AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತಿಕೆರೆಯ ಜೆಪಿ ಪಾರ್ಕ್​ನಲ್ಲಿ ಡಿಸಿಎಂ ವಾಯುವಿಹಾರ; ಜನರ ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ್

ಮತ್ತಿಕೆರೆಯ ಜೆಪಿ ಪಾರ್ಕ್​ನಲ್ಲಿ ಡಿಸಿಎಂ ವಾಯುವಿಹಾರ; ಜನರ ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ್

ಶಾಂತಮೂರ್ತಿ
| Updated By: ಸುಷ್ಮಾ ಚಕ್ರೆ|

Updated on:Oct 12, 2025 | 8:54 AM

Share

ಇಂದು ಬೆಳ್ಳಂಬೆಳಗ್ಗೆ ಮತ್ತಿಕೆರೆಯ ಜೆಪಿ ಪಾರ್ಕ್​ಗೆ ಬಂದ ಡಿಸಿಎಂ ಡಿಕೆಶಿ ಕಾಫಿ ಕುಡಿಯುತ್ತಾ ಅಲ್ಲಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು, ಸಂವಾದ ನಡೆಸಿದರು. ಮತ್ತಿಕೆರೆಯ ಜೆಪಿ ಪಾರ್ಕ್​ನಲ್ಲಿ ಡಿಸಿಎಂ ಡಿಕೆ ವಾಯುವಿಹಾರದ ವೇಳೆ ಜೆಪಿ ಪಾರ್ಕ್​ನಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಜನರೊಂದಿಗೆ ಡಿಸಿಎಂ ಸಂವಾದ ನಡೆಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿ​​​ಗೆ ಜಿಬಿಎ ಅಧಿಕಾರಿಗಳು ಸಾಥ್​ ನೀಡಿದರು. ವಾಯುವಿಹಾರದ ಬಳಿಕ ಜನರ ಜೊತೆ ಡಿಕೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ನೋಟ್ ಮಾಡಿಕೊಂಡರು.

ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ನಡಿಗೆ (Bengaluru Nadige) ಕಾರ್ಯಕ್ರಮದ ಅಂಗವಾಗಿ ನಿನ್ನೆ (ಶನಿವಾರ) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಲಾಲ್​ಬಾಗ್ ಸಸ್ಯೋದ್ಯಾನದಲ್ಲಿ ವಾಯುವಿಹಾರ ನಡೆಸಿದ್ದರು. ಇಂದು ಬೆಳ್ಳಂಬೆಳಗ್ಗೆ ಮತ್ತಿಕೆರೆಯ ಜೆಪಿ ಪಾರ್ಕ್​ಗೆ ಬಂದ ಡಿಸಿಎಂ ಡಿಕೆಶಿ ಕಾಫಿ ಕುಡಿಯುತ್ತಾ ಅಲ್ಲಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು, ಸಂವಾದ ನಡೆಸಿದರು. ಮತ್ತಿಕೆರೆಯ ಜೆಪಿ ಪಾರ್ಕ್​ನಲ್ಲಿ ಡಿಸಿಎಂ ಡಿಕೆ ವಾಯುವಿಹಾರದ ವೇಳೆ ಜೆಪಿ ಪಾರ್ಕ್​ನಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಜನರೊಂದಿಗೆ ಡಿಸಿಎಂ ಸಂವಾದ ನಡೆಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿ​​​ಗೆ ಜಿಬಿಎ ಅಧಿಕಾರಿಗಳು ಸಾಥ್​ ನೀಡಿದರು. ವಾಯುವಿಹಾರದ ಬಳಿಕ ಜನರ ಜೊತೆ ಡಿಕೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ನೋಟ್ ಮಾಡಿಕೊಂಡರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

Published on: Oct 12, 2025 08:51 AM