವಾಬ್ದಾರಿಯ ಬಗ್ಗೆ ಕಾಮೆಂಟ್‌ಗಳಿಂದ ತುಂಬಿವೆ.

ವಿಡಿಯೋದಲ್ಲಿರುವ ಬಾಲಕನ ವಿಷಯದಲ್ಲಿ, ಅವನ ಸಂತೋಷವು ಅತ್ಯಲ್ಪವಾಗಿತ್ತು, ಆದರೆ ಇನ್ನಾದರೂ ಜೀವನದಲ್ಲಿ ಗಂಭೀರತೆ ಅಳವಡಿಸಿಕೊಳ್ಳಬಹುದು ಎಂದು ನಂಬಲಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್