ಬಿಗ್ ಬಾಸ್ ಕನ್ನಡ ವಿನ್ನರ್ ಹನುಮಂತಗೆ ಚಿನ್ನ ಎನ್ನುವ ಮೋಕ್ಷಿತಾ ಜಗದೀಶ್ಗೆ ಎಂಟರ್ಟೇನರ್ ಅನ್ನುತ್ತಾರೆ!
ಬಿಗ್ ಬಾಸ್ ವಿನ್ನರ್ ಹನುಮಂತನ ವ್ಯಕ್ತಿತ್ವವನ್ನು ಮೋಕ್ಷಿತಾ ಮೊದಲಿಗೆ ಬೇರೆ ರೀತಿಯಲ್ಲಿ ವಿವರಿಸುತ್ತಾರೆ, ಅದು ಸರಿಯೆನಿಸದ ಕಾರಣ ಅವರೊಂಥರಾ ಚಿನ್ನ ಎಂದು ಹೇಳುತ್ತಾರೆ. ಎಲ್ಲಕ್ಕಿಂತ ಮಜ ನೀಡುವ ವ್ಯಾಖ್ಯಾನ ಅಂದರೆ ವಕೀಲ ಜಗದೀಶ್ ಗೆ ನೀಡಿದ್ದು. ಅವರನ್ನು ಮೋಕ್ಷಿತಾ ಎಂಟರ್ಟೇನರ್ ಎನ್ನುತ್ತಾರೆ ಮತ್ತು ಮೊದಲ ಮೂರುವಾರ ಅವರ ಎಂಟರ್ಟೇನ್ಮೆಂಟ್ ನಲ್ಲೇ ಕಳೆದುಹೋಯಿತು ಅನ್ನುತ್ತಾರೆ!
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಮುಗಿದುಹೋದ ಅಧ್ಯಾಯ, ಅದರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಅದರಲ್ಲೂ ವಿಶೇಷವಾಗಿ ಟಾಪ್ 5ನಲ್ಲಿದ್ದವರು ಒಬ್ಬೊಬ್ಬರಾಗಿ ಟಿವಿ9ನೊಂದಿಗೆ ಮಾತಾಡುತ್ತಿದ್ದಾರೆ. ಮೋಕ್ಷಿತಾ ಪೈ ಶೋನಲ್ಲಿ 4 ನೇ ಸ್ಥಾನಗಳಿಸಿದ್ದು ಕನ್ನಡಿಗರಿಗೆ ಗೊತ್ತಿದೆ. ತಮ್ಮೊಂದಿಗೆ ಶೋನಲ್ಲಿದ್ದ ಸ್ಪರ್ಧಿಗಳ ಬಗ್ಗೆ ಅವರು ಒಂದೊಂದು ಪದದ ವ್ಯಾಖ್ಯಾನ ನೀಡಿದ್ದಾರೆ. ಎಲ್ಲರಿಗೂ ಒಂದು ಶಬ್ದ ಹುಡುಕುವ ಅವರು ತ್ರಿವಿಕ್ರಮಗೆ ವ್ಯಕ್ತಿತ್ವಕ್ಕೆ ಸಮರ್ಪಕ ವ್ಯಾಖ್ಯಾನ ನೀಡಲ್ಲ, ಎಲ್ಲರ ಜೊತೆ ಹೊಂದಿಕೊಳ್ಳುವ ವ್ಯಕ್ತಿತ್ವದವರು ಅಂತ ಹೇಳುತ್ತಾರಾದರೂ ಖುದ್ದು ಅವರಿಗೆ ಆ ವ್ಯಾಖ್ಯಾನ ಸರಿಯೆನಿಸುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಾವ ವೈರಿಗೂ ಬರಬಾರದು ಮೋಕ್ಷಿತಾ ಪೈ ಸ್ಥಿತಿ
Latest Videos

ಇಂದು ಅಧಿಕಾರ ವಹಿಸಿಕೊಂಡ ದೆಹಲಿ ಸಿಎಂ, ಸಚಿವರಿಂದ ಯಮುನಾ ಘಾಟ್ನಲ್ಲಿ ಆರತಿ

ತಮ್ಮ ಕಾಲುಗಳ ಮೇಲೆ ತಾವು ನಿಂತುಕೊಂಡು ಬಜೆಟ್ ಮಂಡಿಸುವರೇ ಸಿದ್ದರಾಮಯ್ಯ?

ಗಂಡ ಸತ್ತ ದಿನವೇ ಸಂಚು ಮಾಡಿದ್ರು: ಗುರುಪ್ರಸಾದ್ ಪತ್ನಿ ಸುಮಿತ್ರಾ ನೇರ ಮಾತು

ಪ್ರಧಾನಿ ಮೋದಿಯೊಂದಿಗೆ ಮಾತಾಡುವಾಗ ಆಂಧ್ರ ಡಿಸಿಎಂ ಸಂಕೋಚದ ಮುದ್ದೆಯಾಗಿದ್ದರು
