Viral News: ಈ ವೆಬ್​​ ಸೈಟ್​​ಗೆ ಭೇಟಿ ನೀಡಿ, ವಾರಕೊಮ್ಮೆ ಅತ್ತು ಬಿಡಿ, ಆರೋಗ್ಯಕ್ಕೂ ಒಳ್ಳೆಯದಂತೆ!

ವರದಿಗಳ ಪ್ರಕಾರ, cryonceaweek.com ಹೆಸರಿನ ವೆಬ್‌ಸೈಟ್ ಅನ್ನು ರಚಿಸಲಾಗಿದ್ದು, ಈ ವೆಬ್​​​ಸೈಟ್​​​ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ನೋವನ್ನು ಅಳುವಿನ ಮೂಲಕ ಹೊರ ಹಾಕಿ, ಒತ್ತಡದಿಂದ ಮುಕ್ತರಾಗುವಂತೆ ಮಾಡುತ್ತದೆ.

Viral News: ಈ ವೆಬ್​​ ಸೈಟ್​​ಗೆ ಭೇಟಿ ನೀಡಿ, ವಾರಕೊಮ್ಮೆ ಅತ್ತು ಬಿಡಿ, ಆರೋಗ್ಯಕ್ಕೂ ಒಳ್ಳೆಯದಂತೆ!
cryonceaweek.comImage Credit source: Pinterest
Follow us
|

Updated on: Jan 30, 2024 | 5:07 PM

ಕೇವಲ ನಗುವುದರಿಂದ ಮಾತ್ರ ನೀವು ಆರೋಗ್ಯವಾಗಿರುವುದಿಲ್ಲ. ಬದಲಾಗಿ ವಾರಕೊಮ್ಮೆಯಾದರೂ ಅತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಈ ವೆಬ್​​​​ ಸೈಟ್​​​ ಹೇಳುತ್ತದೆ. ಇದು ನಿಮಗೆ ವಿಚಿತ್ರ ಎನಿಸಿದರೂ ಇದು ಸಂಪೂರ್ಣ ಸತ್ಯ. ವೆಬ್‌ಸೈಟ್ ಪ್ರಕಾರ, ಅಳುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ನಂಬಲಾಗಿದೆ. ವಾರಕ್ಕೊಮ್ಮೆ ಅಳುವುದು ಒಳ್ಳೆಯದು. ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ, ಅನೇಕ ವಿಜ್ಞಾನಿಗಳು ವಾರಕ್ಕೊಮ್ಮೆ ಅಳುವುದರಿಂದ ಯಾವುದೇ ಹಾನಿಯಾಗುವುದಿಲ್ಲ, ಬದಲಿಗೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ನಂಬುತ್ತಾರೆ.

ಇಂಗ್ಲಿಷ್ ವೆಬ್‌ಸೈಟ್ ಡೈಲಿ ಮೇಲ್‌ನಲ್ಲಿನ ಸುದ್ದಿ ಪ್ರಕಾರ, ಈ ವೆಬ್‌ಸೈಟ್‌ಗೆ cryonceaweek.com ಎಂದು ಹೆಸರಿಸಲಾಗಿದೆ. ಈ ವೆಬ್‌ಸೈಟ್​ ಜನರು ಬರಲು ಮತ್ತು ವೀಡಿಯೊವನ್ನು ವೀಕ್ಷಿಸಲು ಆಹ್ವಾನಿಸುತ್ತದೆ. ಅದು ಖಂಡಿತವಾಗಿಯೂ ಅವರನ್ನು ಅಳುವಂತೆ ಮಾಡುತ್ತದೆ. ಈ ವೆಬ್‌ಸೈಟ್ ಕುರಿತು ಸುದ್ದಿ ಲೇಖನವನ್ನು 2018 ರಲ್ಲಿ ಪ್ರಕಟಿಸಲಾಗಿತ್ತು. ಇಲ್ಲಿ ಅಳುವ ಚಲನಚಿತ್ರಗಳನ್ನು ನೋಡುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಅಪ್ಪನಿಗೆ ಇದು ಭಾವುಕ ಕ್ಷಣ, ಮಗನ ಸ್ಟೇಜ್ ಪರ್ಫಾರ್ಮೆನ್ಸ್​​​ಗೆ ತಂದೆಯ ರಿಯಾಕ್ಷನ್​​​ ಹೇಗಿತ್ತು ನೋಡಿ

ಒಂದು ವೆಬ್‌ಸೈಟ್‌ನ ಪ್ರಕಾರ, ನಿದ್ರೆ ಅಥವಾ ನಗುವುದಕ್ಕಿಂತ ಅಳುವುದು ಉತ್ತಮ ಒತ್ತಡ ನಿವಾರಕವಾಗಿದೆ! ಜೊತೆಗೆ, ನೋವಿನ ಹಾಡುಗಳನ್ನು ಕೇಳುವುದು, ದುಃಖದ ಚಲನಚಿತ್ರಗಳನ್ನು ನೋಡುವುದು ಅಥವಾ ದುಃಖದ ಪುಸ್ತಕಗಳನ್ನು ಓದುವುದು ನಮ್ಮ ದೇಹದ ಪ್ಯಾರಾಸಿಂಪಥೆಟಿಕ್ ನರವನ್ನು ಸಕ್ರಿಯಗೊಳಿಸುತ್ತದೆ. ಇದು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ಮೆದುಳಿನ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಉಂಟುಮಾಡುತ್ತದೆ.ಉತ್ತಮವಾದ ವಿಷಯವೆಂದರೆ ನೀವು ವಾರಕ್ಕೊಮ್ಮೆ ಅಳುತ್ತಿದ್ದರೆ ನೀವು ದೀರ್ಘಾವಧಿಯ ಒತ್ತಡ ಪರಿಹಾರವನ್ನು ಪಡೆಯುತ್ತೀರಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ