ಶಿವಮೊಗ್ಗದಲ್ಲಿ ವ್ಯಕ್ತಿ ಮೇಲೆ ಡೆಡ್ಲಿ ಅಟ್ಯಾಕ್: ಇಷ್ಟಕ್ಕೆಲ್ಲ ಗಂಡನೇ ಕಾರಣ ಎಂದ ಪತ್ನಿ
ಶಿವಮೊಗ್ಗದಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ತಂಗಿಯ ಪತಿನೇ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಪತಿ ಗಾಂಜಾ ವ್ಯಸನಿಯಾಗಿದ್ದು, ಹೀಗಾಗಿ ರಾಜಿ ಪಂಚಾಯಿತಿಗೆ ಬಂದಿದ್ದ ವೇಳೆ ಕೃತ್ಯವೆಸಗಿ ಪರಾರಿ ಆಗಿದ್ದಾನೆ. ಈ ಬಗ್ಗೆ ಮಾತನಾಡಿರುವ ತಂಗಿ ಏನು ಹೇಳಿದ್ದಾರೆಂದು ನೋಡಿ.
ಶಿವಮೊಗ್ಗ, ಅಕ್ಟೋಬರ್ 05: ತಂಗಿಯ ಗಂಡನಿಂದಲೇ ಬಾಮೈದ ಮೇಲೆ ಮಾರಣಾಂತಿಕ ಹಲ್ಲೆ (attack) ಮಾಡಿರುವಂತಹ ಘಟನೆ ಸೂಳೆಬೈಲು ಸರ್ಕಲ್ನಲ್ಲಿ ನಡೆದಿದೆ. ಶಬ್ಬೀರ್(32) ಎಂಬಾತನ ಮೇಲೆ ತಂಗಿಯ ಗಂಡ ಫರ್ದೀನ್ ಮಾರಣಾಂತಿಕವಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಕುರಿತಾಗಿ ಫರ್ದೀನ್ ಪತ್ನಿ ಮಾತನಾಡಿದ್ದು, ಗಂಡನೇ ಎಲ್ಲದಕ್ಕೂ ಕಾರಣ ಅಂತಾ ಕಣ್ಣೀರು ಹಾಕಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
