AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು: ಪ್ರಶಾಂತ್ ಮನ ಮಿಡಿಯುವ ಮಾತು

ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು: ಪ್ರಶಾಂತ್ ಮನ ಮಿಡಿಯುವ ಮಾತು

ಗಂಗಾಧರ​ ಬ. ಸಾಬೋಜಿ
|

Updated on: Jun 08, 2025 | 1:15 PM

Share

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಆರ್​ಸಿಬಿ ಅಭಿಮಾನಿಗಳು ಮೃತಪಟ್ಟ ಘಟನೆ ಬಗ್ಗೆ ಗಾಯಾಳು ಪ್ರಶಾಂತ್ ಎಂಬುವವರು ದುರಂತದ ಭೀಕರತೆ ಬಿಚ್ಚಿಟ್ಟಿದ್ದಾರೆ. ಗೇಟ್ ನಂಬರ್ 7 ಬಳಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರಿಂದ ಉಂಟಾದ ಈ ದುರಂತದಲ್ಲಿ ಅವರು ತೀವ್ರ ಸಂಕಷ್ಟ ಅನುಭವಿಸಿರುವುದಾಗಿ ಹೇಳಿದ್ದಾರೆ.

ಬೆಂಗಳೂರು, ಜೂನ್​ 08: ಕಾಲ್ತುಳಿತದಿಂದ ಆರ್​ಸಿಬಿಯ (RCB) 11 ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದ ಭೀಕರತೆಯನ್ನು ಗಾಯಾಳು ಪ್ರಶಾಂಶ್​ ಎಂಬುವವರು ಬಿಚ್ಚಿಟ್ಟಿದ್ದಾರೆ. ಸ್ಟೇಡಿಯಂನ ಗೇಟ್ ನಂ.7ರ ಬಳಿ 1 ಲಕ್ಷ ಜನರು ಸೇರಿದ್ದರು. ಕೈಮುಗಿದು ಕೇಳಿಕೊಂಡರು ಸಹ ಸೆಕ್ಯೂರಿಟಿ ಗೇಟ್ ತೆಗೆಯಲಿಲ್ಲ. ನಾನು ರಸ್ತೆಯಲ್ಲೇ ಒಂದು ಗಂಟೆ ಬಿದ್ದು ಒದ್ದಾಡಿದ್ದೆ. ಇದು ಸರ್ಕಾರ ಮಾಡಿದ ಎಡವಟ್ಟು ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.