ಆಫೀಸರ್ ಫೈಲ್ ಎತ್ತಿ ಇಟ್ಟುಬಿಡ್ತಾರೆ..ಅಲೆದಾಡಿಸ್ತಾರೆ..ಇದಕ್ಕಾಗಿ ಹೊಸ ಅಸ್ತ್ರ..!
ಕಂದಾಯ ಸಚಿವ ಕೃಷ್ಣ ಕೃಷ್ಣಭೈರೇಗೌಡ ಅವರು ಇಂದು (ಜೂನ್ 19) ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಉತ್ತರ - ದಕ್ಷಿಣ ತಾಲೂಕು ಆಫೀಸ್ ಬೆಂಗಳೂರು ಉತ್ತರ ಮತ್ತು ದಕ್ಷಿಣ ಎಸಿ ಆಫೀಸ್ ಈ ನಾಲ್ಕು ಕಚೇರಿಗಳು ಕಂದಾಯ ಭವನದಲ್ಲಿ ಒಂದೇ ಕಡೆ ಇವೆ. ಸಾಕಷ್ಟು ವ್ಯಾಪಕವಾಗಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಎಸಿ ಕಚೇರಿಯ ಅಧಿಕಾರಿಗಳ ಮೇಲೆ ದೂರು ಇವೆ.
ಬೆಂಗಳೂರು, ಜೂನ್ 19): ಕಂದಾಯ ಸಚಿವ ಕೃಷ್ಣ ಕೃಷ್ಣಭೈರೇಗೌಡ ಅವರು ಇಂದು (ಜೂನ್ 19) ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಉತ್ತರ – ದಕ್ಷಿಣ ತಾಲೂಕು ಆಫೀಸ್ ಬೆಂಗಳೂರು ಉತ್ತರ ಮತ್ತು ದಕ್ಷಿಣ ಎಸಿ ಆಫೀಸ್ ಈ ನಾಲ್ಕು ಕಚೇರಿಗಳು ಕಂದಾಯ ಭವನದಲ್ಲಿ ಒಂದೇ ಕಡೆ ಇವೆ. ಸಾಕಷ್ಟು ವ್ಯಾಪಕವಾಗಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಎಸಿ ಕಚೇರಿಯ ಅಧಿಕಾರಿಗಳ ಮೇಲೆ ದೂರು ಇವೆ. ತಹಶೀಲ್ದಾರ್ ಮತ್ತು ಎಸಿ ಕಚೇರಿಗಳ ಅಧಿಕಾರಿಗಳ ಮೇಲೆ ಸಾರ್ವಜನಿಕರು ಜೊತೆ ಡಿಸಿಗಳು ಕೂಡ ದೂರನ್ನು ನೀಡಿದ್ದಾರೆ . ಹೀಗಾಗಿ ಇವತ್ತು ಡಿಸಿ ಕಚೇರಿಗೆ ಹೋಗಿದ್ದೆ ಎಂದರು. ಇನ್ನು ಸಾರ್ವಜನಿಕರ ಫೈಲ್ ಮೂವ್ ಮಾಡದಿರುವ ಬಗ್ಗೆ ಹಾಗೂ ಜನರನ್ನು ಅಲೆದಾಡುತ್ತಿರುವ ಬಗ್ಗೆ ಹೊಸ ಅಸ್ತ್ರ ಪ್ರಯೋಗದ ಬಗ್ಗೆ ಸಚಿವರು ಸ್ಪಷ್ಟಪಡಿಸಿದ್ದಾ
Published on: Jun 19, 2025 08:11 PM
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್ಗೆ ಗಂಭೀರ ಗಾಯ
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ

