AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಪಂಚಾಯ್ತಿಯಲ್ಲಿ ಗಿಲ್ಲಿ ಮೇಲೆ ಮುಗಿಬಿದ್ದ ಸ್ಪರ್ಧಿಗಳು, ಅತಿಥಿಗಳು

ಕಿಚ್ಚನ ಪಂಚಾಯ್ತಿಯಲ್ಲಿ ಗಿಲ್ಲಿ ಮೇಲೆ ಮುಗಿಬಿದ್ದ ಸ್ಪರ್ಧಿಗಳು, ಅತಿಥಿಗಳು

ಮಂಜುನಾಥ ಸಿ.
|

Updated on: Nov 29, 2025 | 6:29 PM

Share

Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿ ಈ ವಾರವೆಲ್ಲ ಅತಿಥಿಗಳ ಆರ್ಭಟ ಜೋರಾಗಿತ್ತು. ಇದೀಗ ಶನಿವಾರ ಬಂದಿದ್ದು ಅತಿಥಿಗಳು, ಅತಿಥೇಯರು ಎಲ್ಲರೂ ಕಿಚ್ಚನ ಮುಂದೆ ಸ್ಪರ್ಧಿಗಳಾಗಿ ಮಾತ್ರವೇ ಕೂತಿದ್ದಾರೆ. ಸುದೀಪ್ ಅವರು ಈ ವಾರ ನಡೆದ ಘಟನೆಗಳನ್ನೆಲ್ಲ ಅಳೆದು ತೂಗಿ, ತಪ್ಪು-ಸರಿಗಳ ಲೆಕ್ಕಾಚಾರವನ್ನು ಎಲ್ಲರ ಮುಂದಿಡುತ್ತಿದ್ದಾರೆ. ಈ ವೇಳೆ ಸ್ಪರ್ಧಿಗಳು ಮತ್ತು ಅತಿಥಿಗಳು ಇಬ್ಬರೂ ಸಹ ಗಿಲ್ಲಿಯ ಮೇಲೆ ಮುಗಿಬಿದ್ದಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ (Bigg Boss) ಮನೆಯಲ್ಲಿ ಈ ವಾರವೆಲ್ಲ ಅತಿಥಿಗಳ ಆರ್ಭಟ ಜೋರಾಗಿತ್ತು. ಇದೀಗ ಶನಿವಾರ ಬಂದಿದ್ದು ಅತಿಥಿಗಳು, ಅತಿಥೇಯರು ಎಲ್ಲರೂ ಕಿಚ್ಚನ ಮುಂದೆ ಸ್ಪರ್ಧಿಗಳಾಗಿ ಮಾತ್ರವೇ ಕೂತಿದ್ದಾರೆ. ಸುದೀಪ್ ಅವರು ಈ ವಾರ ನಡೆದ ಘಟನೆಗಳನ್ನೆಲ್ಲ ಅಳೆದು ತೂಗಿ, ತಪ್ಪು-ಸರಿಗಳ ಲೆಕ್ಕಾಚಾರವನ್ನು ಎಲ್ಲರ ಮುಂದಿಡುತ್ತಿದ್ದಾರೆ. ಈ ವೇಳೆ ಸ್ಪರ್ಧಿಗಳು ಮತ್ತು ಅತಿಥಿಗಳು ಇಬ್ಬರೂ ಸಹ ಗಿಲ್ಲಿಯ ಮೇಲೆ ಮುಗಿಬಿದ್ದಿದ್ದಾರೆ. ಗಿಲ್ಲಿ, ನಮ್ಮನ್ನು ಅವಮಾನಿಸಿದ ಎಂದು ಅತಿಥಿಗಳು, ಗಿಲ್ಲಿಯಿಂದ ನಮ್ಮ ಶ್ರಮ ವ್ಯರ್ಥವಾಯ್ತೆಂದು ಸ್ಪರ್ಧಿಗಳು ಸುದೀಪ್ ಮುಂದೆ ಚಾಡಿ ಹೇಳಿದ್ದಾರೆ. ಸುದೀಪ್ ನೀಡುವ ತೀರ್ಪೇನು? ಇಂದಿನ ಎಪಿಸೋಡ್​​ನಲ್ಲಿ ಸಿಗಲಿದೆ ಉತ್ತರ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More