AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Environment Day 2022: ಮರಳಲ್ಲಿ ವಿಶ್ವ ಪರಿಸರ ದಿನದ ಸಂದೇಶ ಸಾರಿದ ಕಲಾವಿದ

ಒಡಿಶಾದ (Odisha) ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಭಾನುವಾರ (ಮೇ5)ರಂದು ವಿಶ್ವ ಪರಿಸರ ದಿನದಂದು  ಪುರಿ ಬೀಚ್‌ (Puri Beatch) ನಲ್ಲಿ ವಿಶ್ವ ಪರಿಸರ ದಿನದ ಸಂದೇಶ ಸಾರಿದ್ದಾರೆ.

World Environment Day 2022: ಮರಳಲ್ಲಿ ವಿಶ್ವ ಪರಿಸರ ದಿನದ ಸಂದೇಶ ಸಾರಿದ ಕಲಾವಿದ
ವಿಶ್ವ ಪರಿಸರ ದಿನ
TV9 Web
| Updated By: ವಿವೇಕ ಬಿರಾದಾರ|

Updated on:Jun 05, 2022 | 9:27 PM

Share

ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು (World Environment Day) ಆಚರಿಸಲಾಗುತ್ತದೆ. ನಾವು ಈಗ ಕೆಲವು ವರ್ಷಗಳಿಂದ  ನಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಹಸಿರನ್ನಾಗಿಸಲು ಮತ್ತು ಪರಿಸರನ್ನು ಸಂರಕ್ಷಿಸಲು  ಪ್ರಯತ್ನಗಳನ್ನು ಹೆಚ್ಚಿಸಲು ಸರ್ಕಾರಗಳು, ನಿಗಮಗಳು ಮತ್ತು ಸಮುದಾಯಗಳು ಕರೆ ನೀಡುತ್ತಿವೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ನೇತೃತ್ವದಲ್ಲಿ ಮತ್ತು ಸಮುದಾಯಗಳಿಂದ ಆಯೋಜಿಸಲಾದ ಹಲವಾರು ಘಟನೆಗಳು ಮತ್ತು ಸಮಾವೇಶಗಳಿಂದ ಈ ಆಚರಣೆಯನ್ನು ಗುರುತಿಸಲಾಗಿದೆ.

ಇದನ್ನು ಓದಿ: ಸೂ…ಮಕ್ಕಳಾ ಅಂತ ಹೇಳಿ ಕಾಂಗ್ರೆಸ್ ಪಕ್ಷವನ್ನು ನಿಂದಿಸಿದ ಬಿಜೆಪಿ ಸಂಸದ! ವಿಡಿಯೋ ವೈರಲ್

ಹವಾಮಾನ ಬದಲಾವಣೆಯು ಅಳಿವಿನ ಅಪಾಯವನ್ನುಂಟುಮಾಡುತ್ತದೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ಉಳಿಸಲು ನಾವು ಸಮಯ ಮೀರುತ್ತಿದ್ದೇವೆ ಎಂದು ಶೇ99.9ರಷ್ಟು  ವಿಜ್ಞಾನಿಗಳ ಒಮ್ಮತವಿದೆ. ಅದನ್ನು ಮೀರಿದ ಬಿಂದುಗಳನ್ನು ತಲುಪುವುದರಿಂದ ಗ್ರಹವು ವಾಸಯೋಗ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಭಾವನೆಯು ಪ್ರಪಂಚದಾದ್ಯಂತದ ಕಲಾವಿದರಿಂದ ಪ್ರತಿಧ್ವನಿಸಲ್ಪಟ್ಟಿದೆ, ಅವರು ತಮ್ಮ ರಿವರ್ಟಿಂಗ್ ಕೆಲಸದ ಮೂಲಕ ತೋರಿಸದ್ದಾರೆ.

ಇದನ್ನು ಓದಿ: ಕಂದಕಕ್ಕೆ ಬಿದ್ದ ಚಾರ್​ ಧಾಮ್​ಗೆ ತೆರಳುತ್ತಿದ್ದ ಬಸ್​; 17 ಯಾತ್ರಿಕರ ಸಾವು

ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ  ಒಡಿಶಾದ (Odisha) ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಭಾನುವಾರ (ಮೇ5)ರಂದು ವಿಶ್ವ ಪರಿಸರ ದಿನದಂದು  ಪುರಿ ಬೀಚ್‌ (Puri Beatch) ನಲ್ಲಿ ತಮ್ಮ ಇತ್ತೀಚಿನ ಮರಳು ಕಲೆಯನ್ನು ಅನಾವರಣಗೊಳಿಸಿದ್ದಾರೆ. ಮರಳಿನಲ್ಲಿ ಮಹಿಳೆಯನ್ನು ಚಿತ್ರಿಸಿ ಸುತ್ತ ಪರಿಸರವನ್ನು ನಿರ್ಮಿಸಿ, ಮಹಿಳೆಯ ತೆಲೆಯ ಮೇಲೆ ಭೂಮಿಯನ್ನ ಇರಿಸಿ ಒಂದು ರೀತಿಯಾಗಿ ಭೂಮಿ ತಾಯಿ ಎಂಬಂತೆ ಬಿಂಬಿಸಿ ಒಂದೇ ಭೂಮಿ ಎಂದು ಬರೆದಿದ್ದಾರೆ.

 ಕಲಾಕೃತಿಯ ಚಿತ್ರವನ್ನು ಹಂಚಿಕೊಂಡ ಪಟ್ನಾಯಕ್,  “ನಮಗೆ #ಒಂದೇ ಭೂಮಿ ಇದೆ ಮತ್ತು ನಾವು ಅವಳನ್ನು ನಮಗಾಗಿ ಮಾತ್ರವಲ್ಲದೆ ನಮ್ಮ ಮುಂದಿನ ಪೀಳಿಗೆಗೂ ಕಾಳಜಿ ವಹಿಸಬೇಕು” ಎಂದು ಹೇಳಿದ್ದಾರೆ. ಪಟ್ನಾಯಕ್ ಅವರು ತಮ್ಮ ಸಾಮಯಿಕ ಕಲಾಕೃತಿಗೆ ಹೆಸರುವಾಸಿಯಾದ ಹೆಸರಾಂತ ಮರಳು ಶಿಲ್ಪಿ ಮತ್ತು ಹತ್ತಾರು ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ,  27 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:27 pm, Sun, 5 June 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!