ನನ್ನ ಕಕ್ಷಿದಾರ ವಿದೇಶಕ್ಕೆ ತೆರಳುವಾಗ ಎಫ್ ಐಅರ್ ದಾಖಲಾಗಿರಲಿಲ್ಲ: ಜಿ ಅರುಣ್, ಪ್ರಜ್ವಲ್ ರೇವಣ್ಣ ವಕೀಲ

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ನೂರಾರು ವಿಡಿಯೋಗಳ ಬಗ್ಗೆ ತಾನು ಮಾತಾಡಲಾರೆ, ಸಾಮಾಜಿಕ ಪ್ರಜ್ಞೆ ಬಗ್ಗೆ ಮಾತಾಡಿದರೆ ಅದು ಚರ್ಚೆಯೆನಿಸಿಕೊಳ್ಳುತ್ತದೆ, ತನ್ನದೇನಿದ್ದರೂ ನ್ಯಾಯಾಲಯದ ವ್ಯಾಪ್ತಿ ಮಾತ್ರ ಎಂದು ಅರುಣ್ ಹೇಳಿದರು.

ನನ್ನ ಕಕ್ಷಿದಾರ ವಿದೇಶಕ್ಕೆ ತೆರಳುವಾಗ ಎಫ್ ಐಅರ್ ದಾಖಲಾಗಿರಲಿಲ್ಲ: ಜಿ ಅರುಣ್, ಪ್ರಜ್ವಲ್ ರೇವಣ್ಣ ವಕೀಲ
|

Updated on: May 01, 2024 | 7:02 PM

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಅವರು ವಕೀಲ ಜಿ ಅರುಣ್ (G Arun) ಟಿವಿ9 ವಾಹಿನಿಗೆ ಒಂದಷ್ಟು ಮಾಹಿತಿ ನೀಡಿದ್ದಾರೆ. ಅದರೆ aವರು ಹೊಳೆನರಸೀಪುರದ (Holennarasipura) ಅಪರಾಧ ಸಂಖ್ಯೆ 107 ಪ್ರಕರಣವನ್ನು ಮಾತ್ರ ಡೀಲ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ನೂರಾರು ವಿಡಿಯೋಗಳ ಬಗ್ಗೆ ತಾನು ಮಾತಾಡಲಾರೆ, ಸಾಮಾಜಿಕ ಪ್ರಜ್ಞೆ ಬಗ್ಗೆ ಮಾತಾಡಿದರೆ ಅದು ಚರ್ಚೆಯೆನಿಸಿಕೊಳ್ಳುತ್ತದೆ, ತನ್ನದೇನಿದ್ದರೂ ನ್ಯಾಯಾಲಯದ ವ್ಯಾಪ್ತಿ ಮಾತ್ರ ಎಂದು ಅರುಣ್ ಹೇಳಿದರು. ತನ್ನ ಕಕ್ಷಿದಾರನ ಬಗ್ಗೆ ಒಂದು ಮಾತನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ, ಅವರು ವಿದೇಶಕ್ಕೆ ಹೊರಡುವಾಗ ಯಾವುದೇ ಎಫ್ ಐಅರ್ ದಾಖಲಾಗಿರಲಿಲ್ಲ ಮತ್ತು ಎಸ್ ಐಟಿಯನ್ನೂ ರಚಿಸಲಾಗಿರಲಿಲ್ಲ ಎಂದು ಅರುಣ್ ಹೇಳಿದರು.

ಒಂದು ವರ್ಷದ ಹಿಂದೆಯೇ ವಿಡಿಯೋಗಳಲ್ಲಿ ಮಾರ್ಫಿಂಗ್ ಅಗಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಅವರು ನ್ಯಾಯಲಯದ ಮೊರೆಹೊಕ್ಕಿದ್ದರು, ಆಗ ಅವರು ಮುಂದೆ ಜರುಗಬಹುದಾದ ಕೆಟ್ಟ ಘಟನೆಗಳ ಬಗ್ಗೆ ಹೊಂದಿದ್ದ ಆತಂಕ ಈಗ ನಿಜವಾಗಿದೆ ಎಂದು ವಕೀಲ ಹೇಳಿದರು. ವಿಡಿಯೋ ಸಾರ್ವಜನಿಕ ವಲಯದಲ್ಲಿ ಹರಿ ಬಿಟ್ಟಿದ್ದು ಯಾರು, ಅದರ ಮೂಲ ಯಾವುದು ಮೊದಲಾದ ಸಂಗತಿಗಳ ತನಿಖೆ ಎಸ್ ಐಟಿ ವ್ಯಾಪ್ತಿಯಲ್ಲಿ ಬರುತ್ತದೆ ಅಂತ ತಾನು ಭಾವಿಸುವುದಾಗಿ ಅರುಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣ; ಸಂತ್ರಸ್ತೆಯರ ಬಗ್ಗೆ ಯಾರೂ ಮಾತಾಡುತ್ತಿಲ್ಲ, ಅವರ ಭವಿಷ್ಯವೇನು? ವಿನಯ್ ಕುಲಕರ್ಣಿ

Follow us
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು